ಬಿಎಸ್ವೈ ವಿರುದ್ಧದ ಫೋಕ್ಸೋ ಕೇಸ್ | ಶಾಮನೂರು ಶಿವಶಂಕರಪ್ಪ ಮಹತ್ವದ ಹೇಳಿಕೆ
National President of the All India Veerashaiva Lingayat Mahasabha, Congress MLA Dr. Shamanuru Shivashankarappa, questioned the immediate arrest of BS Yediyurappa in a POCSO case filed against him.
![ಬಿಎಸ್ವೈ ವಿರುದ್ಧದ ಫೋಕ್ಸೋ ಕೇಸ್ | ಶಾಮನೂರು ಶಿವಶಂಕರಪ್ಪ ಮಹತ್ವದ ಹೇಳಿಕೆ](https://malenadutoday.com/uploads/images/202406/image_870x_666d4f8f094aa.webp)
SHIVAMOGGA | MALENADUTODAY NEWS | Jun 15, 2024 ಮಲೆನಾಡು ಟುಡೆ
ಬಿಎಸ್ವೈ ವಿರುದ್ಧದ ಪೋಕ್ಸೋ ಕೇಸ್ ಸಂಬಂಧ ಸ್ವಾಮೀಜಿಗಳು ಧ್ವನಿ ಎತ್ತಿದ ಬೆನ್ನಲ್ಲೆ ದಾವಣಗೆರೆಯಲ್ಲಿ ಲಿಂಗಾಯತಮಹಾ ಸಭಾದ ರಾಷ್ಟ್ರೀಯ ಅಧ್ಯಕ್ಷ ಮಾತನಾಡಿದ್ದಾರೆ. ಯಾರೋ ದಾರಿಯಲ್ಲಿ ಹೋಗುವವರು ದೂರು ಕೊಟ್ಟ ತಕ್ಷಣ ಅರೆಸ್ಟ್ ಅಂದರೆ ಏನರ್ಥ? ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಪ್ರಶ್ನಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು 53 ಜನರ ವಿರುದ್ಧ ದೂರು ನೀಡಿದಾಕೆ ಇದೇರೀತಿ ಕಂಪ್ಲೆಂಟ್ ಕೊಟ್ಟಿದ್ದಾಳೆ. ಹೀಗೆ ದೂರು ಕೊಟ್ಟಿರುವುದಕ್ಕೆ ಬೆಲೆ ಇರುತ್ತದೆಯಾ? ಅದೆಲ್ಲ ಆರೋಪಗಳು ಸಾಬೀತಾಗುತ್ತದೆಯಾ ಎಂದು ಪ್ರ್ನಿಸಿದ್ರು.
ಇನ್ನೂ ಇದೇ ವೇಳೆ ದರ್ಶನ್ ಮತ್ತು ಗ್ಯಾಂಗ್ನಿಂದ ಕೊಲೆ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ರೇಣುಕಾ ಸ್ವಾಮಿಗೆ ಬುದ್ಧಿಹೇಳಿ ಕಳುಹಿಸಬೇಕಿತ್ತು. ಸಾಯುವಂತೆ ಹೊಡೆಯಬಾರದಿತ್ತು ಎಂದಿದ್ದಾರೆ.
National President of the All India Veerashaiva Lingayat Mahasabha, Congress MLA Dr. Shamanuru Shivashankarappa, questioned the immediate arrest of BS Yediyurappa in a POCSO case filed against him.