ಆನೆ ಬಿಡಾರಗಳಿಗೆ ಕಠಿಣ ನಿಯಮ: ಇದು ಜಾರಿಯಾದ ನಂತರವಷ್ಟೇ ಬಿಡಾರ ಓಪನ್
ಜೂನ್ 18, 2026

Karnataka Elephant Camps ಶಿವಮೊಗ್ಗ: ಇತ್ತೀಚೆಗೆ ಆನೆಗಳ ನಡುವಿನ ಜಗಳದ ವೇಳೆ ಪ್ರವಾಸಿಯೊಬ್ಬರು ಮೃತಪಟ್ಟಘಟನೆಯ ಹಿನ್ನೆಲೆಯಲ್ಲಿ, ಕರ್ನಾಟಕ ಅರಣ್ಯ ಇಲಾಖೆಯು ಸಾಕಾನೆ ಶಿಬಿರಗಳಿಗೆ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು...
ಕ್ಲಿಕ್ ಮಾಡಿಶಿವಮೊಗ್ಗ: ಡಿ ಸಿ ಕಚೇರಿ ಮುಂಭಾಗದಲ್ಲಿ ಆಟೋ ಚಾಲಕರ ದಿಡೀರ್ ಪ್ರತಿಭಟನೆ: ಕಾರಣವೇನು
ಜೂನ್ 18, 2026

ಶಿವಮೊಗ್ಗ: ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಆಟೋಗಳ ಸಂಖ್ಯೆ ಹಾಗೂ ಆಟೋ ಚಾಲಕರು ಎದುರಿಸುತ್ತಿರುವ ನಾನಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ, ಇಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ...
ಕ್ಲಿಕ್ ಮಾಡಿಶಿವಮೊಗ್ಗ: ಬೈಕಿಗೆ ಕಾರು ಡಿಕ್ಕಿ ಹೊಡೆಸಿ ರಾಡ್ನಿಂದ ಹಲ್ಲೆ; ಸತ್ತಿದ್ದಾನೆ ಎಂದು ಭಾವಿಸಿ ಕಾರಿನಿಂದ ಪರಾರಿ, ಏನಿದು ಪ್ರಕರಣ
ಜೂನ್ 18, 2026

Shivamogga Crime ಶಿವಮೊಗ್ಗ: ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಕಾರಿನಿಂದ ಡಿಕ್ಕಿ ಹೊಡೆಸಿ, ಕಬ್ಬಿಣದ ರಾಡ್ನಿಂದ ತಲೆ ಹಾಗೂ ಮೈಕೈಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ...
ಕ್ಲಿಕ್ ಮಾಡಿಹೆಗಲತ್ತಿ: ಶ್ರೀ ನಾಗಯಕ್ಷೆ ದೇವಾಲಯದಿಂದ ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಜೂನ್ 18, 2026

ಶಿವಮೊಗ್ಗ: ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಹೆಗಲತ್ತಿಯ ಶ್ರೀ ನಾಗಯಕ್ಷೆ ದೇವಾಲಯದ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ...
ಕ್ಲಿಕ್ ಮಾಡಿಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಪಶುವೈದ್ಯರ ನೇಮಕ: ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವಾಗ ಗೊತ್ತಾ ?
ಜೂನ್ 18, 2026

Sakrebailu elephant camp ಶಿವಮೊಗ್ಗ; ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡುವ ಸಲುವಾಗಿ, ಶಿವಮೊಗ್ಗ ವೃತ್ತ ವ್ಯಾಪ್ತಿಯಲ್ಲಿ...
ಕ್ಲಿಕ್ ಮಾಡಿಬ್ಲಡ್ ಬ್ಯಾಂಕ್ ಸಮೀಪ ಅಪಘಾತ! ಸ್ಪೀಡಾಗಿ ಬಂದ ಕಾರು ಡಿಕ್ಕಿ, ಲೇಡಿ ಕಾಲು ಕಟ್!
ಜೂನ್ 18, 2026

Car Hits Pedestrian / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದಲ್ಲಿ ನಿನ್ನೆ ದಿನ ನಡೆದ ಒಂದು ಘಟನೆ ಬಗ್ಗೆ ತಿಳಿದವರು, ಹೀಗಾದರೆ...
ಕ್ಲಿಕ್ ಮಾಡಿಶಿವಮೊಗ್ಗ : ತುಂಗಾನಗರ ಪೊಲೀಸರ ಆಕ್ಷನ್! ಶ್ರೀರಾಂಪುರದ ಡ್ರೈವರ್ ಅರೆಸ್ಟ್! 6 ಲಕ್ಷದ ಮಾಲ್ ಸೀಜ್!
ಜೂನ್ 18, 2026

Shivamogga Crime News / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಆತಂಕಕ್ಕೆ ಕಾರಣವಾಗಿದ್ದ ಮನೆ ಕಳ್ಳತನ...
ಕ್ಲಿಕ್ ಮಾಡಿಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ನಿಂದನೆ: ಸೈಬರ್ ಠಾಣೆಗೆ ಕಾಂಗ್ರೆಸ್ ದೂರು!
ಜೂನ್ 17, 2026

ಶಿವಮೊಗ್ಗ : ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮತ್ತು ಅಶ್ಲೀಲವಾಗಿ ಕಮೆಂಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯ...
ಕ್ಲಿಕ್ ಮಾಡಿಮಹಾರಾಜ ಟ್ರೋಫಿ ಕ್ರಿಕೆಟ್ ಹಬ್ಬ: ಶಿವಮೊಗ್ಗ ಯೋಧಾಸ್ ತಂಡದ ಜರ್ಸಿ, ಅಧಿಕೃತ ಗೀತೆ ಅದ್ದೂರಿ ಅನಾವರಣ!
ಜೂನ್ 17, 2026

Maharaja Trophy ಶಿವಮೊಗ್ಗ | ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಯೋಜಿಸುತ್ತಿರುವ ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಪಂದ್ಯಾವಳಿಯ 5ನೇ ಆವೃತ್ತಿಗೆ ಅದ್ಧೂರಿ ವೇದಿಕೆ...
ಕ್ಲಿಕ್ ಮಾಡಿಶಿವಮೊಗ್ಗ : ಸಿಗರೇಟ್ ಇಲ್ಲ ಅಂದಮೇಲೆ ಅಂಗಡಿ ಏಕೆ ಇಟ್ಟುಕೊಂಡಿದ್ದೀಯಾ ಎಂದು ವೃದ್ದೆ ಮೇಲೆ ಹಲ್ಲೆ: ಪ್ರಕರಣ ದಾಖಲು
ಜೂನ್ 17, 2026

Shopkeeper ಶಿವಮೊಗ್ಗ: ಸಿಗರೇಟ್ ಇಲ್ಲ ಎಂದಿದ್ದಕ್ಕೆ ಸಿಟ್ಟಾದ ಯುವಕರು ವೃದ್ಧೆಯೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗದ ತುಂಗಾನಗರ ಪೊಲೀಸ್...
ಕ್ಲಿಕ್ ಮಾಡಿ