Shivamogga Kallaganguru

6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಶಿವಮೊಗ್ಗದಲ್ಲಿ ಬಂಧನ

ಶಿವಮೊಗ್ಗ / ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗಿ 6 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪತ್ತೆಹಚ್ಚುವಲ್ಲಿ ಜಯನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಸದ್ಯ ಆತನನ್ನು …

ಪೂರ್ತಿ ಓದಿ

Bengaluru High Court Sharavathi Pumped Storage Project Legal Issue

ಆರ್​ಸಿ ಬದಲಾಗದಿದ್ದರೇ ಹಳೆ ಮಾಲೀಕನೇ ಅಪಘಾತಕ್ಕೆ ಹೊಣೆ: ಹೈಕೋರ್ಟ್ ! ವಾಹನ ಮಾಲೀಕರಿಗೆ ಇದು ಎಚ್ಚರಿಕೆಯ ಸುದ್ದಿ!

ವಾಹನವನ್ನು ಬೇರೆಯವರಿಗೆ ಮಾರಾಟ ಮಾಡಿದ ಬಳಿಕವೂ, ಅದರ ನೋಂದಣಿ ಪ್ರಮಾಣಪತ್ರದಲ್ಲಿ (ಆರ್‌ಸಿ) ಅಧಿಕೃತವಾಗಿ ಮಾಲೀಕನ ಹೆಸರು ಬದಲಾವಣೆಯಾಗದಿದ್ದರೆ, ಆ ವಾಹನದಿಂದ ಸಂಭವಿಸುವ ಯಾವುದೇ ಅಪಘಾತದ ಸಂಪೂರ್ಣ ಜವಾಬ್ದಾರಿ …

ಪೂರ್ತಿ ಓದಿ

ಭದ್ರಾವತಿ ಕೋರ್ಟ್ ತೀರ್ಪು : ನೆರೆಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಆರೋಪಿಗೆ ಜೈಲು ಶಿಕ್ಷೆ!

ಭದ್ರಾವತಿ / ನಗರದ ಓಲ್ಡ್​ ಟೌನ್​ನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಭದ್ರಾವತಿ ಕೋರ್ಟ್ ಆರೋಪಿಯೊಬ್ಬರಿಗೆ ಒಂದು ವರ್ಷ ಶಿಕ್ಷೆ ವಿಧಿಸಿದೆ. ನೆರೆಹೊರೆಯವರ ಮನೆಗೆ ಅಕ್ರಮವಾಗಿ ಪ್ರವೇಶ ಮಾಡಿ …

ಪೂರ್ತಿ ಓದಿ

digital Ban Bike Owner Jailed & Fined for Minor's Accident in Tumakuru | Karnataka Court Verdict

ಶಿವಮೊಗ್ಗದಲ್ಲಿ ಇದೇ ಮೊದಲು! ಅಧಿಕಾರಿಗೆ 2 ವರ್ಷ ಜೈಲು! ಕಾರಣ ಓದಿ!

ಶಿವಮೊಗ್ಗ: ಅಪರೂಪ ಎಂಬಂತೆ ಕೇಸ್​ವೊಂದರಲ್ಲಿ ಅಧಿಕಾರಿಯೊಬ್ಬರಿಗೆ ಶಿಕ್ಷೆಯಾಗಿದೆ. ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಅಧಿಕಾರಿಯನ್ನ ಶಿಕ್ಷೆಗೆ ಗುರಿಪಡಿಸಲಾಗಿದೆ. ಪ್ರಕರಣದಲ್ಲಿ ಅಧಿಕಾರಿಗೆ ಎರಡು ವರ್ಷ ಶಿಕ್ಷೆ ಯಾಗಿದೆ. ಅಲ್ಲದೆ …

ಪೂರ್ತಿ ಓದಿ

Bhadravathi Court Sentences Man to 2 Years Jail Bhadravati news Basaveshwara Statue 25

ಸರ್ವೇ ಟೈಂನಲ್ಲಿ ಹೊರಬಿದ್ದ ತಪ್ಪು ಮಾತು! ನಾಲ್ವರಿಗೆ 2 ವರ್ಷ ಶಿಕ್ಷೆ 1.73 ಲಕ್ಷ ದಂಡ!

Bhadravati court sentenced /ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ವ್ಯಕ್ತಿಯೊಬ್ಬರನ್ನು ಜಾತಿಯ ಹೆಸರಿನಿಂದ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು …

ಪೂರ್ತಿ ಓದಿ

ಶಿಕಾರಿಪುರ ಗ್ರಾಮಾಂತರ ಠಾಣೆ ಕೇಸ್​, ಮಹತ್ವದ ಆದೇಶ ನೀಡಿದ ಹೈಕೋರ್ಟ್​ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಪೀಠ

High Court /ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗುವ ದೂರು ಹಾಗೂ ಪ್ರತಿದೂರುಗಳ ತನಿಖೆಯನ್ನು ಕಡ್ಡಾಯವಾಗಿ ಒಬ್ಬರೇ ತನಿಖಾಧಿಕಾರಿ ನಡೆಸಬೇಕು …

ಪೂರ್ತಿ ಓದಿ

Shimoga Court Sentences Two to Prison for Death Caused by Illegal Electric Fence ತಂತಿ ಬೇಲಿಗೆ ಕರೆಂಟ್ ಕೊಟ್ಟಿದ್ದಕ್ಕೆ ಇಬ್ಬರಿಗೆ ತಲಾ ಒಂದು ವರ್ಷ ಶಿಕ್ಷೆ! ಕೋಣೆಹೊಸೂರು ಕೇಸ್ ಇತ್ಯರ್ಥ! ನಡೆದಿದ್ದು ಹೀಗೆ

ತಂತಿ ಬೇಲಿಗೆ ಕರೆಂಟ್ ಕೊಟ್ಟಿದ್ದಕ್ಕೆ ಇಬ್ಬರಿಗೆ ತಲಾ ಒಂದು ವರ್ಷ ಶಿಕ್ಷೆ! ಕೋಣೆಹೊಸೂರು ಕೇಸ್ ಇತ್ಯರ್ಥ! ನಡೆದಿದ್ದು ಹೀಗೆ

Shivamogga |  ಜಮೀನಿನ ತಂತಿ ಬೇಲಿಗೆ ಅಕ್ರಮವಾಗಿ ಕರೆಂಟ್ ಕೊಟ್ಟಿದ್ದ ತಪ್ಪಿಗೆ ಇಬ್ಬರಿಗೆ ಕೋರ್ಟ್​ ಶಿಕ್ಷೆ ವಿಧಿಸಿದೆ. ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದು, ವ್ಯಕ್ತಿಯೊಬ್ಬರ ಸಾವಿಗೆ ಕಾರಣವಾಗಿತ್ತು. …

ಪೂರ್ತಿ ಓದಿ

Shivamogga Malenadu Today

21 ವರ್ಷದ ಯುವಕನಿಗೆ 20 ವರ್ಷ ಜೈಲು, 50 ಸಾವಿರ ದಂಡ! ಶಿವಮೊಗ್ಗ ಕೋರ್ಟ್ ಆದೇಶ

Shimoga : ತಾಲ್ಲೂಕಿನ ಠಾಣೆ ಒಂದರ ವ್ಯಾಪ್ತಿಯಲ್ಲಿ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ 21 ವರ್ಷದ ಯುವಕನಿಗೆ ಶಿವಮೊಗ್ಗ ಹೆಚ್ಚುವರಿ ಜಿಲ್ಲಾ ಮತ್ತು …

ಪೂರ್ತಿ ಓದಿ

ಭದ್ರಾವತಿ ದರೋಡೆ ಸಂಚು ಪ್ರಕರಣ:ಕಡೆಕಲ್ ಅಬೀದ್ ಸೇರಿ  ಐವರು ಅಪರಾಧಿಗಳಿಗೆ 10 ವರ್ಷ ಕಠಿಣ ಸಜೆ Bhadravati Robbery Conspiracy Case Five Convicted to 10 Years Rigorous

ಭದ್ರಾವತಿಯಲ್ಲಿ ದರೋಡೆಗೆ ಸ್ಕೆಚ್ ಕೇಸ್! ಕಡೆಕಲ್ ಅಬೀದ್ ಸೇರಿ ಐವರಿಗೆ 10 ವರುಷ ಶಿಕ್ಷೆ

Bhadravati Robbery Conspiracy Case Five ಶಿವಮೊಗ್ಗ : ಭದ್ರಾವತಿಯಲ್ಲಿ ದರೋಡೆಗೆ ಸ್ಕೆಚ್​ ಹಾಕಿದ ಪ್ರಕರಣದಲ್ಲಿ ಟಿಪ್ಪು ನಗರದ ನಿವಾಸಿಗಳು ಸೇರಿದಂತೆ ಒಟ್ಟು ಐವರು ಅಪರಾಧಿಗಳಿಗೆ ಕೋರ್ಟ್ …

ಪೂರ್ತಿ ಓದಿ

Shivamogga Malenadu Today

ಮೊಬೈಲ್ ಚಾರ್ಜ್ ಮಾಡಲು ಬಿಡದ್ದಕ್ಕೆ ಹಲ್ಲೆ! 4 ವರ್ಷ ಜೈಲು ಶಿಕ್ಷೆ!

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ಕೋರ್ಟ್ ಪ್ರಕರಣವೊಂದರಲ್ಲಿ​ ಮಹತ್ವದ ತೀರ್ಪು ನೀಢಿದೆ.  ಮೊಬೈಲ್ ಚಾರ್ಜ್ ಹಾಕಲು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಮನೆಯ ಮಾಲೀಕನ ಮೇಲೆ …

ಪೂರ್ತಿ ಓದಿ