ಗುರೂಜಿ ಜೊತೆ ಬಂದ ಪತ್ನಿಯಿಂದ ಭಾವನ ಕೊ..ಲೆ ಸಿದ್ದಾಪುರದಲ್ಲಿ ನಡೆದ ಘಟನೆಯಲ್ಲಿ ಬಚಾವ್ ಆದ ಪತಿ ಮಹೇಶ್ ಸ್ಟೇಟ್ಮೆಂಟ್ ಬೇರೆಯೇ ಇದೆ!
Siddapura Murder Case update ಸಿದ್ದಾಪುರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಗಳು ಹೊರಬಿದ್ದಿದ್ದು, ಚಾಕು ಇರಿತದಿಂದ ಗಾಯಗೊಂಡು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹೇಶ್ ತಮ್ಮ ಪತ್ನಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಡೆದ ಘಟನೆ ಬಗ್ಗೆ ಮಾತನಾಡಿರುವ ಸಂತ್ರಸ್ತ ಮಹೇಶ್ ತನ್ನ ಪತ್ನಿ ಕರೆತಂದಿದ್ದ ಹುಡುಗರು ಕಾರಿನಿಂದ ಚಾಕು ತಂದು ಏಕಾಏಕಿ ದಾಳಿ ನಡೆಸಿದ್ದಾರೆ. ಮಗಳನ್ನು ತನಗೆ ಕೊಡು ಎಂದು ಹೇಳಿ ಪತ್ನಿಯೇ ಚಾಕು ಹಾಕಿಸಿದ್ದಾಳೆ ಎಂದು ಆರೋಪಿಸಿದ್ದಾರೆ. ಮೆಗ್ಗಾನ್ನಲ್ಲಿ ಚಿಕಿತ್ಸೆ … Read more