ಹೊಳೇಹೊನ್ನೂರು: ತೋಟದಲ್ಲಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ!

ಜೂನ್ 16, 2026

Python Rescued in Holehonnur
ಶಿವಮೊಗ್ಗ: ಜಿಲ್ಲೆಯ ಹೊಳೇಹೊನ್ನೂರಿನ ಕನಸಿನಕಟ್ಟೆ ಗ್ರಾಮದ ಮನೆಯೊಂದರ ಬಳಿ ಕಾಣಿಸಿಕೊಂಡಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ...
ಕ್ಲಿಕ್ ಮಾಡಿ

ಎನ್.ಹೆಚ್ 369 ಬೈಪಾಸ್​ನಲ್ಲಿ ಗಾಂಜಾ ಮಾರುತ್ತಿದ್ದ ಐವರ ಬಂಧನ, 2 ಕಾಲು ಲಕ್ಷ ಮೌಲ್ಯದ ಮಾಲ್​ ಜಪ್ತಿ

ಏಪ್ರಿಲ್ 25, 2026

Holehonnur Police Arrest 5 for Selling Ganja on NH 369 Bypass ಎನ್.ಹೆಚ್ 369 ಬೈಪಾಸ್ ರಸ್ತೆಯಲ್ಲಿ ಗಾಂಜಾ ಮಾರುತ್ತಿದ್ದ ಐವರ ಬಂಧನ ಎರಡು ಕಾಲು ಲಕ್ಷ ಮೌಲ್ಯದ ಮಾಲ್​ ಜಪ್ತಿ
ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಬಂಧಿತರಿಂದ ಲಕ್ಷಾಂತರ ರೂಪಾಯಿ...
ಕ್ಲಿಕ್ ಮಾಡಿ

ಸುಟ್ಟ ಸ್ಥಿತಿಯಲ್ಲಿ ಉಪನ್ಯಾಸಕರ ಶವ ಪತ್ತೆ ಕೇಸ್! ಹೊಸ ಅನುಮಾನ! ಎಫ್​ಐಆರ್​ ನಲ್ಲಿದೆ ಈ ವಿಚಾರ

ಮಾರ್ಚ್ 31, 2026

Shimoga Shivamogga police investigating the mysterious death of Akshara College lecturer Suresh Kumar,
Shimoga ಶಿವಮೊಗ್ಗ:  ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ಮಾರ್ಚ್ 29ರಂದು ಉಪನ್ಯಾಸಕ ಸುರೇಶ್ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಎಫ್​ಐಆರ್ ದಾಖಲಾಗಿದೆ. ದಾಖಲಾಗಿರುವ...
ಕ್ಲಿಕ್ ಮಾಡಿ

ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಉಪನ್ಯಾಸಕ! ದಾಖಲಾಯ್ತು ಮರ್ಡ*ರ್​ ಕೇಸ್! ಎಸ್​ಪಿ ನಿಖಿಲ್​ ಬಿ ಹೇಳಿದ್ದಿಷ್ಟು!

ಮಾರ್ಚ್ 30, 2026

Shimoga Shivamogga police investigating the mysterious death of Akshara College lecturer Suresh Kumar,
ಶಿವಮೊಗ್ಗ / ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತಪುರ ಗ್ರಾಮದ ಬಳಿ ಅಕ್ಷರ ಕಾಲೇಜಿನ ಉಪನ್ಯಾಸಕ ಸುರೇಶ್ ಕುಮಾರ್ ಅವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ನಿನ್ನೆ ಪತ್ತೆಯಾಗಿತ್ತು....
ಕ್ಲಿಕ್ ಮಾಡಿ

ಹೊಳೆಹೊನ್ನೂರು ತೋಟದಲ್ಲಿ, ಸುಟ್ಟ ಸ್ಥಿತಿಯಲ್ಲಿ ಶಿವಮೊಗ್ಗದ ಉಪನ್ಯಾಸಕರ ಶವ ಪತ್ತೆ! ನಿಗೂಢ!

ಮಾರ್ಚ್ 29, 2026

Private College Lecturer Found Dead Under Suspicious Circumstances in Shivamogga
Private College Lecturer / ಹೊಳೆಹೊನ್ನೂರು /ಶಿವಮೊಗ್ಗ / ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ಉಪನ್ಯಾಸಕರೊಬ್ಬರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. 58 ವರ್ಷದ ಸುರೇಶ್ ಮೃತಪಟ್ಟವರು. ಶಿವಮೊಗ್ಗದ...
ಕ್ಲಿಕ್ ಮಾಡಿ

ಸೈಡ್​ಲ್ಲಿ ಹೋಗ್ತಿದ್ದವನಿಗೆ ಗುದ್ದಿ, ಕಂಬಕ್ಕೆ ಡಿಕ್ಕಿಯಾಗಿ ಜಜ್ಜಿ ದಂತಾದ ಕಾರು! ಓರ್ವ ಸಾ*ವು

ಮಾರ್ಚ್ 26, 2026

road incident Near Jambaraghatte Pedestrian dead as Speeding Car Loses Control
ಶಿವಮೊಗ್ಗ ಸುದ್ದಿ / ಹೊಳೆಹೊನ್ನೂರು ಸಮೀಪ ಜಂಬರಘಟ್ಟೆ ಬಳಿ ಕಾರೊಂದು ಅಪ್​ಸೆಟ್​ ಆಗಿ, ರಸ್ತೆ ಬದಿ ನಡೆದುಕೊಂಡು ಹೋಗ್ತಿದ್ದವರೊಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದೆ. ನಿನ್ನೆದಿನ ಈ...
ಕ್ಲಿಕ್ ಮಾಡಿ

ಹೊಳೆಹೊನ್ನೂರು / ನಾಳೆ ಶ್ರೀ ಗುಡ್ಡದ ಮಲ್ಲೇಶ್ವರಸ್ವಾಮಿ ರಥೋತ್ಸವ

ಮಾರ್ಚ್ 2, 2026

Sri Guddada Malleshwara Swami Jatre and Rathotsava in Mallapura on March 3ಹೊಳೆಹೊನ್ನೂರು ಸಮೀಪದ ಮಲ್ಲಾಪುರದಲ್ಲಿ ಮಾರ್ಚ್ 3 ರಂದು ನಡೆಯಲಿರುವ ಶ್ರೀ ಗುಡ್ಡದ ಮಲ್ಲೇಶ್ವರಸ್ವಾಮಿ ರಥೋತ್ಸವದ ವಿವರ ಇಲ್ಲಿದೆ.
ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗ/ ಹೊಳೆಹೊನ್ನೂರು: ಪಟ್ಟಣ ಸಮೀಪದ ಮಲ್ಲಾಪುರ ಗ್ರಾಮದ ಶ್ರೀ ಗುಡ್ಡದ ಮಲ್ಲೇಶ್ವರಸ್ವಾಮಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವು ಮಾ.3 ರಂದು ನಡೆಯಲಿದೆ.  ನಾಳೆ...
ಕ್ಲಿಕ್ ಮಾಡಿ

ಮಾರಿ ಜಾತ್ರೆಗೆ ಬಂದವರು, ನಾಲೆಗೆ ಇಳಿದರು! ಹೊಳೆಹೊನ್ನೂರು ಅರಬಿಳಚಿಯಲ್ಲಿ ಭದ್ರಾ ನಾಲೆಯಲ್ಲಿ ದುರಂತದ ಪೂರ್ಣ ವಿವರ

ಜನವರಿ 19, 2026

Shimoga |  Bhadra Canal Tragedy | ಹೊಳೆಹೊನ್ನೂರು ಹತ್ರ ಕೂಡ್ಲಿಗೆರೆ ಸಮೀಪ ಅರಬಿಳಚಿ ಗ್ರಾಮದಲ್ಲಿ ನಿನ್ನೆ ಭಾನುವಾರ ದುಃಖಕರ ಘಟನೆ ನಡೆದಿದೆ. ಬಟ್ಟೆ ಒಗೆಯುವ ಸಲುವಾಗಿ...
ಕ್ಲಿಕ್ ಮಾಡಿ

ನವವಿವಾಹಿತೆ ಆತ್ಮಹತ್ಯೆ ಪ್ರಕರಣ | ಪಾಂಡಿಚೇರಿಯಲ್ಲಿ ಸಿಕ್ಕಿಬಿದ್ದ ಆರೋಪಿ! ನಡೆದಿದ್ದೇನು?

ಜನವರಿ 13, 2026

ಭದ್ರಾ ನಾಲೆಯಲ್ಲಿ ನವವಿವಾಹಿತೆ ಆತ್ಮಹತ್ಯೆ ಪ್ರಕರಣ: ಮೊದಲ ಆರೋಪಿ ಗುರುರಾಜ್ ಪಾಂಡಿಚೇರಿಯಲ್ಲಿ ಬಂಧನ  Bhadra Canal Suicide Case: Main Accused Gururaj Arrested in Pondicherry
ಶಿವಮೊಗ್ಗ | ಭದ್ರಾ ನಾಲೆಯಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಪತ್ತೆಯಾಗಿದ್ದ ಪತಿರಾಯನ್ನು ಪೊಲೀಸರು ಪಾಂಡಿಚೇರಿಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಕಳೆದ ಕೆಲವು ದಿನಗಳಿಂದ  ನಾಪತ್ತೆಯಾಗಿದ್ದ ಆರೋಪಿ...
ಕ್ಲಿಕ್ ಮಾಡಿ

ಶಿವಮೊಗ್ಗ ಜಿಲ್ಲಾ ವರದಿ: ಪಶು ವೈದ್ಯ ಸಾವು! ಬಾರಲ್ಲಿ ಹಲ್ಲೆ! ಅಣ್ಣ, ಅತ್ತಿಗೆಗೆ ಏಟು, ಕಾರು ಅಪಘಾತ, ಚಿರತೆಯ ನಿಗೂಢ & 112 ರಕ್ಷಣೆಯ ಸುದ್ದಿ

ಜನವರಿ 13, 2026

Shivamogga News Roundup
ಶಿವಮೊಗ್ಗ  | ಜಿಲ್ಲೆಯಾದ್ಯಂತ ನಡೆದ ಘಟನೆಗಳ ಇವತ್ತಿನ ಸಂಕ್ಷಿಪ್ತ ಸುದ್ದಿಯಲ್ಲಿ ನಾಲ್ಕು ಪ್ರತ್ಯೇಕ ಘಟನೆಗಳನ್ನು ವಿವರಿಸಲಾಗಿದೆ.  ಲೈಟ್ ಹಾಕಿದ ಕಾರಣಕ್ಕೆ ಅಣ್ಣ ಅತ್ತಿಗೆ ಮೇಲೆ ಹಲ್ಲೆ  ಶಿವಮೊಗ್ಗ...
ಕ್ಲಿಕ್ ಮಾಡಿ

2ನೇ ಮದುವೆಯ ಹಠಕ್ಕಾಗಿ ಹೆಂಡತಿಯ ಪ್ರಾಣ ತೆಗೆದನೇ ಪತಿ? ಹೊಳೆಹೊನ್ನೂರಲ್ಲಿ ಆಗಿದ್ದೇನು?

ಜನವರಿ 13, 2026

holehonnuru Murder Case: Husband Kills Wife | , ಹೊಳೆಹೊನ್ನೂರು ಕೊಲೆ ಪ್ರಕರಣ,ಹೊಳೆಹೊನ್ನೂರು: ಪತ್ನಿಯ ಕತ್ತು ಹಿಸುಕಿ ಕೊಂದ ಪತಿ
ಹೊಳೆಹೊನ್ನೂರು | ಇಲ್ಲಿನ ಬೊಮ್ಮನಕಟ್ಟೆ ಪಂಡರಹಳ್ಳಿ ಕ್ಯಾಂಪ್‌ನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಕ್ಯಾಂಪಿನ ನಿವಾಸಿಯಾದ 23 ವರ್ಷದ...
ಕ್ಲಿಕ್ ಮಾಡಿ

ಭದ್ರಾವತಿಯಲ್ಲಿ ಬಸ್ ಡಿಕ್ಕಿಗೆ ಬೈಕ್ ಸವಾರ ಸ್ಥಳದಲ್ಲೇ ಸಾವು! ಅಪಘಾತ, ಗಲಾಟೆ, ಅಳಿಯನ ಕಿರಿಕಿರಿ! ಇವತ್ತಿನ ಶಾರ್ಟ್ ನ್ಯೂಸ್​

ಡಿಸೆಂಬರ್ 4, 2025

today shivamogga news
ಡಿಸೆಂಬರ್,04, 2025 : ಮಲೆನಾಡು ಟುಡೆ ಸುದ್ದಿ :ಶಿವಮೊಗ್ಗ ಜಿಲ್ಲೆಯ ವಿವಿದೆಡೆ ನಡೆದ ಘಟನೆಗಳು ಇವತ್ತಿನ ಸಂಕ್ಷಿಪ್ತ ವರದಿಯಲ್ಲಿ    ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ...
ಕ್ಲಿಕ್ ಮಾಡಿ

ಅಡಕೆ ಕೊಯಿಲು ವಿವಾದ! ತೋಟದಲ್ಲಿಯೇ ಹೊಡೆದಾಟ! ದಾಖಲಾಯ್ತು 2 FIR

ಸೆಪ್ಟೆಂಬರ್ 27, 2025

Areca nut theft holehonnur theft
ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 27 2025 :   ಅಡಿಕೆ ಕೊಯಿಲ ವಿಚಾರಕ್ಕೆ ಎರಡು ಕಡೆಯವರು ಗಲಾಟೆ ಮಾಡಿಕೊಡು ಹೊಡೆದಾಡಿ ಪರಸ್ಪರ ಪೊಲೀಸ್ ಕಂಪ್ಲೆಂಟ್ ಕೊಟ್ಟ...
ಕ್ಲಿಕ್ ಮಾಡಿ

ಗಣಪತಿ ಬಿಡುವಾಗ ಭದ್ರಾ ಚಾನಲ್​ ನಲ್ಲಿ ಸಂಭವಿಸಿತು ಈ ದುರಂತ!

ಸೆಪ್ಟೆಂಬರ್ 3, 2025

10year old boy drowned during Ganesha idol immersion in Bhadra Canal
ಮಲೆನಾಡು ಟುಡೆ ಸುದ್ದಿ, ಹೊಳೆಹೊನ್ನೂರು, ಸೆಪ್ಟೆಂಬರ್ 032025 : ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಭದ್ರಾ ಚಾನಲ್​ನಲ್ಲಿ ನಿನ್ನೆ ದಿನ ಸೋಮವಾರ ದುರ್ಘಟನೆಯೊಂದು ಸಂಭವಿಸಿದೆ. ಗಣಪತಿ ವಿಸರ್ಜನೆ ಸಂದರ್ಭದಲ್ಲಿ...
ಕ್ಲಿಕ್ ಮಾಡಿ

ಶಿವಮೊಗ್ಗ ಜಿಲ್ಲೆ : ಮೂರು ಕಡೆ ಪುರುಷರ ಮೃತದೇಹ ಪತ್ತೆ!

ಆಗಷ್ಟ್ 24, 2025

sagara police police Bengaluru Engineer Cheated of 20 Lakhs for Gomala Land Bengaluru Engineer Unknown person body in shivamogga Three Bodies Found in Three Separate Locations
Three Bodies Found in Three Separate Locations ಶಿವಮೊಗ್ಗ, malenadu today news : August 24 2025,  ಶಿವಮೊಗ್ಗದ ವಿವಿಧ ಕಡೆಯಲ್ಲಿ, ಮೃತದೇಹ ಪತ್ತೆಯಾಗಿದ್ದು,...
ಕ್ಲಿಕ್ ಮಾಡಿ