ಕಾರ್ಪೆಂಟರ್​ ಮನೆಯಲ್ಲಿ ನಡೆಯುತ್ತಿತ್ತು ಗನ್​ ಫ್ಯಾಕ್ಟರಿ! ಶಿಕಾರಿಪುರದಲ್ಲಿ ಪೊಲೀಸರ ರೋಚಕ ಆಫರೇಷನ್​! ಕೋವಿ ಕಥೆ ಓದ್ಬಿಡಿ

Shikaripura Illegal Country Made Gun Factory Raided

ಶಿವಮೊಗ್ಗ ಜಿಲ್ಲೆ | ಶಿಕಾರಿಪುರ ಪೊಲೀಸರು ದೊಡ್ಡ ಶಿಕಾರಿಯನ್ನೆ ಮಾಡಿದ್ದಾರೆ.  ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನ ತಯಾರಿಸ್ತಿದ್ದ ಘಟಕದ ಮೇಲೆ ರೇಡ್ ಮಾಡಿದ್ದಾರೆ.  ಇಲ್ಲಿ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭದ್ರಾಪುರ ಗ್ರಾಮದ 3 ನೇ ಕ್ರಾಸ್ ನಿವಾಸಿ ಮಲ್ಲಪ್ಪ ಅವರ ಮಗ ಲಕ್ಷ್ಮಣಪ್ಪ ಎಂಬವರನ್ನ ಪೊಲೀಸರು ಬಂಧಿಸಿದ್ದಾರೆ.  ಮೂಲತಃ ವೃತ್ತಿಯಲ್ಲಿ ಕಾರ್ಪೆಂಟರ್  ಆಗಿರುವ ಈತ ತನ್ನ  ಮನೆ ಪಕ್ಕದಲ್ಲಿರುವ … Read more

ಶಾಮನೂರು ಸಾಮ್ರಾಜ್ಯಕ್ಕೆ ಓವೈಸಿ ಎಂಟ್ರಿ, 90 ಕೋಟಿ ಸಂಗ್ರಹಿಸಿದ ನೈರುತ್ಯ ರೈಲ್ವೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

Malenadu Today ePaper

ಶಿವಮೊಗ್ಗ  :  ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು ನಿಮ್ಮ ಮೊಬೈಲ್​ಗೆ ನೇರವಾಗಿ ಒದಗಿಸುವ ಉದ್ದೇಶದಲ್ಲಿ ಈ ಪಯುಣ ನಿರಂತರವಾಗಿ ಯಶಸ್ವಿಯಾಗಿ ಸಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ಸಹ ನಡೆದಿವೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತಾ ಮಲೆನಾಡು ಟುಡೆ ಪತ್ರಿಕೆಯ ಇವತ್ತಿನ ಸಂಚಿಕೆಯ ಈ ಪೇಪರ್ ಕಾಪಿಯನ್ನು ಇಲ್ಲಿ ನೀಡಿದ್ದೇವೆ.. ಈ ಲಿಂಕ್​ನಲ್ಲಿ ಮಲೆನಾಡು ಟುಡೆ ಪೇಪರ್ … Read more

ವಿದೇಶದಿಂದ ಚಿನ್ನ ತರುವವರಿಗೆ ಗುಡ್ ನ್ಯೂಸ್ : ಏನದು

Baggage Rules 2026 Big Relief for Gold Import

ವಿದೇಶದಿಂದ ತವರಿಗೆ ಮರಳುವ ಭಾರತೀಯರಿಗೆ ಮತ್ತು ಪ್ರವಾಸಿಗರಿಗೆ ಕೇಂದ್ರ ಸರ್ಕಾರವು ಬ್ಯಾಗೇಜ್ ನಿಯಮ 2026 ಅಡಿಯಲ್ಲಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೊಸ ಅಧಿಸೂಚನೆಯ ಪ್ರಕಾರ, ವಿದೇಶದಿಂದ ಚಿನ್ನದ ಆಭರಣಗಳನ್ನು ತರುವಾಗ ಅನ್ವಯವಾಗುತ್ತಿದ್ದ ಮೌಲ್ಯದ ಮಿತಿ’ಯನ್ನು (Value Cap) ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಕೇವಲ ತೂಕದ ಮಿತಿಯನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.  ವಿದೇಶದಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ನೆಲೆಸಿ ಭಾರತಕ್ಕೆ ಮರಳುವ ಅರ್ಹ ನಿವಾಸಿಗಳು ಅಥವಾ ಭಾರತೀಯ ಮೂಲದ ಪ್ರವಾಸಿಗರು ಇನ್ನು ಮುಂದೆ ಆಭರಣದ ಬೆಲೆಯನ್ನು ಲೆಕ್ಕಿಸದೆ, ಕೇವಲ ತೂಕದ … Read more

ಮಾರಿಕಾಂಬ ಕಪ್ ಕ್ರಿಕೆಟ್ ಸಂಭ್ರಮ, ವಿಜೇತರಿಗೆ ಸಿಗಲಿದೆ ಬೃಹತ್ ಟಗರುಗಳ ಉಡುಗೊರೆ!

Marikamba Cup 2026 Cricket Fever Grips Shivamogga

ಶಿವಮೊಗ್ಗದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮೊದಲ ಬಾರಿಗೆ ಕೋಟೆ ಶ್ರೀ ಮಾರಿಕಾಂಬ ಗೆಳೆಯರ ಬಳಗ’ದ ವತಿಯಿಂದ  ಫೆಬ್ರವರಿ 07 ಮತ್ತು 08 ರಂದು  ಮಾರಿಕಾಂಬ ಕಪ್ ಎಂಬ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.  ಶಿವಮೊಗ್ಗ: ಮೂವರು ಅಪರಾಧಿಗಳಿಗೆ ತಲಾ 5 ವರ್ಷ ಕಠಿಣ ಜೈಲು ಶಿಕ್ಷೆ :ಆರೋಪಿಗಳು ಅಂತದ್ದೇನು ಮಾಡಿದ್ರು ಗೊತ್ತಾ..?  ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ನಡೆದ  ಸುದ್ದಿಗೋಷ್ಠಿಯಲ್ಲಿಗೆ ಮಾಹಿತಿ‌ ನೀಡಿದ ಬಳಗದ ಅಧ್ಯಕ್ಷ … Read more

ಶಿವಮೊಗ್ಗ : 216 ರೂಪಾಯಿ ಎಕ್ಟ್ರಾ ಪಡೆದಿದ್ದಕ್ಕೆ ಫ್ಲಿಪ್‌ ಕಾರ್ಟ್‌ಗೆ ಬಿತ್ತು 25 ಸಾವಿರ ದಂಡ, ಏನಿದು ಸುದ್ದಿ

Flipkart Fined 25k Shivamogga Consumer Court

ಶಿವಮೊಗ್ಗ : ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್‌ಗೆ ಎಂ.ಆರ್.ಪಿ ಗಿಂತ ಹೆಚ್ಚಿನ ಹಣ ಪಡೆದಿದ್ದರ ಪರಿಣಾಮ ಪ್ಲಿಪ್‌ಕಾರ್ಟ್‌ ಮುಖ್ಯ ವ್ಯವಸ್ಥಾಪಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬರೋಬ್ಬರಿ 25 ಸಾವಿರ ದಂಡವನ್ನು ವಿಧಿಸಿದೆ. ಶಿವಮೊಗ್ಗ ಜಿಲ್ಲೆಯ ಮಂಡಘಟ್ಟದ ನಿವಾಸಿ ಶಿವಕುಮಾರ್ ಎಸ್. ಎಂಬುವವರು ಫ್ಲಿಪ್‌ ಕಾರ್ಟ್‌ ಆನ್‌ಲೈನ್ ಮಾರುಕಟ್ಟೆಯಲ್ಲಿ ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್ ಖರೀದಿಸಲು ಮುಂದಾಗಿದ್ದಾರೆ . ಪ್ರೈಮರ್​ ಖರೀದಿಸುವಾಗ ಆಫರ್​ ಇದ್ದ ಕಾರಣ ಅವರು ಒಟ್ಟು 540 ರೂಪಾಯಿಗಳನ್ನು ಪಾವತಿಸಿ … Read more

ಕಾಂಗ್ರೆಸ್​ ವಿರುದ್ದ ಪ್ರತಿಭಟನೆ : ಕಲೆಕ್ಷನ್,​ ಕರಪ್ಷನ್,​ ಕಮಿಷನ್​, ಕಾಂಗ್ರೆಸ್​, ಧನಂಜಯ್​ ಸರ್ಜಿ ಹೀಗಂದಿದ್ಯಾಕೆ

Excise Scam Shivamogga BJP Protests Against Congress Govt

ಶಿವಮೊಗ್ಗ : ಅಬಕಾರಿ ಇಲಾಖೆಯಲ್ಲಿ ಲಂಚ, ವರ್ಗಾವಣೆ ದಂಧೆ ಮತ್ತು ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯಾದಾಧ್ಯಂತ ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳು ಪ್ರತಿಭಟನೆಯನ್ನು ನಡೆಸುತ್ತಿವೆ. ಅದರಂತೆ ಇಂದು ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಅಬಕಾರಿ ಸಚಿವ ತಿಮ್ಲಾಪುರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ವತಿಯಿಂದ  ಪ್ರತಿಭಟನೆಯನ್ನು ನಡೆಸಿದರು. ಶಾಸಕ ಎಸ್​ ಎನ್​ ಚನ್ನಬಸಪ್ಪ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಅನೇಕ ಕಾರ್ಯಕರ್ತರು ಭಾಗವಹಿಸಿ ಕಾಂಗ್ರೆಸ್​ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು. ಇದೇ … Read more

ಫೆ.07 ರಂದು ನಗರದ 50 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್​ ವ್ಯತ್ಯಯ, ನೋಡಿ ಲೀಸ್ಟ್​ಲ್ಲಿ ನಿಮ್ಮ ಏರಿಯಾನು ಇದಿಯಾ

Feb 7 Power Cut Shivamogga Power Outage Alert Scheduled Electricity Cut 

ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿದ್ದು, ಫೆ. 07 ರಂದು ಬೆಳಗ್ಗೆ 09.00 ರಿಂದ ಸಂಜೆ 5.00 ರವರೆಗೆ ಈ ಕೆಳಗಿನ ಪ್ರದೇಶದಲ್ಲಿ ವಿದ್ಯುತ್​ ವ್ಯತ್ಯಯವಾಗಲಿದೆ. ಶಿವಮೊಗ್ಗ ಸೋಗಾನೆ ಜೈಲಿನಲ್ಲಿ ಗೋಡೆ ಮೇಲಿಂದ ಹಾರಿಬಂತು 230 ಗ್ರಾಂ ಗಾಂಜಾ-ಮೊಬೈಲ್..? ಎಲ್ಲೆಲ್ಲಿ ಕರೆಂಟ್​ ಇರಲ್ಲ ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರನಗರ, ಶಾಂತಮ್ಮ ಲೇಔಟ್, ವೆಂಕಟೇಶ್ವರನಗರ, ವಿದ್ಯಾನಗರ, ಗಣಪತಿ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಎಂ.ಆರ್.ಎಸ್. ವಾಟರ್ ಸಪ್ಲೈ, ಎಂ.ಆರ್.ಎಸ್. ಕಾಲೋನಿ, ಹರಿಗೆ, ಮಲವಗೊಪ್ಪ, … Read more

ಫ್ರೀ ಟಿಕೆಟ್​ನಲ್ಲಿ ತಮ್ಮನ ಜೊತೆ ಬೆಂಗಳೂರಿನಿಂದ ಶಿವಮೊಗ್ಗ ಬಸ್​ ಹತ್ತಿದ ಬಾಲಕಿ ಭದ್ರಾವತಿಯಲ್ಲಿ ಪತ್ತೆ ! ಪೊಲೀಸರ ಕಾರ್ಯಾಚರಣೆಯೇ ರೋಚಕ

Bengaluru Teens Run Away to Bhadravati After Scolding

ಈ ಜೆಂಜಿ, ಆಲ್ಪಾ ಯುಗದಲ್ಲಿ ಮಕ್ಕಳಿಗೆ ಹೆತ್ತವರು ಏನು ಸಹ ಹೇಳದಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂಬುದಕ್ಕೆ ಸಾಕ್ಷಿಯಾದ ಘಟನೆಯೊಂದು ಬೆಂಗಳೂರಲ್ಲಿ ನಡೆದಿದೆ. ಕೇವಲ ಟ್ಯೂಷನ್​ಗೆ ಹೋಗು ಅಂತಾ ಹೇಳಿದ್ದಕ್ಕೆ ಇಬ್ಬರು ಮಕ್ಕಳು ಮನೆ ಬಿಟ್ಟು ಆಧಾರ್ ಕಾರ್ಡ್ ಹಿಡ್ಕೊಂಡು ಬೆಂಗಳೂರಿನಿಂದ ಶಿವಮೊಗ್ಗದ ಕಡೆಗೆ  ಬಂದ ಪ್ರಕರಣ ಕೊನೆಗೆ ಸುಖಾಂತ್ಯ ಕಂಡಿದೆ.   13 ವರ್ಷದ ಬಾಲಕಿಯೊಬ್ಬಳು ತನ್ನ 9 ವರ್ಷದ ಕಿರಿಯ ಸಹೋದರನೊಂದಿಗೆ ಮನೆಬಿಟ್ಟು ಕೆಂಪೇಗೌಡ ಬಸ್​ನಿಲ್ದಾಣದಲ್ಲಿ ಸಾರಿಗೆ ಬಸ್ ಹತ್ತಿಕೊಂಡು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರೆಗೂ ಬಂದಿದ್ದಾಳೆ. ನಿರಂತರ … Read more

ಶಿವಮೊಗ್ಗ | 3 ಲಕ್ಷದ ಸಮೀಪಕ್ಕೆ ಬೆಳ್ಳಿ! ಏಳರ ಲೆಕ್ಕದಲ್ಲಿ ಚಿನ್ನದ ದರ ಏರಿಕೆ! ಒಂದೆ ದಿನ ಎಷ್ಟಾಯ್ತು ನೋಡಿ ರೇಟು!

Gold Price Hikes by Rs 7400 in New Delhi ಚಿನ್ನ ಮತ್ತು ಬೆಳ್ಳಿಯ ದರ ಮತ್ತೆ ಏರಿಕೆ ಕಂಡಿದೆ. ನಿನ್ನೆಯ ವಹಿವಾಟನ್ನ ಗಮನಿಸುವುದಾದರೆ, ಚಿನ್ನ ಮತ್ತು ಬೆಳ್ಳಿಯ ಧಾರಣೆಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ.  ಶುದ್ಧ 99.90% ಚಿನ್ನದ ರೇಟು ಒಂದೇ ದಿನ ಬರೋಬ್ಬರಿ 7,400 ರೂಪಾಯಿಗಳಷ್ಟು ಏರಿಕೆಯಾಗಿದೆ. ಈ ಮೂಲಕ ಚಿನ್ನದ ದರವು 1,65,100 ರೂಪಾಯಿಯಷ್ಟಾಗಿದೆ.  ಚಿನ್ನದ ಬೆಲೆಯ ಜೊತೆಗೆ ಬೆಳ್ಳಿ ದರದಲ್ಲಿಯೂ ಏರಿಕೆ ಆಗಿದೆ. ಕೈಗಾರಿಕಾ ಘಟಕ ಮತ್ತು ನಾಣ್ಯ ತಯಾರಕರಿಂದ ಬೇಡಿಕೆ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು