ರಾಜ್ಯಾದ್ಯಂತ 22 ಡಿವೈಎಸ್‌ಪಿಗಳ ವರ್ಗಾವಣೆ! ಯಾರಿಗೆ ಯಾವ ಜಿಲ್ಲೆ? ಪೂರ್ತಿ ಪಟ್ಟಿ ಇಲ್ಲಿದೆ ಓದಿ

ಮಲೆನಾಡು ಟುಡೆ ಸುದ್ದಿ / ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯ ಜೊತೆಯಲ್ಲಿಯೇ ರಾಜ್ಯ ಪೊಲೀಸ್ ಇಲಾಖೆ 22 ಡಿವೈಎಸ್‌ಪಿ (ಸಿವಿಲ್) ದರ್ಜೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡವರ ಪೂರ್ಣ ಪಟ್ಟಿ ಇಲ್ಲಿದೆ ವರ್ಗಾವಣೆಗೊಂಡ ಡಿವೈಎಸ್‌ಪಿಗಳ ಸಂಪೂರ್ಣ ಪಟ್ಟಿ  ರಾಜಣ್ಣ ಡಿ.ಜಿ: ಬೀದರ್ ಉಪವಿಭಾಗಕ್ಕೆ ಆಗಿದ್ದ ವರ್ಗಾವಣೆಯನ್ನು ರದ್ದುಪಡಿಸಿ, ಪಿ.ಟಿ.ಸಿ ನಾಗೇನಹಳ್ಳಿ (ಕಲಬುರಗಿ) ಯಲ್ಲೇ ಮುಂದುವರಿಸಲಾಗಿದೆ. ದೂದ್ ಪೀರ್ ಹುಸೇನ್ ಸಾಬ್ ಮುಲ್ಲಾ: ಲೋಕಾಯುಕ್ತಕ್ಕೆ ಆಗಿದ್ದ ವರ್ಗಾವಣೆ ರದ್ದುಪಡಿಸಿ, ಬೀದರ್ ಉಪ ವಿಭಾಗಕ್ಕೆ ನೇಮಕ. ಶಿವಮೊಗ್ಗ … Read more

ಪೊಲೀಸ್ ಇಲಾಖೆಯಲ್ಲಿ ಭಾರಿ ಸರ್ಜರಿ: 129 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ! ಯಾರೆಲ್ಲಾ ಟ್ರಾನ್ಸಫರ್​! ಇಲ್ಲಿದೆ ಓದಿ ಪೂರ್ಣ ಪಟ್ಟಿ

Karnataka Police Transfer list 2026

ಮಲೆನಾಡು ಟುಡೆ ಸುದ್ದಿ / ರಾಜ್ಯ ಪೊಲೀಸ್ ಇಲಾಖೆ ಮತ್ತೊಮ್ಮೆ ಪೊಲೀಸ್ ಆಡಳಿತದಲ್ಲಿ ಪೊಲೀಸ್ ಇನ್​​ಸ್ಪೆಕ್ಟರ್​ಗಳನ್ನು ವರ್ಗಾವಣೆ ಮಾಡಿ ಆಡಳಿತಾತ್ಮಕ ಆದೇಶವೊಂದನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ ರಾಜ್ಯಾದ್ಯಂತ ಬರೋಬ್ಬರಿ 129 ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್) ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ (DG & IGP) ಕಚೇರಿಯಿಂದ ಫೆಬ್ರವರಿ 11, 2026 ರಂದು ಈ ಆದೇಶ ಹೊರಬಿದ್ದಿದೆ. ಇನ್ನೂ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ, ದೊಡ್ಡಪೇಟೆ ಠಾಣೆಗೆ ಸತ್ಯನಾರಾಯಣ ವೈ, ಜಯನಗರ ಠಾಣೆಗೆ … Read more

ಇಂದಿನ ಪಂಚಾಂಗ : ವಾಹನ ಯೋಗ, ನಿಮ್ಮ ಅದೃಷ್ಟ ಹೇಗಿದೆ? ಕಾರ್ಯ ಜಯ ಯಾರಿಗೆ?

Virgo Today Astrology Virgo Today Astrology Horoscope and Panchanga F ದಿನ ಭವಿಷ್ಯ, ರಾಶಿ ಫಲ, Sudden Wealth and Success for These Zodiac Signs - Malenadu Today ಪಂಚಾಂಗ, Daily Horoscope Kannada: Job Promotion and Financial Growth for These Signs - Feb 2, 2026 ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck

Daily Horoscope Kannada ಮಲೆನಾಡು ಟುಡೆ ಸುದ್ದಿ / ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸದ ಬಹುಳ ದಶಮಿ ತಿಥಿಯು ಬೆಳಗ್ಗೆ 11.48ರವರೆಗೆ ಇರಲಿದ್ದು, ನಂತರ ಏಕಾದಶಿ ಆರಂಭವಾಗಲಿದೆ. ಜ್ಯೇಷ್ಠ ನಕ್ಷತ್ರ ಮಧ್ಯಾಹ್ನ 1.29ರವರೆಗೆ ಇದ್ದು, ನಂತರ ಮೂಲ ನಕ್ಷತ್ರವಿರುತ್ತದೆ. ರಾಹುಕಾಲ ಮಧ್ಯಾಹ್ನ 1.30ರಿಂದ 3.00ರವರೆಗೆ ಹಾಗೂ ಯಮಗಂಡ ಕಾಲ ಬೆಳಗ್ಗೆ 6.00ರಿಂದ 7.30ರವರೆಗೆ ಇರಲಿದೆ.  ಬೆಟ್ಟೆ, ಚಾಲಿ, ರಾಶಿ , ಇವತ್ತಿನ ಅಡಿಕೆ ರೇಟು ! ಶಿವಮೊಗ್ಗ, ಕೊಪ್ಪ, ಸಿರಸಿ, ತುಮಕೂರು … Read more

ಎಸ್‌ಬಿಐನಿಂದ 2000ಕ್ಕೂ ಹೆಚ್ಚು ಹುದ್ದೆಗಳಿಗೆ ಕರೆ! ಫೆಬ್ರವರಿ 18 ಲಾಸ್ಟ್ ಡೇಟ್

SBI Recruitment 2026 Kannada

SBI Recruitment 2026 ಮಲೆನಾಡು ಟುಡೆ ಸುದ್ದಿ / ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವವರಿಗೆ ಇಲ್ಲೊಂದು ಸಿಹಿಸುದ್ದಿ ಇದೆ.  ಭಾರತೀಯ ಸ್ಟೇಟ್ ಬ್ಯಾಂಕ್ (SBI), 2025-26ನೇ ಸಾಲಿನಲ್ಲಿ ಬರೋಬ್ಬರಿ 2,273  Circle Based Officers – CBO ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಬಾಕಿ ಉಳಿದಿರುವ ಖಾಲಿ ಹುದ್ದೆಗಳನ್ನು (Backlog Vacancies) ಕೂಡ ಸೇರಿಸಿಕೊಳ್ಳಲಾಗಿದೆ. ಅರ್ಹ ಅಬ್ಯರ್ಥಿಗಳಿಂದ ಈ ನಿಟ್ಟಿನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರ ನೇಮಕಾತಿ … Read more

ನವಮಿ ದಿನದ ಪಂಚಾಂಗ: ದೂರ ಪ್ರಯಾಣ, ಕೆಲಸದಲ್ಲಿ ಜಯ, ಉದ್ಯೋಗ ಭಾಗ್ಯ, ವಾಹನ ಯೋಗ ಯಾರಿಗೆಲ್ಲಾ?

Virgo Today Astrology Virgo Today Astrology Horoscope and Panchanga F ದಿನ ಭವಿಷ್ಯ, ರಾಶಿ ಫಲ, Sudden Wealth and Success for These Zodiac Signs - Malenadu Today ಪಂಚಾಂಗ, Daily Horoscope Kannada: Job Promotion and Financial Growth for These Signs - Feb 2, 2026 ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck

Dina Bhavishya 11 Feb 2026 / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸದ ಕೃಷ್ಣ ಪಕ್ಷದ ನವಮಿ ತಿಥಿಯು ಬೆಳಗ್ಗೆ 9.38 ರವರೆಗೆ ಇರಲಿದ್ದು, ನಂತರ ದಶಮಿ ಆರಂಭವಾಗಲಿದೆ. ಅನುರಾಧ ನಕ್ಷತ್ರವು ಬೆಳಗ್ಗೆ 10.52 ರವರೆಗೆ ಇದ್ದು, ನಂತರ ಜ್ಯೇಷ್ಠಾ ನಕ್ಷತ್ರ ಪ್ರವೇಶಿಸಲಿದೆ. ರಾಹುಕಾಲ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರುತ್ತದೆ. ಅಮೃತ ಘಳಿಗೆ ರಾತ್ರಿ 3.40 ರಿಂದ 5.28 ರವರೆಗೆ … Read more

ತಂತಿ ಬೇಲಿಗೆ ಕರೆಂಟ್ ಕೊಟ್ಟಿದ್ದಕ್ಕೆ ಇಬ್ಬರಿಗೆ ತಲಾ ಒಂದು ವರ್ಷ ಶಿಕ್ಷೆ! ಕೋಣೆಹೊಸೂರು ಕೇಸ್ ಇತ್ಯರ್ಥ! ನಡೆದಿದ್ದು ಹೀಗೆ

Shimoga Court Sentences Two to Prison for Death Caused by Illegal Electric Fence ತಂತಿ ಬೇಲಿಗೆ ಕರೆಂಟ್ ಕೊಟ್ಟಿದ್ದಕ್ಕೆ ಇಬ್ಬರಿಗೆ ತಲಾ ಒಂದು ವರ್ಷ ಶಿಕ್ಷೆ! ಕೋಣೆಹೊಸೂರು ಕೇಸ್ ಇತ್ಯರ್ಥ! ನಡೆದಿದ್ದು ಹೀಗೆ

Shivamogga |  ಜಮೀನಿನ ತಂತಿ ಬೇಲಿಗೆ ಅಕ್ರಮವಾಗಿ ಕರೆಂಟ್ ಕೊಟ್ಟಿದ್ದ ತಪ್ಪಿಗೆ ಇಬ್ಬರಿಗೆ ಕೋರ್ಟ್​ ಶಿಕ್ಷೆ ವಿಧಿಸಿದೆ. ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದು, ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸಹೋದರರಿಗೆ ಶಿವಮೊಗ್ಗ ಕೋರ್ಟ್  ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ ಶಿವಮೊಗ್ಗ ಪಾಲಿಕೆಯಿಂದ ಒತ್ತುವರಿ ಹಾಗೂ ಟವರ್ ಬ್ಯಾನರ್ ತೆರವು ಕಾರ್ಯಾಚರಣೆ, ನಿಯಮ ಮೀರಿದರೆ ಬೀಳಲಿದೆ ದಂಡದ ಬಿಸಿ! ಶಿವಮೊಗ್ಗ ನ್ಯಾಯಾಲಯದ ತೀರ್ಪು ಕಳೆದ 25-09-2021 ರಂದು ರಾತ್ರಿ 08-45 ರ ಸುಮಾರಿಗೆ ಶಿವಮೊಗ್ಗ … Read more

ದಿನದ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ವೃದ್ಧಿ ಮತ್ತು ಕಾರ್ಯಸಿದ್ದಿ!

Virgo Today Astrology Virgo Today Astrology Horoscope and Panchanga F ದಿನ ಭವಿಷ್ಯ, ರಾಶಿ ಫಲ, Sudden Wealth and Success for These Zodiac Signs - Malenadu Today ಪಂಚಾಂಗ, Daily Horoscope Kannada: Job Promotion and Financial Growth for These Signs - Feb 2, 2026 ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck

ಶಿವಮೊಗ್ಗ, ಮಲೆನಾಡು ಟುಡೆ ಸುದ್ದಿ | ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸದ ಪಂಚಾಂಗದ ವಿವರಗಳ ಪ್ರಕಾರ ಇಂದು ಅಷ್ಟಮಿ ತಿಥಿಯು ಪೂರ್ಣ ಪ್ರಮಾಣದಲ್ಲಿದೆ. ವಿಶಾಖ ನಕ್ಷತ್ರವು ಕೂಡ ಇಡೀ ದಿನ ಇರಲಿದ್ದು . ಅಮೃತ ಘಳಿಗೆ ರಾತ್ರಿ 10.35 ರಿಂದ 12.20 ರ ವರೆಗೆ ಲಭ್ಯವಿದೆ. ರಾಹುಕಾಲ ಬೆಳಿಗ್ಗೆ 7.30 ರಿಂದ 9.00 ರ ವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರ ತನಕ ಇರಲಿದೆ. … Read more

ಶಿವಮೊಗ್ಗದಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಭಾರೀ ಇಳಿಕೆ! ಒಂದು ಪವನ್ ಬಂಗಾರದ ರೇಟು ಎಷ್ಟಿದೆ ಗೊತ್ತಾ!?

ಇಂದಿನ ಚಿನ್ನ ಮತ್ತು ಬೆಳ್ಳಿ ದರ: ಕೆಜಿಗೆ 3.64 ಲಕ್ಷ ರೂ. ತಲುಪಿದ ಬೆಳ್ಳಿ Gold and Silver Prices Hike in shivamogga Silver Reaches 3.64 Lakh per Kg

Shivamogga |  ಶುಕ್ರವಾರದ ವಹಿವಾಟಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯಲ್ಲಿ ಇಳಿಕೆ ಆಗಿದೆ. ಬೆಳ್ಳಿ ದರ ಪ್ರತಿ ಕೆ.ಜಿಗೆ ಬರೋಬ್ಬರಿ 13,000 ರೂಪಾಯಿಗಳಷ್ಟು ಕುಸಿತ ಕಂಡಿದೆ, ಪ್ರತಿ ಕೆಜಿ ಬೆಳ್ಳಿಗೆ 2.55 ಲಕ್ಷ ರೂಪಾಯಿಗಳಷ್ಟಿದೆ.  ಮಂಡ್ಯ ಮೂಲದ ವೈದ್ಯಕೀಯ ವಿದ್ಯಾರ್ಥಿ ಶಿವಮೊಗ್ಗದಲ್ಲಿ ಆತ್ಮಹತ್ಯೆ! ಅಪ್ರಾಪ್ತೆ ಮೇಲೆ ಮಾವನ ದೌರ್ಜನ್ಯ! ಕಾಣೆಯಾದ ಯುವಕ! today crime ಇದೇ ವೇಳೆ 99.9 ರಷ್ಟು ಪರಿಶುದ್ಧತೆಯ 10 ಗ್ರಾಂ ಚಿನ್ನದ ದರದ ಬಲೆಯಲ್ಲಿ 3,400 ರೂಪಾಯಿಗಳಷ್ಟು ಇಳಿಕೆಯಾಗಿದೆ. ಪ್ರತಿ ಹತ್ತು ಗ್ರಾಮ್​ … Read more

ಕೋಟೆ ಮಾರಿಕಾಂಬೆ ಜಾತ್ರೆ! ಫೆಬ್ರವರಿ 12 ರಂದು ದೊಡ್ಡ ಹರಾಜು! ಸಮಿತಿ ನೀಡಿದ ಪ್ರಕಟಣೆಯಲ್ಲಿ ಹಲವು ವಿಚಾರ!

Shimoga Kote Marikamba Jatra 2026: Shop and Poultry Auction on February 12 - Details Here ಕೋಟೆ ಮಾರಿಕಾಂಬೆ ಜಾತ್ರೆ! ಫೆಬ್ರವರಿ 12 ರಂದು ದೊಡ್ಡ ಹರಾಜು! ಸಮಿತಿ ನೀಡಿದ ಪ್ರಕಟಣೆಯಲ್ಲಿ ಹಲವು ವಿಚಾರ!

Shimoga Kote Marikamba Jatra 2026 Shivamogga | ಶಿವಮೊಗ್ಗ ನಗರದ ಐತಿಹಾಸಿಕ ಕೋಟೆ ಶ್ರೀ ಮಾರಿಕಾಂಬ ಸೇವಾ ಸಮಿತಿಯ ಆಶ್ರಯದಲ್ಲಿಇದೇ ಫೆಬ್ರವರಿ 24 ರಿಂದ ಫೆಬ್ರವರಿ 28 ರವರೆಗೆ ಒಟ್ಟು 5 ದಿನಗಳ ಕಾಲ ಅದ್ದೂರಿಯಾಗಿ ಮಾರಿ ಜಾತ್ರೆ ನಡೆಯಲಿದೆ. ಈ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಆವರಣದಲ್ಲಿ ಹಾಕಲಾಗುವ ಅಂಗಡಿಗಳ ಹರಾಜು ಮತ್ತು ಕೋಳಿ ಹರಾಜು ಪ್ರಕ್ರಿಯೆಯು ಫೆಬ್ರವರಿ 12, 2026 ರಂದು ಸಮಿತಿಯ ಭವನದಲ್ಲಿ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ. ಹೈಕೋರ್ಟ್​ನಲ್ಲಿ … Read more

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಧನಲಾಭ! ಉದ್ಯೋಗದಲ್ಲಿ ಬಡ್ತಿ! ಜಾಗ್ರತೆಯ ವಿಷಯವೂ ಇದೆ

Virgo Today Astrology Virgo Today Astrology Horoscope and Panchanga F ದಿನ ಭವಿಷ್ಯ, ರಾಶಿ ಫಲ, Sudden Wealth and Success for These Zodiac Signs - Malenadu Today ಪಂಚಾಂಗ, Daily Horoscope Kannada: Job Promotion and Financial Growth for These Signs - Feb 2, 2026 ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck

Shivamogga | ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಮಾಸ ಷಷ್ಠಿ ತಿಥಿ ರಾತ್ರಿ 3.57 ರವರೆಗೆ ಇರಲಿದ್ದು, ನಂತರ ಸಪ್ತಮಿ ತಿಥಿ ಆರಂಭವಾಗಲಿದೆ. ಚಿತ್ತಾ ನಕ್ಷತ್ರವು ರಾತ್ರಿ 3.48 ರವರೆಗೆ ಇದ್ದು ತದನಂತರ ಸ್ವಾತಿ ನಕ್ಷತ್ರ ಪ್ರವೇಶಿಸಲಿದೆ. ರಾಹುಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರುತ್ತದೆ ಹಾಗೂ ಯಮಗಂಡ ಕಾಲ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ. ಇವತ್ತಿನ ರಾಶಿಫಲ ಮೇಷ | ಅಂದುಕೊಂಡ ಕೆಲಸ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ, … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು