ದುಡ್ಡು ಕೊಟ್ಟು ವಿಡಿಯೋ ಮಾಡಿಸುತ್ತೆ ಗ್ಯಾಂಗ್! ಪೋಷಕರ ಜಾಗ್ರತೆಯಿಂದ ಹೊರಬಂತು ಕೇಸ್! ಎಚ್ಚರ ಯುವತಿಯರೇ

Protest against forest minister

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 12, 2025 ‌‌ ‌‌ ರಾಜಧಾನಿ ಬೆಂಗಳೂರಿನಲ್ಲಿ ಗುಪ್ತವಾಗಿ ನಡೆಯುತ್ತಿರುವ ಅಶ್ಲೀಲ ವಿಡಿಯೋ ದಂಧೇ ಇದೀಗ ಮೈಸೂರಿನಲ್ಲಿ ಬಯಲಿಗೆ ಬಂದಿದೆ. ಇದು ಫೋಷಕರು ತಮ್ಮ ಮಕ್ಕಳ ಬಗ್ಗೆ ಜಾಗ್ರತೆವಹಿಸುವ ಅಗತ್ಯವನ್ನು ತಿಳಿಸುತ್ತಿದೆ.  ಏನಿದು ಪ್ರಕರಣ : ಮೈಸೂರು ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಪುಸಲಾಯಿಸಿ ಆಕೆಗೆ ಹಣದ ಆಮೀಷವೊಡ್ಡಿ ಅಶ್ಲೀಲ ವಿಡಿಯೋಗಳನ್ನು ಶೂಟ್​ ಮಾಡಿ, ಅದನ್ನು ಯುವಕರಿಗೆ ಸೇಲ್ ಮಾಡುತ್ತಿದ್ದ ಆರೋಪದ ಅಡಿಯಲ್ಲಿ ಪೊಲೀಸರು ಒಬ್ಬಾಕೆಯನ್ನು ಬಂಧಿಸಿದ್ದಾರೆ. ಒಟ್ಟು ಆರು … Read more

ಮಹಿಷಿ ಮಠ ಮತ್ತು ₹300 ಕೋಟಿ ರಹಸ್ಯ! 18 ದರೋಡೆ ಕೋರರ ಕಥೆಯಲ್ಲಿ ದೇವರ ಚಿನ್ನವೆ ವಿಶೇಷ! | ಅಸಲಿಯತ್ತು@TODAY

Shivamogga Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 12, 2025 ‌‌ ‌‌ ಶಿವಮೊಗ್ಗ ಪೊಲೀಸರು ತೀರ್ಥಹಳ್ಳಿಯಲ್ಲಿ ನಡೆದ ಡಕಾಯಿತಿ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಬರೋಬ್ಬರಿ 12 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಇನ್ನೂ 9 ಮಂದಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಈ ಪೈಕಿ ಓರ್ವ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಇದರ ನಡುವೆ ನಿನ್ನೆದಿನ ಎಸ್​ಪಿ ಮಿಥುನ್ ಕುಮಾರ್ ಸುದ್ದಿಗೋಷ್ಟಿ ನಡೆಸಿ ಪ್ರಕರಣ ವಿವರ ನೀಡಿದರು, ವಿಶೇಷ ಅಂದರೆ, ಈ ಪ್ರಕರಣಕ್ಕೆ ಮೂಲ … Read more

ಭದ್ರಾವತಿಯಲ್ಲಿ ಕೆಲಸ ಮುಗಿಸಿ, ಬೈಕ್​​​​​​​​​​​​ನಲ್ಲಿ ಮನೆಗೆ ಹೋಗುತ್ತಿದ್ದವನಿಗೆ ಆಘಾತ | 23 ರ ಯುವಕ ಸಾವು

Lightning Strike Trading advertisement Current shock : Rippon pete Dasara Sports cyber crimeThreat case

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 12, 2025 ‌‌ ‌‌ ಕೆಲಸ ಮುಗಿಸಿ ಮನೆಗೆ ಹೋಗುವಾಗ ರಸ್ತೆಯಲ್ಲಿ ಎಷ್ಟು ಜಾಗ್ರತೆ ವಹಿಸಿದರೂ ಸಾಲದು. ಏಕೆಂದರೆ ತಮ್ಮದಲ್ಲದ ತಪ್ಪಿಗೆ ಜೀವವೇ ಕಳೆದುಹೋಗುವ ಅಪಾಯ ಈಗೀಗ ಹೆಚ್ಚು ಕಾಣುತ್ತಿದೆ. ಹೊಳೆಹೊನ್ನೂರಲ್ಲಿಯು ಯುವಕನೊಬ್ಬ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಅಪಘಾತವಾಗಿ ಸಾವನ್ನಪ್ಪಿದ್ದಾನೆ.  ಇಲ್ಲಿನ ಭದ್ರಾವತಿ ರಸ್ತೆಯ ಸಂತೋಷ್ ಮಿಲ್ ಸಮೀಪ ಲಾರಿ ಹಾಗೂ ಬೈಕ್ ಮಧ್ಯೆ  ಆಕ್ಸಿಡೆಂಟ್ ಆಗಿತ್ತು. ಈ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾರೆ.  … Read more

ಮಾಜಿ ಸಿಎಂ ಸಲ್ಲಿಸಿದ್ದ ಅರ್ಜಿಯ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್​

Shivamogga Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 12, 2025 ‌‌ ‌‌ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪನವರು ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ಮರು ಪರಿಶೀಲನೆಯ ಆದೇಶವನ್ನು ಪ್ರಶ್ನಿಸಿ ಮೇಲ್ವನವಿಯ ಅರ್ಜಿಯ ತೀರ್ಪರನ್ನು ಸುಪ್ರೀಕೋರ್ಟ್​ ಕಾಯ್ದಿರಿಸಿದೆ. ಕಳೆದ ಏಪ್ರಿಲ್ ನಾಲ್ಕರಂದು ವಿಚಾರಣೆ ಮುಗಿಸಿದ್ದ ಕೋರ್ಟ್​ , ಈ ಬಳಿಕ ತೀರ್ಪು ಕಾದಿರಿಸಿದೆ.  ಏನಿದು ಪ್ರಕರಣ ದೇವನಹಳ್ಳಿಯಲ್ಲಿ 2011ರಲ್ಲಿ 26 ಎಕರೆ ಡಿನೋಟಿಫಿಕೇಷನ್‌ ನಲ್ಲಿ ಅಕ್ರಮವೆಸಗಿದ ಆರೋಪದಡಿ ಆಲಂ ಪಾಷಾ ದೂರು ನೀಡಿದ್ದರು. ಆನಂತರ  ಪ್ರಕರಣ … Read more

DINA BHAVISHYA | ಈ ದಿನ ಭವಿಷ್ಯ | ಇವತ್ತಿನ ರಾಶಿಫಲ

12 Zodiac Signs Horoscope Astrological Predictions for July 17thJuly 17th Horoscope Unveiled  Astrological Predictions for All Zodiac Signs Career & Work: Insights Daily horoscope july 01Today Shivamogga Horoscope Kannada Astrology today june 27 2025June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today

SHIVAMOGGA | MALENADUTODAY NEWS | Apr 12, 2025 Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ Apr 12, 2025 | DINA BHAVISHYA … Read more

ಕೇರಳದವರ ಜೊತೆ, 10 ಕೋಟಿ ಮಾಲ್​ ಸಮೇತ ಸಿಕ್ಕಿಬಿದ್ದ ಶಿವಮೊಗ್ಗ ನಿವಾಸಿ | ದಾವಣಗೆರೆಯಲ್ಲಿ ಅಮ್ಮನ ಕೊಂದ ಮಗ | ಮಡದಿಗೆ ಕಿರುಕುಳ, ಕೋರ್ಟ್ ಶಿಕ್ಷೆ

Shivamogga finance harassment Road accident

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 11, 2025 ‌‌ ‌‌ ಸುದ್ದಿ 1 : ₹10 ಕೋಟಿ ಮೌಲ್ಯದ ಅಂಬರ್‌ಗ್ರೀಸ್‌ ಜಪ್ತಿ : ಕೊಡಗು ಜಿಲ್ಲೆ ವಿರಾಜಪೇಟೆ ಸಮೀಪ ಬೆಟೋಳಿ ಗ್ರಾಮದ ಹೆಗ್ಗಳ ಜಂಕ್ಷನ್ ಬಳಿ ಪೊಲೀಸರು ₹ 10 ಕೋಟಿ ಮೌಲ್ಯದ, 10 ಕೆ.ಜಿ 390 ಗ್ರಾಂ ತಿಮಿಂಗಲದ ವಾಂತಿ ಅಥವಾ ಅಂಬರ್‌ಗ್ರೀಸ್‌ ಜಪ್ತಿ ಮಾಡಿದ್ದಷ್ಟೆ ಅಲ್ಲದೆ, ಈ ಸಂಬಂಧ  10 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ಓರ್ವ ಆರೋಪಿ ಮಾತ್ರ … Read more

DINA BHAVISHYA | ದಿನ ಭವಿಷ್ಯ | ಹೊಸ ದಾರಿ | 12 ರಾಶಿಗಳ ಫಲಾಫಲ, ಜಾತಕ ಫಲ

dina bhavishya meena rashi todays love horoscope for singles and couples 14 may 2025 dina bhavishya 13 may 2025 dina bhavishya hindu Calendar oday astrology in kannada ದಿನಭವಿಷ್ಯ

SHIVAMOGGA | MALENADUTODAY NEWS | Apr 11, 2025 Hindu astrology | ಮಲೆನಾಡು ಟುಡೆ | jataka in kannada | astrology in kannada 2024 | Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ Apr 11, 2025 | DINA BHAVISHYA … Read more

BREAKING NEWS | ಶಿವಮೊಗ್ಗ ಈದ್ಗಾ ಮೈದಾನದ ವಿವಾದ ಸುಖಾಂತ್ಯ | ಹಿಂದಿನಂತೆ ಬಳಕೆ ಅವಕಾಶ! ನಡೆದಿದ್ದಿಷ್ಟು!

Shivamogga Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 9, 2025 ‌‌  ಶಿವಮೊಗ್ಗದ ಮಟ್ಟಿಗೆ ದೊಡ್ಡದೊಂದು ಸುದ್ದಿ ಹೊರಬಿದ್ದಿದೆ. ಶಿವಮೊಗ್ಗ ನಗರದ ಡಿಸಿ ಆಪೀಸ್ ಎದುರಿನ ಖಾಲಿ ಜಾಗದ ವಿವಾದ ಸುಖಾಂತ್ಯ ಕಂಡಿದೆ. ಜಾಗದಲ್ಲಿ ಈ ಹಿಂದಿನಂತೆ ಪಾರ್ಕಿಂಗ್ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಕರಣ ಸುಖಾಂತ್ಯ ಕಂಡಿರುವುದಾಗಿ ಎಸ್​ಪಿ ಮಿಥುನ್ ಕುಮಾರ್ ಮಾಧ್ಯಮ ಸಂದೇಶ ರವಾನೆ ಮಾಡಿದ್ದಾರೆ.  ಕಳೆದ ಕೆಲವು ದಿನಗಳಿಂದ ಈದ್ಗಾ ಮೈದಾನ ಎಂದು ಕರೆದುಕೊಳ್ಳುವ ಜಾಗದ ವಿಚಾರವಾಗಿ ಸಾಕಷ್ಟು ವಿವಾದ ಏರ್ಪಟ್ಟಿದ್ದವು. ಈ … Read more

ಬೇರೊಬ್ಬಳ ಜೊತೆ ಪತಿಯ ಸಲುಗೆ, ಪತ್ನಿ ಆತ್ಮಹತ್ಯೆ | ₹14 ಕೋಟಿ ಖೋಟಾ ನೋಟು ಪತ್ತೆ | ಮಗನ ಜೊತೆ ಅಮ್ಮನು ಪಾಸು

Shivamogga Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 9, 2025 ‌‌  ಸುದ್ದಿ 1 : ಗೃಹಿಣಿ ಆತ್ಮಹತ್ಯೆ |  ಪತಿಗೆ ಇನ್ನೊಬ್ಬಳ ಜೊತೆ ಸಲಿಗೆ ಇದು ಎಂದು ನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜದಾನಿ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿನ ಹೆಬ್ಬಾಳದ ಕನಕ ನಗರದಲ್ಲಿ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹರ್‌ ಆಸ್ಮಾ (30) ಆತ್ಮಹತ್ಯೆ ಮಾಡಿಕೊಂಡವರು. ಇವರ ಪತಿ ಬಷೀರ್‌ ಉಲ್ಲಾ ಎಂಬಾತನನ್ನು ಬಂಧಿಸಲಾಗಿದೆ.  ಆಸ್ಮಾ ಎಂ.ಎ ಪದವಿ ಪಡೆದಿದ್ದರು. ಅವರ … Read more

ಟ್ರಯಲ್​ ನೋಡುವುದಾಗಿ ಹೇಳಿ ಬೈಕನ್ನೇ ಕದ್ದೊಯ್ದ ಬೆಂಗಳೂರು ನಿವಾಸಿ! ಶಿವಮೊಗ್ಗ ಬಸ್​ ಸ್ಟ್ಯಾಂಡ್​ ಹತ್ತಿರ ಏನಿದು!?

Shivamogga Malenadu Today

SHIVAMOGGA| MALENADUTODAY NEWS | ಮಲೆನಾಡು ಟುಡೆ  Apr 9, 2025 ‌‌  ಶಿವಮೊಗ್ಗದಲ್ಲಿ ಇಂಟ್ರಸ್ಟಿಂಗ್ ಆಗಿರುವ ಪ್ರಕರಣವೊಂದು ವರದಿಯಾಗಿದೆ. ಬೈಕ್​ ಟ್ರಯಲ್​ ನೋಡುತ್ತೇನೆ ಎಂದು ಅದನ್ನು ರೈಡ್ ಮಾಡಿಕೊಂಡು ಹೋದ ವ್ಯಕ್ತಿಯೊಬ್ಬ, ಬೈಕ್ ಸಮೇತ ನಾಪತ್ತೆಯಾದ ಬಗ್ಗೆ ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.  ಪ್ರಕರಣದ ವಿವರ |  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿವಾಸಿಯೊಬ್ಬರು ತಮ್ಮ ಪಲ್ಸರ್ ಬೈಕ್ ಮಾರಾಟ ಮಾಡುವವರಿದ್ದರು. ಇದಕ್ಕಾಗಿ ಫೇಸ್​ಬುಕ್​ನಲ್ಲಿ ಬೈಕ್​ ವಿವರ ಹಾಗೂ ರೇಟು ಸೇರಿದಂತೆ ಇತ್ಯಾದಿ … Read more