ನೀವು ಓದಿದ ಸುದ್ದಿಗಳನ್ನು ನಿಮ್ಮವರಿಗೂ ತಲುಪಿಸಿ

ಪ್ರತಿದಿನದ ಅಚ್ಚರಿಯ ಸುದ್ದಿಗಳು ನಿಮಗಾಗಿ

ಸಾವಿಗೆ ಸಾವಿರ ದಾರಿ : ಹೀಗೂ ಎದುರಾಗುತ್ತೆ ವಿಧಿ! ನಂಬಿಕೆ ಮೂಡದ ಮರಣದ ಕಥೆ!

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾವಿಗೆ ಸಾವಿರ ದಾರಿ ಎನ್ನುತ್ತಾರೆ! ಹಣೆಬರಹ ಮುಗಿದ ಮೇಲೆ ಒಂದು ಕ್ಷಣವೂ ಬದುಕಲಾಗದು ಎಂದು ಸಹ ಹೇಳುತ್ತಾರೆ. ಇದು ಹತಾಶೆ ಅಥವಾ…

ಪಾನಿಪುರಿ ಪ್ರಿಯರಿಗೆ ಎಚ್ಚರಿಕೆ! ಪಾನಿಪುರಿ ತಿನ್ನುವಾಗ ಜಾರಿದ ದವಡೆ! ಮುಚ್ಚಲಾಗುತ್ತಿಲ್ಲ ಬಾಯಿ!

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ :  ಇವತ್ತಿನ ವೈರಲ್ ನ್ಯೂಸ್, ಪಾನಿಪುರಿ ತಿನ್ನುವ ಆತುರದ ಬಾಯಿ ತೆರೆದಾಗ ದವಡೆ ಡಿಸ್​ಲೊಕೇಟ್ ( Jaw Dislocated…

ಸಂಚಾರ ಸಾಥಿ : ಮೊಬೈಲ್‌ನಲ್ಲಿ ಈ ಆ್ಯಪ್ ಇನ್ಮುಂದೆ ಕಡ್ಡಾಯ! ಏಕೆ ಗೊತ್ತಾ!? ಇಲ್ಲಿದೆ ಸಂಪೂರ್ಣ ಮಾಹಿತಿ

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಜನರ ಮೊಬೈಲ್ ಹಾಗೂ ಅವರ ವೈಯಕ್ತಿಕ ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಹತ್ವದ ಕ್ರಮವೊಂದನ್ನ ಕೈಗೊಂಡಿದೆ. ಇನ್ಮುಂದೆ…

ತಾಳಿ ಕಟ್ಟಿದ ಮೇಲೆ, 2 ಲಕ್ಷ ಕ್ಯಾಶ್​, 8 ತೊಲ ಚಿನ್ನದ ಜೊತೆ ವಧು ಎಸ್ಕೇಪ್! ಅಪ್ಪ, ಅಮ್ಮ, ಬಂಧು ಬಳಗ ಎಲ್ಲಾ ನಕಲಿ! ಹುಷಾರು ಹುಡುಗ್ರಾ?!

ನವೆಂಬರ್ 25,  2025 : ಮಲೆನಾಡು ಟುಡೆ :  ಮದುವೆ ಅನ್ನುವುದು ಈಗೀಗ ವಂಚಿಸುವ ದಂಧೆಯಾಗುತ್ತಿದೆ ಎಂಬ ಸಂಶಯಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಮದುವೆ ಮ್ಯಾಟ್ರಿಮೋನಿಯ ಮೂಲಕ…

ಶಿವಮೊಗ್ಗ-ಬೆಂಗಳೂರು,ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಟ್ರೈನ್ ಸುದ್ದಿ ಓದಿ

ನವೆಂಬರ್ 11 2025  ಮಲೆನಾಡು ಟುಡೆ ಸುದ್ದಿ : ಜನಶತಾಬ್ದಿ ಪ್ರಯಾಣಿಕರಿಗೆ ಸಂತಸದ ಸುದ್ದಿ, ಶಿವಮೊಗ್ಗ-ಹುಬ್ಬಳ್ಳಿ ರೈಲುಗಳ ತಿಪಟೂರು ಸ್ಟಾಪ್ ಅವಧಿ ಆರು ತಿಂಗಳು ವಿಸ್ತರಣೆ, ನೈಋತ್ಯ…

ಬಾಡಿಗೆದಾರ ಮಾಲೀಕನಲ್ಲ! ಬಾಡಿಗೆದಾರರ ವಿಚಾರದಲ್ಲಿ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು!

ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ :  ಮನೆ ಬಾಡಿಗೆದಾರರು ಎಂದಿಗೂ ಮಾಲೀಕರಾಗುವುದಿಲ್ಲ,  ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ , ಮಾಲೀಕರ ಕಾನೂನು…

ಖಾಸಗಿ ಬಸ್​ನಲ್ಲಿದ್ದ ಪ್ರಯಾಣಿಕನ ಬಳಿ ಸಿಕ್ತು ₹1 ಕೋಟಿ!

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 29, 2025: ಖಾಸಗಿ ಬಸ್​ನಲ್ಲಿ ಪ್ರಯಾಣಿಸ್ತಿದ್ದ ವ್ಯಕ್ತಿಯೊಬ್ಬನ ಬಳಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಕ್ಯಾಶ್ ಪತ್ತೆಯಾಗಿದೆ. ಈ ಹಣಕ್ಕೆ ದಾಖಲೆ…

ಶಿವಮೊಗ್ಗ ವಿಮಾನ ನಿಲ್ದಾಣ: ಆಟೋಗಳ ವಿರುದ್ಧ ಟ್ಯಾಕ್ಸಿ ಚಾಲಕರು, ಮಾಲೀಕರ ಪ್ರತಿಭಟನೆ

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025, ಶಿವಮೊಗ್ಗ ನಗರದ ಆಟೋ ಚಾಲಕರ ವಿರುದ್ಧ   ವಿಮಾನ ನಿಲ್ದಾಣಕ ಟ್ಯಾಕ್ಸಿ ಚಾಲಕರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. …