BREAKING NEWS / ನಾಳೆ ಶಿವಮೊಗ್ಗ ನಗರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ! ಹಾಗಾದರೆ ಕ್ಯಾಂಡಿಡೇಟ್ ಯಾರು!?
BREAKING NEWS/ BJP candidate for Shivamogga City constituency to file nomination tomorrow! So who is the candidate!?
![BREAKING NEWS / ನಾಳೆ ಶಿವಮೊಗ್ಗ ನಗರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ! ಹಾಗಾದರೆ ಕ್ಯಾಂಡಿಡೇಟ್ ಯಾರು!?](https://malenadutoday.com/uploads/images/202303/image_750x_64253d857c6cc.jpg)
MALENADUTODAY.COM/ SHIVAMOGGA / KARNATAKA WEB NEWS
ಕರ್ನಾಟಕ ಚುನಾವಣೆ-2023
ನಾಳೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯು ನಾಮಪತ್ರ ಸಲ್ಲಿಸಲಿದ್ದಾರೆ. ಹೀಗೊಂದು ಪತ್ರ ಇದೀಗ ಸೋಶಿಯಲ್ ಮೀಡಿಯಾ ಸೇರಿದೆ. ಹಾಗಾದರೆ ಅಭ್ಯರ್ಥಿ ನಿಕ್ಕಿಯಾಯ್ತಾ ಎಂಬ ಪ್ರಶ್ನೆಗೆ ಇನ್ನೂ ಸಹ ಉತ್ತರ ಸಿಕ್ಕಿಲ್ಲ.
Read / Karnataka election/ ಸೊರಬದಲ್ಲಿ ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್ ಆದ್ಮಿಯವರ ಆಸ್ತಿಯೆಷ್ಟು!
ಪತ್ರದಲ್ಲಿ ಏನಿದೆ!?
ಭಾರತೀಯ ಜನತಾ ಪಾರ್ಟಿ
ಶಿವಮೊಗ್ಗ ನಗರ
ಕಾರ್ಯಾಲಯ : 'ದೀನದಯಾಳು ಭವನ', ದೀನದಯಾಳು ರಸ್ತೆ, (ಜ್ಯೂಯಲ್ ರಾಕ್ ರಸ್ತೆ) ದುರ್ಗಿಗುಡಿ, ಶಿವಮೊಗ್ಗ-577201. ದೂರವಾಣಿ : 08182-227400
ಪುಕಟಣೆಗಾಯ ಕೃಪೆಗಾಗಿ..............
ದಿನಾಂಕ:20/04/2023 ರ ಗುರುವಾರ ಬೆಳಿಗ್ಗೆ 10.30 ಕ್ಕೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೆರವಣಿಗೆ ಮುಖಾಂತರ ನಾಮಪತ್ರ ಸಲ್ಲಿಸಲ್ಲಿದ್ದಾರೆ.
ಅಂದು ಬೆಳಿಗ್ಗೆ ನಗರದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಹಸ್ರಾರು ಸಂಖ್ಯೆಯ ಪಕ್ಷದ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಹಾಗೂ ಸಾರ್ವಜನಿಕರ ಜೊತೆಗೂಡಿ ಬೃಹತ್ ಮೆರವಣಿಗೆಯು ಎಸ್,ಪಿ.ಎಮ್ ರಸ್ತೆ, ಗಾಂಧಿ ಬಜಾರ್ ಮುಖಾಂತರ ಎನ್.ಡಿ.ವಿ ಹಾಸ್ಟೆಲ್ ಅವರಣ ತಲುಪಿ ನಂತರ ಮಹಾನಗರ ಪಾಲಿಕೆಯ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿ, ಎನ್.ಡಿ.ವಿ ಹಾಸ್ಟೆಲ್ ಅವರಣದಲ್ಲಿ ಸಾರ್ವಜನಿಕರ ಸಭೆ ಎರ್ಪಡಿಸಲಾಗಿದೆ.
ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ್ರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ. ಮೇಘಾರಾಜ್, ನಗರಾಧ್ಯಕ್ಷರಾದ ಜಗದೀಶ್ ಎನ್.ಕೆ, ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕರು
ಹಾಗೂ ಶಿವಮೊಗ್ಗ ನಗರ ಕ್ಷೇತ್ರ ಸಂಚಾಲಕರಾದ ಎಸ್. ಜ್ಞಾನೇಶ್ವರ್, ಕ್ಷೇತ್ರ ಪುಭಾರಿಗಳಾದ ಗಣೇಶ್ ಕಾರ್ನಿಕ್, ಸೂಡಾ ಅಧ್ಯಕ್ಷರಾದ ಎನ್. ಜಿ ನಾಗರಾಜ್, ಮಹಾನಗರ ಪಾಲಿಕೆಯ ಸದಸ್ಯರುಗಳು ನಿಗಮ ಮಂಡಳಿಯ ನಿರ್ದೇಶಕರುಗಳು ಶಿವಮೊಗ್ಗ ಜಿಲ್ಲಾ ನಗರ ಮಟ್ಟದ ಎಲ್ಲಾ ಜವಾಬ್ದಾರಿಯುತ ಬಿಜೆಪಿ ಕಾರ್ಯಕರ್ತರುಗಳು ಉಪಸ್ಥಿತರಿರುತ್ತಾರೆ.
ಈ ಬೃಹತ್ ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ಅಶಿರ್ವಾದಿಸಬೇಕಾಗಿ ಈ ಮೂಲಕ ಕೇಳಿ ಕೋಳ್ಳುತ್ತೇವೆ.
ಈ ಸುದ್ದಿಯನ್ನು ದಯಮಾಡಿ ತಮ್ಮ ಪತ್ರಿಕೆಗಳಲ್ಲಿ ಪತಟಿಸಬೇಕಾಗಿ ವಿನಂತಿಸುತ್ತೇವೆ.
ವಂದನೆಗಳೊಂದಿಗೆ,
ಜಗದೀಶ್ ಎನ್.ಕೆ
ಅಧ್ಯಕ್ಷರು
ಇದನ್ನು ಸಹ ಓದಿ
Read / Karnataka election/ ಸೊರಬದಲ್ಲಿ ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್ ಆದ್ಮಿಯವರ ಆಸ್ತಿಯೆಷ್ಟು!
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere, firstnews, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga, #ShivamoggaNews ,#Shimoga, #MalnadNews #LocalNews,#KannadaNewsWebsite ,#LatestNewsKannada ,#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್, #Kannada_News, #karnatakaassemblyelection2023, #KarnatakaPolitics ,#KarnatakaLatestnews, #Karanataka, #election2023 ,#karnatakaelections2023 #BJPGovernment, #bjpkarnatakanews, #bjpvscongress, #BYVijayendra, #BasavarajBommai #Lakshmansavadi, #JagadishShettar, #Modi, #AmitShah, #JPNadda,