ಎನ್.ಹೆಚ್ 369 ಬೈಪಾಸ್ನಲ್ಲಿ ಗಾಂಜಾ ಮಾರುತ್ತಿದ್ದ ಐವರ ಬಂಧನ, 2 ಕಾಲು ಲಕ್ಷ ಮೌಲ್ಯದ ಮಾಲ್ ಜಪ್ತಿ
ಏಪ್ರಿಲ್ 25, 2026

ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ ಲಕ್ಷಾಂತರ ರೂಪಾಯಿ...
ಕ್ಲಿಕ್ ಮಾಡಿಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಶವ ಪತ್ತೆ ಕೇಸ್! ಹೊಸ ಅನುಮಾನ! ಎಫ್ಐಆರ್ ನಲ್ಲಿದೆ ಈ ವಿಚಾರ
ಮಾರ್ಚ್ 31, 2026

Shimoga ಶಿವಮೊಗ್ಗ: ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ಮಾರ್ಚ್ 29ರಂದು ಉಪನ್ಯಾಸಕ ಸುರೇಶ್ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎಫ್ಐಆರ್ ದಾಖಲಾಗಿದೆ. ದಾಖಲಾಗಿರುವ...
ಕ್ಲಿಕ್ ಮಾಡಿಸುಟ್ಟ ಸ್ಥಿತಿಯಲ್ಲಿ ಸಿಕ್ಕ ಉಪನ್ಯಾಸಕ! ದಾಖಲಾಯ್ತು ಮರ್ಡ*ರ್ ಕೇಸ್! ಎಸ್ಪಿ ನಿಖಿಲ್ ಬಿ ಹೇಳಿದ್ದಿಷ್ಟು!
ಮಾರ್ಚ್ 30, 2026

ಶಿವಮೊಗ್ಗ / ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತಪುರ ಗ್ರಾಮದ ಬಳಿ ಅಕ್ಷರ ಕಾಲೇಜಿನ ಉಪನ್ಯಾಸಕ ಸುರೇಶ್ ಕುಮಾರ್ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿತ್ತು....
ಕ್ಲಿಕ್ ಮಾಡಿಹೊಳೆಹೊನ್ನೂರು ತೋಟದಲ್ಲಿ, ಸುಟ್ಟ ಸ್ಥಿತಿಯಲ್ಲಿ ಶಿವಮೊಗ್ಗದ ಉಪನ್ಯಾಸಕರ ಶವ ಪತ್ತೆ! ನಿಗೂಢ!
ಮಾರ್ಚ್ 29, 2026

Private College Lecturer / ಹೊಳೆಹೊನ್ನೂರು /ಶಿವಮೊಗ್ಗ / ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ಉಪನ್ಯಾಸಕರೊಬ್ಬರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. 58 ವರ್ಷದ ಸುರೇಶ್ ಮೃತಪಟ್ಟವರು. ಶಿವಮೊಗ್ಗದ...
ಕ್ಲಿಕ್ ಮಾಡಿಸೈಡ್ಲ್ಲಿ ಹೋಗ್ತಿದ್ದವನಿಗೆ ಗುದ್ದಿ, ಕಂಬಕ್ಕೆ ಡಿಕ್ಕಿಯಾಗಿ ಜಜ್ಜಿ ದಂತಾದ ಕಾರು! ಓರ್ವ ಸಾ*ವು
ಮಾರ್ಚ್ 26, 2026

ಶಿವಮೊಗ್ಗ ಸುದ್ದಿ / ಹೊಳೆಹೊನ್ನೂರು ಸಮೀಪ ಜಂಬರಘಟ್ಟೆ ಬಳಿ ಕಾರೊಂದು ಅಪ್ಸೆಟ್ ಆಗಿ, ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದವರೊಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದೆ. ನಿನ್ನೆದಿನ ಈ...
ಕ್ಲಿಕ್ ಮಾಡಿಹೊಳೆಹೊನ್ನೂರು / ನಾಳೆ ಶ್ರೀ ಗುಡ್ಡದ ಮಲ್ಲೇಶ್ವರಸ್ವಾಮಿ ರಥೋತ್ಸವ
ಮಾರ್ಚ್ 2, 2026

ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ/ ಹೊಳೆಹೊನ್ನೂರು: ಪಟ್ಟಣ ಸಮೀಪದ ಮಲ್ಲಾಪುರ ಗ್ರಾಮದ ಶ್ರೀ ಗುಡ್ಡದ ಮಲ್ಲೇಶ್ವರಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಮಾ.3 ರಂದು ನಡೆಯಲಿದೆ. ನಾಳೆ...
ಕ್ಲಿಕ್ ಮಾಡಿಮಾರಿ ಜಾತ್ರೆಗೆ ಬಂದವರು, ನಾಲೆಗೆ ಇಳಿದರು! ಹೊಳೆಹೊನ್ನೂರು ಅರಬಿಳಚಿಯಲ್ಲಿ ಭದ್ರಾ ನಾಲೆಯಲ್ಲಿ ದುರಂತದ ಪೂರ್ಣ ವಿವರ
ಜನವರಿ 19, 2026
Shimoga | Bhadra Canal Tragedy | ಹೊಳೆಹೊನ್ನೂರು ಹತ್ರ ಕೂಡ್ಲಿಗೆರೆ ಸಮೀಪ ಅರಬಿಳಚಿ ಗ್ರಾಮದಲ್ಲಿ ನಿನ್ನೆ ಭಾನುವಾರ ದುಃಖಕರ ಘಟನೆ ನಡೆದಿದೆ. ಬಟ್ಟೆ ಒಗೆಯುವ ಸಲುವಾಗಿ...
ಕ್ಲಿಕ್ ಮಾಡಿನವವಿವಾಹಿತೆ ಆತ್ಮಹತ್ಯೆ ಪ್ರಕರಣ | ಪಾಂಡಿಚೇರಿಯಲ್ಲಿ ಸಿಕ್ಕಿಬಿದ್ದ ಆರೋಪಿ! ನಡೆದಿದ್ದೇನು?
ಜನವರಿ 13, 2026

ಶಿವಮೊಗ್ಗ | ಭದ್ರಾ ನಾಲೆಯಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಪತ್ತೆಯಾಗಿದ್ದ ಪತಿರಾಯನ್ನು ಪೊಲೀಸರು ಪಾಂಡಿಚೇರಿಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಆರೋಪಿ...
ಕ್ಲಿಕ್ ಮಾಡಿಶಿವಮೊಗ್ಗ ಜಿಲ್ಲಾ ವರದಿ: ಪಶು ವೈದ್ಯ ಸಾವು! ಬಾರಲ್ಲಿ ಹಲ್ಲೆ! ಅಣ್ಣ, ಅತ್ತಿಗೆಗೆ ಏಟು, ಕಾರು ಅಪಘಾತ, ಚಿರತೆಯ ನಿಗೂಢ & 112 ರಕ್ಷಣೆಯ ಸುದ್ದಿ
ಜನವರಿ 13, 2026

ಶಿವಮೊಗ್ಗ | ಜಿಲ್ಲೆಯಾದ್ಯಂತ ನಡೆದ ಘಟನೆಗಳ ಇವತ್ತಿನ ಸಂಕ್ಷಿಪ್ತ ಸುದ್ದಿಯಲ್ಲಿ ನಾಲ್ಕು ಪ್ರತ್ಯೇಕ ಘಟನೆಗಳನ್ನು ವಿವರಿಸಲಾಗಿದೆ. ಲೈಟ್ ಹಾಕಿದ ಕಾರಣಕ್ಕೆ ಅಣ್ಣ ಅತ್ತಿಗೆ ಮೇಲೆ ಹಲ್ಲೆ ಶಿವಮೊಗ್ಗ...
ಕ್ಲಿಕ್ ಮಾಡಿ2ನೇ ಮದುವೆಯ ಹಠಕ್ಕಾಗಿ ಹೆಂಡತಿಯ ಪ್ರಾಣ ತೆಗೆದನೇ ಪತಿ? ಹೊಳೆಹೊನ್ನೂರಲ್ಲಿ ಆಗಿದ್ದೇನು?
ಜನವರಿ 13, 2026

ಹೊಳೆಹೊನ್ನೂರು | ಇಲ್ಲಿನ ಬೊಮ್ಮನಕಟ್ಟೆ ಪಂಡರಹಳ್ಳಿ ಕ್ಯಾಂಪ್ನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಕ್ಯಾಂಪಿನ ನಿವಾಸಿಯಾದ 23 ವರ್ಷದ...
ಕ್ಲಿಕ್ ಮಾಡಿ