Wednesday, 27 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • Uncategorized
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
COURT LIVE

  STATE NEWS TODAY | ಅತ್ತಾವರ ಗೃಹಿಣಿ ಕೊಲೆ ಕೇಸ್‌ | ದೇಹ ಪೀಸ್‌ ಪೀಸ್‌ ಮಾಡಿ ಎಸೆದಿದ್ದ ದಂಪತಿಗೆ ಕೋರ್ಟ್‌ ಕೊಟ್ಟ ಶಿಕ್ಷೆ ಏನು ಗೊತ್ತಾ?

13
Last updated: September 25, 2024 8:03 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ 

- Advertisement -

Sep 25, 2024  STATE NEWS TODAY |  2019ರ ಮೇ 11ರಂದು ಮಂಗಳೂರು ಅತ್ತಾವರದಲ್ಲಿ ಶ್ರೀಮತಿ ಶೆಟ್ಟಿಯವರ ಕೊಲೆ ಪ್ರಕರಣ ಸಂಬಂಧ ಕೋರ್ಟ್‌ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಂಪತಿಗಳಿಬ್ಬರಿಗೆ ಶಿಕ್ಷೆ ವಿಧಿಸಿದೆ. ಮಹಿಳೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಊರೆಲ್ಲೆಡೆ ಬಿಸಾಡಿದ್ದ ಇವರ ವಿರುದ್ಧ ಆರೋಪ ಸಾಬೀತಾಗಿತ್ತು. ನಿನ್ನೆ ಕೋರ್ಟ್‌ ತೀರ್ಪು ನೀಡಿದೆ. 

ಜೋನಸ್‌ ಜೌಲಿನ್‌ ಸ್ಯಾಮ್ಸನ್‌ ಹಾಗೂ ವಿಕ್ಟೋರಿಯ ಮಥಾಯಿಸ್‌ ಜೀವಾವಧಿ ಶಿಕ್ಷೆಗೊಳಗಾದ ದಂಪತಿ, ಇವರಿಗೆ ಸಹಾಯ ಮಾಡಿದ ಆರೋಪ ಗುಡ್ಡೆಯ ರಾಜು ಆರು ತಿಂಗಳು ಶಿಕ್ಷೆ ವಿಧಿಸಲಾಗಿದೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಏನಿದು ಪ್ರಕರಣ

2019ರ ಮೇ 11ರಂದು ಚಿಟ್‌ ಪಂಡ್‌ನ ಹಣದ ಕಂತನ್ನ ಕಟ್ಟದ ಸ್ಯಾಮನ್ಸ್‌ ಮನೆಗೆ ಶ್ರೀಮತಿ ಶೆಟ್ಟಿ ಬಂದಿದ್ದರು. ಹಣ ಕಟ್ಟದನ್ನ ಪ್ರಶ್ನಿಸಿದಾಗ ಅಲ್ಲಿ ಜಗಳ ನಡೆದಿತ್ತು. ಆ ವೇಳೆ ಸ್ಯಾಮ್ಸನ್‌ ಮರದ ಪಟ್ಟಿಯೊಂದರಿಂದ ಶ್ರೀಮತೆ ಶೆಟ್ಟಿ ತಲೆಗೆ ಹೊಡೆದು ಕೊಲೆ ಮಾಡಿದ್ದ. ಆ ಬಳಿಕ ಗಂಡ ಹೆಂಡತಿ ಇಬ್ಬರು ಶ್ರೀಮತಿ ಶೆಟ್ಟಿಯವರ ಬಾಡಿಯನ್ನ ತಮ್ಮ ಮನೆಯ ಬಚ್ಚಲು ಮನೆಗೆ ಸಾಗಿಸಿ ಮೈಮೇಲಿನ ಚಿನ್ನ  ತೆಗೆದುಕೊಂಡಿದ್ದಾರೆ. ಆ ಬಳಿಕ ದೇಹವನ್ನ ತುಂಡು ತುಂಡು ಮಾಡಿ ಅದನ್ನು ಹಲವೆಡೆ ಎಸೆದು ಸುಮ್ಮನಾಗಿದ್ದರು. ದಂಪತಿ ಕದ್ದ ಚಿನ್ನವನ್ನ ಖರೀದಿಸಿದ್ದ ರಾಜು, ಅವರ ಬೈಕ್‌ನ್ನ ಸಹ ತನ್ನ ಬಳಿ ಇಟ್ಟುಕೊಂಡಿದ್ದ.. 

ದಕ್ಷಿಣಕನ್ನಡ  

ಈ ಸಂಬಂಧ ದಾಖಲಾದ ಚಾರ್ಜ್‌ ಶೀಟ್‌ ಕುರಿತಾಗಿ ವಿಚಾರಣೆ ನಡೆಸಿದ್ದ ದಕ್ಷಿಣಕನ್ನಡ  ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಆರೋಪಿ ದಂಪತಿಗೆ ಜೀವಾವಧಿ ಶಿಕ್ಷೆ ಹಾಗೂ ಮೂರನೇ ಅಪರಾಧಿಗೆ ಆರೂವರೆ ತಿಂಗಳು ಸಜೆಯನ್ನು ವಿಧಿಸಿದೆ. 

ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ರವರು ದಂಪತಿಗೆ (ಐಪಿಸಿ) ಸೆಕ್ಷನ್‌ 302 (ಕೊಲೆ) ಹಾಗೂ ಸೆಕ್ಷನ್‌ 34 (ಸಮಾನ ಉದ್ದೇಶದ ಕೊಲೆ) ಅಡಿ ಜೀವಾವಧಿ ಶಿಕ್ಷೆ ಹಾಗೂ ತಲಾ 25 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಅಪರಾಧಿಗಳು ಮತ್ತೆ 1 ವರ್ಷ ಸಾದಾ ಸಜೆ ಅನುಭವಿಸಬೇಕು. ಐಪಿಸಿ ಸೆಕ್ಷನ್‌ 201 (ಸುಳ್ಳು ಸಾಕ್ಷ್ಯ ಹಾಗೂ ಸಾಕ್ಷ್ಯನಾಶ) ಮತ್ತು ಸೆಕ್ಷನ್‌ 34ರ ಅಡಿ 7 ವರ್ಷಗಳ ಸಾದಾ ಸಜೆ ಮತ್ತು ತಲಾ ₹ 5 ಸಾವಿರ ದಂಡ ವಿಧಿಸಿದ್ದಾರೆ. ದಂಡ ತೆರಲು ವಿಫಲವಾದಲ್ಲಿ 3 ತಿಂಗಳ ಸಾದಾ ಸಜೆ ವಿಧಿಸಿದ್ದಾರೆ.  ಇನ್ನೂ ಐಪಿಸಿ ಸೆಕ್ಷನ್‌ 392 (ಸುಲಿಗೆ) ಮತ್ತು 34ರ ಅಡಿಯಲ್ಲಿ 5 ವರ್ಷಗಳ ಸಾದಾ ಶಿಕ್ಷೆ ಹಾಗೂ ತಲಾ ₹ 5 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲರಾದರೆ 6 ತಿಂಗಳ ಸಾದಾ ಸಜೆ ವಿಧಿಸಿ ಆದೇಶ ಮಾಡಿದ್ದಾರೆ. ರಾಜುಗೆ ಐಪಿಸಿ ಸೆಕ್ಷನ್‌ 414ರ ಅಡಿ (ಕದ್ದ ಸ್ವತ್ತು ಬಚ್ಚಿಡಲು ನೆರವು) ಆರೂವರೆ ತಿಂಗಳು ಸಾದಾ ಸಜೆ ಮತ್ತು₹ 5ಸಾವಿರ ದಂಡ ವಿಧಿಸಿದ್ದಾರೆ.

Share This Article
Facebook Whatsapp Whatsapp Telegram Threads Copy Link
Previous Article ಇವತ್ತಿಂದ ಶಾಲೆಗಳಲ್ಲಿ ವಾರದ ಆರು ದಿನ ಮೊಟ್ಟೆ ವಿತರಣೆ | ವಿವರ ಇಲ್ಲಿದೆ
Next Article ಮಗಳನ್ನೆ ಕೊಂದ ಅಪ್ಪ | ಜಯಪುರದಲ್ಲಿ ಸಿಕ್ಕಿಬಿದ್ದ ಕುಂಸಿ ವ್ಯಕ್ತಿ | ಗ್ರಾನೈಟ್‌ ಅನ್‌ಲೋಡ್‌ ಮಾಡುವಾಗ ಅವಘಡ | ಯುವಕನ ಸ್ಥಿತಿ ಕೇಳೋರಿಲ್ಲ
Leave a Comment

Leave a Reply Cancel reply

Your email address will not be published. Required fields are marked *

You Might Also Like

high court postponed bsy case to september 2 Shivamogga District Court
COURT LIVE

supreme court of india : ಇಸ್ಪೀಟ್​ ಆಟದಿಂದ ಸದಸ್ಯತ್ವ ಕಳೆದುಕೊಂಡಿದ್ದ ಚುನಾಯಿತ ಸದಸ್ಯನಿಗೆ ಸುಪ್ರೀಂಕೋರ್ಟ್​ ಗುಡ್​ ನ್ಯೂಸ್​

By Malenadu Today

ನಟ ದರ್ಶನ್‌ಗೆ ಶಾಕ್‌ | ಬೇಲ್‌ ನಿರಾಕರಿಸಿದ ಕೋರ್ಟ್‌ | ಮುಂದಿನ ಪ್ಲಾನ್‌ ಏನು ಗೊತ್ತಾ

By 13

ಕೋರ್ಟ್‌ನಲ್ಲಿ ಜಾಮೀನು ಕೊಡಲು ಬಂದವರಿಗೆ ಶಾಕ್‌ | ಎಚ್ಚರ ? ಹೀಗೂ ಆಗುತ್ತೆ?

By 13
Positive Homeopathy Service Deficiency: Shivamogga Consumer Forum Orders Compensation
SHIMOGA NEWS LIVECOURT LIVE

Homeopathy Service Deficiency /₹40,000 ಪಡೆದರೂ ಸಿಗದ ಚಿಕಿತ್ಸೆ/ ಒಂದು ಕಂಪ್ಲೆಂಟ್​ನಿಂದ ಏನಾಯ್ತು ಗೊತ್ತಾ

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up