ಬಿಯರ್ ಕುಡಿಯಲು ಕರೆದು, ಚಾಕುವಿನಿಂದ ಇರಿದ ಮಿತ್ರ
ಜೂನ್ 29, 2026

Thirthahalli ತೀರ್ಥಹಳ್ಳಿ : ಕೆಲವೊಂದು ವಿಚಾರಗಳು ಕೇಳುವುದಕ್ಕೆ ವಿಚಿತ್ರವಾಗಿಯೇ ಇದ್ದರೂ ಸಹ ಅವು ಸತ್ಯವೇ ಆಗಿರುತ್ತವೆ. ಕೆಲವರಿಗೆ ಅದು ಹೀಗೆಲ್ಲಾ ಆಗುತ್ತಾ? ಅನ್ನುವಂತಹ ಪ್ರಶ್ನೆಯನ್ನು ಮೂಡಿಸುತ್ತದೆ. ಈಗ...
ಕ್ಲಿಕ್ ಮಾಡಿಕೊಡಚಾದ್ರಿಯಲ್ಲಿ ನಿರ್ಮಾಪಕರ ಬಾ.ಮಾ. ಹರೀಶ್ರ ಪುತ್ರ ಸಾವು! ದೇವಸ್ಥಾನದ ಬಳಿ ಏನಾಯ್ತು ಘಟನೆ!
ಜೂನ್ 27, 2026

Ba Ma Harishs Son Ullas Gowda / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೊಡಚಾದ್ರಿ ಟ್ರಕ್ಕಿಂಗ್ಗೆ ಬಂದಿದ್ದ ನಿರ್ಮಾಪಕ ಬಾ.ಮಾ ಹರೀಶ್ರ ಪುತ್ರ...
ಕ್ಲಿಕ್ ಮಾಡಿತೀರ್ಥಹಳ್ಳಿ: ಪತ್ರೋಡೆ ಎಲೆ ಕೊಯ್ಯಲು ಮರ ಹತ್ತಿದ್ದ ವೇಳೆ ವಿದ್ಯುತ್ ಪ್ರವಾಹಿಸಿ ಯುವಕ ಸಾವು
ಜೂನ್ 26, 2026

ತೀರ್ಥಹಳ್ಳಿ: ತಾಲೂಕಿನ ಲಕ್ಕುಂದದ ಬಳಿ ವ್ಯಕ್ತಿಯೊಬ್ಬರು ಪತ್ರೋಡೆ ಎಲೆ ಕೊಯ್ಯಲು ಮರ ಹತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಾಹಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಲೂಕಿನ ಇಂದಿರಾನಗರದ ನಿವಾಸಿ...
ಕ್ಲಿಕ್ ಮಾಡಿತೀರ್ಥಹಳ್ಳಿ ಬಸ್ ನಿಲ್ದಾಣದ ಬಳಿ ಕೆಎಸ್ಆರ್ಟಿಸಿ ಸಿಬ್ಬಂದಿ ಮೇಲೆ ಕಾರ್ ಚಾಲಕನಿಂದ ಹಲ್ಲೆ
ಜೂನ್ 25, 2026

Road Rage ತೀರ್ಥಹಳ್ಳಿ: ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರದಲ್ಲಿ ಕೆಎಸ್ಆರ್ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನೊಂದಿಗೆ ಗಲಾಟೆ ತೆಗೆದ ಕಾರ್ ಚಾಲಕನೊಬ್ಬ, ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರ ಮೂಗಿನ ಮೇಲೆ...
ಕ್ಲಿಕ್ ಮಾಡಿಅಡಿಕೆ ಚೇಣಿದಾರರಿಗೆ ಆರಗ ಜ್ಞಾನೇಂದ್ರ ಚಹಾಕೂಟ! ಚಾಯ್ ಪೇ ಚರ್ಚೆಗೆ ಕಾರಣ ಇಲ್ಲಿದೆ
ಜೂನ್ 24, 2026

ತೀರ್ಥಹಳ್ಳಿ: ತಾಲೂಕಿನ ಪ್ರಮುಖ ಚೇಣಿದಾರರನ್ನು ಶುಕ್ರವಾರ ಅಂದರೆ ಜೂನ್ 26 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಚಹಾ ಕೂಟಕ್ಕೆ ಆಹ್ವಾನಿಸಿ ಪ್ರಮುಖ ವಿಷಯಗಳ...
ಕ್ಲಿಕ್ ಮಾಡಿತೀರ್ಥಹಳ್ಳಿ : ಕಾರುಗಳ ನಡುವೆ ಭೀಕರ ಅಪಘಾತ: ಹಲವರಿಗೆ ಗಾಯ
ಜೂನ್ 22, 2026

ತೀರ್ಥಹಳ್ಳಿ : ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಆಗುಂಬೆ ತೀರ್ಥಹಳ್ಳಿ ನಡುವಿನ ಬಾಳೆಬೈಲು ಸಮೀಪದ ಶಿವರಾಜಪುರ ಬಳಿ ಭಾನುವಾರ ಸಂಜೆ ಸಂಭವಿಸಿದೆ. ತೀರ್ಥಹಳ್ಳಿ...
ಕ್ಲಿಕ್ ಮಾಡಿಮಾಳೂರು: ಸಾವಿರಾರು ರೂಪಾಯಿ ಮೌಲ್ಯದ ಮೋಟರ್ ವಯರ್ ಕಳ್ಳತನ : ಶಿವಮೊಗ್ಗ ಮೂಲದ ಆರೋಪಿ ಬಂಧನ
ಜೂನ್ 20, 2026

Maloor Police ಮಾಳೂರು : ತೀರ್ಥಹಳ್ಳಿ ತಾಲೂಕಿನ ನದಿ ತೀರದ ತೋಟಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 93 ಸಾವಿರ...
ಕ್ಲಿಕ್ ಮಾಡಿಶಿವಮೊಗ್ಗ : ಮಹಿಷಿ ಉತ್ತರಾದಿ ಮಠದಲ್ಲಿ ₹1 ಕೋಟಿ ಮೌಲ್ಯದ ಚಿನ್ನ ಕಣ್ಮರೆ! ನಡೆದಿದ್ದು?
ಜೂನ್ 18, 2026

mahishi Uttaradi Math / ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಜಿಲ್ಲೆಯ ಪ್ರಸಿದ್ದ ಮಠಗಳ ಪೈಕಿ , ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಗ್ರಾಮದಲ್ಲಿರುವ ಅತ್ಯಂತ...
ಕ್ಲಿಕ್ ಮಾಡಿತೀರ್ಥಹಳ್ಳಿ ಗಡಿಕಲ್ನಲ್ಲಿ ದನಕಳ್ತನ! ಟಿಪ್ಪು ನಗರದ ಇಬ್ಬರು ಅರೆಸ್ಟ್!
ಜೂನ್ 16, 2026

Cattle Theft in Thirthahalli ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತೀರ್ಥಹಳ್ಳಿ / ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಗಡಿಕಲ್ ಬಳಿಯಲ್ಲಿ (Cattle Theft in...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ಏನೇಲ್ಲಾ ನಡೆಯಿತು? ಕಂಪ್ಲೀಟ್ ರೀಪೋರ್ಟ್ನೊಂದಿಗೆ ಇವತ್ತಿನ ಮಲೆನಾಡು ಟುಡೆ ಇ ಪತ್ರಿಕೆ
ಜೂನ್ 13, 2026

Shivamogga daily news / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೇಂದ್ರ ಸರ್ಕಾರವು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮೋಟಾರ್ ಸ್ಪಿರಿಟ್ ಮತ್ತು ಹೈಸ್ಪೀಡ್ ಡೀಸೆಲ್...
ಕ್ಲಿಕ್ ಮಾಡಿಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್: ಯಾವಾಗಿನಿಂದ ಯಾವಾಗಿನವರೆಗೆ ಗೊತ್ತಾ, ಪರ್ಯಾಯ ಮಾರ್ಗ ಯಾವುದು?
ಜೂನ್ 11, 2026

ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿ 169ಎ ವ್ಯಾಪ್ತಿಯ ಪ್ರಸಿದ್ಧ ಆಗುಂಬೆ ಘಾಟಿ ರಸ್ತೆಯಲ್ಲಿ ಮಳೆಗಾಲದ ಅವಧಿಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಹಾಗೂ ಅಪಘಾತಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಮಹತ್ವದ...
ಕ್ಲಿಕ್ ಮಾಡಿತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಈ ವಿಡಿಯೋ ವೈರಲ್ ಆಗ್ತಿದೆ! ಕಾರಣ ಐತೆ!
ಜೂನ್ 11, 2026

Thirthahalli Gadikal / ಮಲೆನಾಡು ಟುಡೆ ಸುದ್ದಿ / ಧನಕಳ್ತನ ನಡೆಯುತ್ತಲೇ ಇಲ್ಲವೇನೋ ಎಂಬಂತಿರುವ ವ್ಯವಸ್ಥೇಯ ನಡುವೆ, ಹಾಲಿಗಾಗಿ ದನ ಕಟ್ಟಿರುವವರ ಕಥೆ ದಿನರಾತ್ರಿ ಕಳ್ಳರನನ್ನು ಕಾಯವುದಾಗಿದೆ....
ಕ್ಲಿಕ್ ಮಾಡಿಮನೆಯ ಹಂಚು ತೆಗೆದಿದೆ ಎಂದು ಪಕ್ಕದ ಮನೆಯಿಂದ ಬಂತು ಪೋನ್ ಕಾಲ್, ಮನೆಗೆ ಬಂದು ನೋಡಿದಾಗ ಕಾದಿತ್ತು ಶಾಕ್
ಜೂನ್ 10, 2026

ತೀರ್ಥಹಳ್ಳಿ: ತಾಲೂಕಿನ ಕುಳ್ಳುಂಡೆ ಗ್ರಾಮದಲ್ಲಿ ಮನೆಯೊಂದರ ಹಂಚು ತೆಗೆದು ಒಳ ನುಗ್ಗಿದ ಕಳ್ಳರು, ಸಾವಿರಾರು ರೂಪಾಯಿ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಜೂ.05 ಕ್ಕೆ...
ಕ್ಲಿಕ್ ಮಾಡಿತೀರ್ಥಹಳ್ಳಿ: 8 ಮೂಟೆ, 4 ಲಕ್ಷದ ಮಾಲು, ಒಂದೇ ತಿಂಗಳಲ್ಲಿ ಗಾಡಿ ಸಮೇತ ಇಬ್ಬರು ಅರೆಸ್ಟ್, ಏನಿದು ಪ್ರಕರಣ
ಜೂನ್ 9, 2026

ತೀರ್ಥಹಳ್ಳಿ: ರಂಜದಕಟ್ಟೆ ಗ್ರಾಮದಲ್ಲಿ ಬೇಯಿಸಿ ಒಣಗಿಸಿದ್ದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ: 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ...
ಕ್ಲಿಕ್ ಮಾಡಿಹೊನ್ನಾನಿ ರುದ್ರಭೂಮಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ: ಶಿಕ್ಷಣಕ್ಕೆ ಒತ್ತು ನೀಡಲು ಕರೆ
ಜೂನ್ 3, 2026

ತೀರ್ಥಹಳ್ಳಿ : ಸಂವಿಧಾನ ಶಿಲ್ಪಿ ಭಾರತ ರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತೋತ್ಸವವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀರ್ಥಹಳ್ಳಿ.ತಾಲೂಕು ಶಾಖೆ...
ಕ್ಲಿಕ್ ಮಾಡಿ