ಶಿವಮೊಗ್ಗದಲ್ಲಿ ಕಾಶಿ ವಿಶ್ವನಾಥನ ದರ್ಶನ ಭಾಗ್ಯ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

Malenadu Today ePaper

ಶಿವಮೊಗ್ಗ  :  ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು ನಿಮ್ಮ ಮೊಬೈಲ್​ಗೆ ನೇರವಾಗಿ ಒದಗಿಸುವ ಉದ್ದೇಶದಲ್ಲಿ ಈ ಪಯುಣ ನಿರಂತರವಾಗಿ ಯಶಸ್ವಿಯಾಗಿ ಸಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪ್ರಯತ್ನಗಳು ಸಹ ನಡೆದಿವೆ ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತಾ ಮಲೆನಾಡು ಟುಡೆ ಪತ್ರಿಕೆಯ ಇವತ್ತಿನ ಸಂಚಿಕೆಯ ಈ ಪೇಪರ್ ಕಾಪಿಯನ್ನು ಇಲ್ಲಿ ನೀಡಿದ್ದೇವೆ.. ಈ ಲಿಂಕ್​ನಲ್ಲಿ ಮಲೆನಾಡು ಟುಡೆ ಪೇಪರ್ … Read more

10,200 ಕೋಟಿ ಲೂಟಿ ಮಾಡಲು ಶರಾವತಿ ಯೋಜನೆ ಜಾರಿ: ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ; ಫೆ.12ಕ್ಕೆ ಬೃಹತ್ ಪ್ರತಿಭಟನೆ

Shimoga Protest Eshwarappa Slams Sharavathi Project

ಶಿವಮೊಗ್ಗ: ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ‘ಪರಿಸರಕ್ಕಾಗಿ ನಾವು’ ಮತ್ತು ‘ರಾಷ್ಟ್ರಭಕ್ತರ ಬಳಗ’ದ ವತಿಯಿಂದ ಫೆಬ್ರವರಿ 12ರ ಗುರುವಾರ ಬೆಳಗ್ಗೆ 10 ಗಂಟೆಗೆ ಶಿವಮೊಗ್ಗದ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ನಿವೃತ್ತ ಪ್ರೊಫೆಸರ್ ಡಿ.ಎಂ. ಕುಮಾರಸ್ವಾಮಿ ಹೇಳಿದರು. ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಯೋಜನೆಯಿಂದ ಸುಮಾರು 16,000 ಮರಗಳನ್ನು ಕಡಿಯುವ ಪ್ರಸ್ತಾವನೆ ಇದ್ದು, ಇದು ವನ್ಯಜೀವಿಗಳ ಆವಾಸಸ್ಥಾನ ಹಾಗೂ ಪರಿಸರಕ್ಕೆ ದೊಡ್ಡ ಮಾರಕವಾಗಲಿದೆ … Read more

ಶಿವಮೊಗ್ಗ: ಕುತ್ತಿಗೆಯಲ್ಲಿ L ಟ್ಯಾಟೂ ಇರುವ ಈ ಬಾರ್ ಕ್ಯಾಷಿಯರ್ ನಾಪತ್ತೆ; ಸುಳಿವು ಸಿಕ್ಕರೆ ಪೊಲೀಸರಿಗೆ ತಿಳಿಸಿ

Shimoga Bar Cashier Lakshmish Missing 

ಶಿವಮೊಗ್ಗ: ಶಿವಮೊಗ್ಗ ತಾಲೂಕು ಮಾಚೇನಹಳ್ಳಿ ಡೈರಿ ಹತ್ತಿರುವಿರುವ ಶ್ರೀ ಮಹಾಲಕ್ಷ್ಮೀ ಬಾರ್ & ರೆಸ್ಟೋರೆಂಟ್‌ನಲ್ಲಿ ಕ್ಯಾಶಿಯರ್ ಆಗಿದ್ದ ಲಕ್ಷ್ಮೀಶ್ ಎಂಬ 30 ವರ್ಷದ ವ್ಯಕ್ತಿ ಫೆ. 05 ರಂದು ಕಾಣೆಯಾಗಿದ್ದಾರೆ. ಈ ಕುರಿತು ಕಾಣೆಯಾದ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ. Shimoga Bar Cashier ಕಾಣೆಯಾದ ವ್ಯಕ್ತಿಯ ಚಹರೆ ಈತನ ಚಹರೆ 5.6 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕುತ್ತಿಗೆಯಲ್ಲಿ L ಮತ್ತು ಬಲಗೈಯಲ್ಲಿ ಹಾರ್ಟ್ ಗುರುತಿನ … Read more

ಇನ್ಮೇಲೆ ಮಂಗನ ಕಾಯಿಲೆಗೆ ಹೆದರಬೇಕಿಲ್ಲ, ಜೀವ ಉಳಿಸಲು ರೆಡಿಯಾಯ್ತು ‘ಪವರ್‌ಫುಲ್’ ಲಸಿಕೆ!

KFD Vaccine Update Phase 1 Human Trials 

ಶಿವಮೊಗ್ಗ |ಮಲೆನಾಡು ಮತ್ತು ಪಶ್ಚಿಮ ಘಟ್ಟದ ರಾಜ್ಯಗಳಲ್ಲಿ ದಶಕಗಳಿಂದ ಆತಂಕ ಮೂಡಿಸಿರುವ ಮಂಗನ ಕಾಯಿಲೆ ಅಥವಾ ಕ್ಯಸನೂರು ಅರಣ್ಯ ಕಾಯಿಲೆಗೆ (KFD) ಕೊನೆಗೂ ಲಸಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಕೇಂದ್ರ ಸರ್ಕಾರ ಮಹತ್ವದ ಸಾಧನೆ ಮಾಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR), ಕರ್ನಾಟಕ ಸರ್ಕಾರದ ವಿಶೇಷ ಮನವಿಯ ಮೇರೆಗೆ ಈ ಹೊಸ ಲಸಿಕೆಯನ್ನು ಸಿದ್ಧಪಡಿಸಿದ್ದು, ಇದು ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಹೊಂದಿದೆ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮತ್ತು ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ ಜಂಟಿಯಾಗಿ ಈ ಎರಡು … Read more

ವೀಲ್ಹ್ ಕಟ್ ಆಗಿ ತೋಟಕ್ಕೆ ನುಗ್ಗಿದ ಖಾಸಗಿ ಬಸ್, 25ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು,

Shivmogga Private Bus Plunges into Areca Garden

Shivamogga ಶಿವಮೊಗ್ಗ: ಜಿಲ್ಲೆಯಶಿಕಾರಿಪುರ ತಾಲೂಕಿನ ಶೀರಿಹಳ್ಳಿ ಗ್ರಾಮದ ಬಳಿ ಖಾಸಗಿ ಬಸ್ ಒಂದರ ಚಕ್ರದ ವೀಲ್ಹ್ ಕಟ್ ಆಗಿ, ಬಸ್ ನೇರವಾಗಿ ಅಡಕೆ ತೋಟಕ್ಕೆ ನುಗ್ಗಿದ ಭೀಕರ ಘಟನೆ ನಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ 25ಕ್ಕೂ ಹೆಚ್ಚು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  Shivamogga ಘಟನೆಯ ವಿವರ  ಚಿಕ್ಕೇರೂರ್‌ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಖಾಸಗಿ ಬಸ್ ಶೀರಿಹಳ್ಳಿ ಗ್ರಾಮದ ಬಳಿ ಚಲಿಸುತ್ತಿದ್ದಾಗ ಹಠಾತ್ತನೆ ವೀಲ್ಹ್ ಕಟ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಪಕ್ಕದ ಅಡಕೆ … Read more

ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವದ ಪೋಸ್ಟರ್ ಬಿಡುಗಡೆ, ಶಿವಮೊಗ್ಗಕ್ಕೆ ಬರ್ತಿದ್ದಾರೆ ವರ್ತೂರು ಸಂತೋಷ್​

Shimoga Kote Marikamba Jathre Posters Released,

ಶಿವಮೊಗ್ಗ : ಶಿವಮೊಗ್ಗದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಸಂಭ್ರಮಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, ಫೆಬ್ರವರಿ 24 ರಿಂದ 28 ರವರೆಗೆ ನಡೆಯಲಿರುವ ಈ ಅದ್ಧೂರಿ ಉತ್ಸವದ ಪೋಸ್ಟರ್ ಅನ್ನು ಇಂದು ದೇವಾಲಯದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು. ಸಮಿತಿಯ ಅಧ್ಯಕ್ಷರಾದ ಎಸ್. ಕೆ. ಮರಿಯಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಸೇರಿದಂತೆ ಹಲವು ಪದಾಧಿಕಾರಿಗಳು ಪೋಸ್ಟರ್‌ಗಳನ್ನು ಅನಾವರಣಗೊಳಿಸಿದರು. ಸಂಪ್ರದಾಯದಂತೆ ಶಿವಮೊಗ್ಗ ನಗರದ ಆಟೋ ರಿಕ್ಷಾಗಳ ಹಿಂಭಾಗದಲ್ಲಿ ಜಾತ್ರೆಯ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ … Read more

ಅಡಿಕೆ ಬೆಲೆ ಅಪ್‌ಡೇಟ್, ಗೊರಬಲಿಗೆ ಶಿವಮೊಗ್ಗದಲ್ಲಿ ಮತ್ತೆ ಡಿಮ್ಯಾಂಡ್! ರಾಜ್ಯದ ಪ್ರಮುಖ ಮಾರುಕಟ್ಟೆಗಳ ಇಂದಿನ ರೇಟ್ ಲಿಸ್ಟ್ ಇಲ್ಲಿದೆ

Shimoga Sirsi Yellapur Arecanut Market

Shivamogga |Shimoga Sirsi Sagar Market Rates ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯು ಮಿಶ್ರ ಪ್ರತಿಕ್ರಿಯೆ ಕಂಡಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಬೆಟ್ಟೆ ಕನಿಷ್ಠ 50100 ರೂಪಾಯಿಯಿಂದ ಗರಿಷ್ಠ 66572 ರೂಪಾಯಿಯವರೆಗೆ ವ್ಯವಹಾರ ನಡೆಸಿದ್ದರೆ, ಗೊರಬಲು 19000 ರಿಂದ 44501 ರೂಪಾಯಿ ನಡುವೆ ವಹಿವಾಟು ಮುಗಿಸಿದೆ, ರಾಶಿ 45396 ರಿಂದ 56799 ರೂಪಾಯಿಯಷ್ಟಿದ್ದರೆ, ಸರಕು 62699 ರೂಪಾಯಿಯಿಂದ 86610 ರೂಪಾಯಿವರೆಗೆ ಮಾರಾಟ ಕಂಡಿದೆ.. ಚಿತ್ರದುರ್ಗದಲ್ಲಿ ರಾಶಿ  53739 ರಿಂದ 54169 ರೂಪಾಯಿಯ ನಡುವೆ ವಹಿವಾಟು ನಡೆಸಿದೆ. ದಾವಣಗೆರೆಯಲ್ಲಿ … Read more

ತಂತಿ ಬೇಲಿಗೆ ಕರೆಂಟ್ ಕೊಟ್ಟಿದ್ದಕ್ಕೆ ಇಬ್ಬರಿಗೆ ತಲಾ ಒಂದು ವರ್ಷ ಶಿಕ್ಷೆ! ಕೋಣೆಹೊಸೂರು ಕೇಸ್ ಇತ್ಯರ್ಥ! ನಡೆದಿದ್ದು ಹೀಗೆ

Shimoga Court Sentences Two to Prison for Death Caused by Illegal Electric Fence ತಂತಿ ಬೇಲಿಗೆ ಕರೆಂಟ್ ಕೊಟ್ಟಿದ್ದಕ್ಕೆ ಇಬ್ಬರಿಗೆ ತಲಾ ಒಂದು ವರ್ಷ ಶಿಕ್ಷೆ! ಕೋಣೆಹೊಸೂರು ಕೇಸ್ ಇತ್ಯರ್ಥ! ನಡೆದಿದ್ದು ಹೀಗೆ

Shivamogga |  ಜಮೀನಿನ ತಂತಿ ಬೇಲಿಗೆ ಅಕ್ರಮವಾಗಿ ಕರೆಂಟ್ ಕೊಟ್ಟಿದ್ದ ತಪ್ಪಿಗೆ ಇಬ್ಬರಿಗೆ ಕೋರ್ಟ್​ ಶಿಕ್ಷೆ ವಿಧಿಸಿದೆ. ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದು, ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸಹೋದರರಿಗೆ ಶಿವಮೊಗ್ಗ ಕೋರ್ಟ್  ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ ಶಿವಮೊಗ್ಗ ಪಾಲಿಕೆಯಿಂದ ಒತ್ತುವರಿ ಹಾಗೂ ಟವರ್ ಬ್ಯಾನರ್ ತೆರವು ಕಾರ್ಯಾಚರಣೆ, ನಿಯಮ ಮೀರಿದರೆ ಬೀಳಲಿದೆ ದಂಡದ ಬಿಸಿ! ಶಿವಮೊಗ್ಗ ನ್ಯಾಯಾಲಯದ ತೀರ್ಪು ಕಳೆದ 25-09-2021 ರಂದು ರಾತ್ರಿ 08-45 ರ ಸುಮಾರಿಗೆ ಶಿವಮೊಗ್ಗ … Read more

ಶಿವಮೊಗ್ಗ, ಮೈಸೂರು ಟಾರ್ಗೆಟ್! ಗೋರಿಪಾಳ್ಯ, ತಿರುವಣ್ಣಾಮಲೈ ಆರೋಪಿಗಳನ್ನ ಹಿಡಿದ ವಿನೋಬನಗರ ಪೊಲೀಸ್!ಕೇಸ್​ ಬಗ್ಗೆ ತಿಳಿದುಕೊಳ್ಳಲೇಬೇಕು!

Shimoga Vinobanagar Police Arrest Inter state Robbers from tamlinadu , bangloreಶಿವಮೊಗ್ಗ, ಮೈಸೂರು ಟಾರ್ಗೆಟ್! ಗೋರಿಪಾಳ್ಯ, ತಿರುವಣ್ಣಾಮಲೈ ಆರೋಪಿಗಳನ್ನ ಹಿಡಿದ ವಿನೋಬನಗರ ಪೊಲೀಸ್!ಕೇಸ್​ ಬಗ್ಗೆ ತಿಳಿದುಕೊಳ್ಳಲೇಬೇಕು!

Shivamogga | Shimoga Vinobanagar Police Arrest Inter state Robbers | ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ ಬಳಿ ಅಜ್ಜಿ ಸರ ಕಿತ್ತುಕೊಂಡು ಹೋಗಿದ್ದ ಘಟನೆ ಬಗ್ಗೆ ಮಲೆನಾಡು ಟುಡೆ ಮಾಡಿದ್ದ ವರದಿಯನ್ನು ಓದೇ ಇರುತ್ತೀರಿ.. ನಿಮ್ಮ ನೆನಪಿಗಾಗಿ ಮತ್ತೊಮ್ಮೆ ಇಲ್ಲಿದೆ ಲಿಂಕ್​ (ಮಾದಕ ನಶೆಯ ನಡುವೆ ಸಿಟಿಯಲ್ಲಿ ಹೆಚ್ಚಾದ ಸರಗಳ್ಳತನ! ತಿಂಗಳಿನಲ್ಲಿ 3ನೇ ಕೇಸ್) ಸದ್ಯ ಈ ವಿಷಯದಲ್ಲಿ ಅಪ್​ಡೇಟ್ ಏನಂದರೆ, ವಿನೋಬನಗರ ಪೊಲೀಸರು ಈ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ … Read more

ದಿನದ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ವೃದ್ಧಿ ಮತ್ತು ಕಾರ್ಯಸಿದ್ದಿ!

Virgo Today Astrology Virgo Today Astrology Horoscope and Panchanga F ದಿನ ಭವಿಷ್ಯ, ರಾಶಿ ಫಲ, Sudden Wealth and Success for These Zodiac Signs - Malenadu Today ಪಂಚಾಂಗ, Daily Horoscope Kannada: Job Promotion and Financial Growth for These Signs - Feb 2, 2026 ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck

ಶಿವಮೊಗ್ಗ, ಮಲೆನಾಡು ಟುಡೆ ಸುದ್ದಿ | ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸದ ಪಂಚಾಂಗದ ವಿವರಗಳ ಪ್ರಕಾರ ಇಂದು ಅಷ್ಟಮಿ ತಿಥಿಯು ಪೂರ್ಣ ಪ್ರಮಾಣದಲ್ಲಿದೆ. ವಿಶಾಖ ನಕ್ಷತ್ರವು ಕೂಡ ಇಡೀ ದಿನ ಇರಲಿದ್ದು . ಅಮೃತ ಘಳಿಗೆ ರಾತ್ರಿ 10.35 ರಿಂದ 12.20 ರ ವರೆಗೆ ಲಭ್ಯವಿದೆ. ರಾಹುಕಾಲ ಬೆಳಿಗ್ಗೆ 7.30 ರಿಂದ 9.00 ರ ವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರ ತನಕ ಇರಲಿದೆ. … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು