ಭದ್ರಾವತಿ : ಹಳೇ ದ್ವೇಶದ ಹಿನ್ನೆಲೆ ಯುವಕನ ಮೇಲೆ ಎರಡೂ ಕೈ ತುಂಡಾಗುವ ರೀತಿಯಲ್ಲಿ ಮಾರಣಾಂತಿಕ ಹಲ್ಲೆ
ಜೂನ್ 8, 2026

ಭದ್ರಾವತಿ : ಹಳೇ ದ್ವೇಷದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಭದ್ರಾವತಿಯ ಅನ್ವರ್ ಕಾಲೋನಿ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ತೀವ್ರವಾಗಿ...
ಕ್ಲಿಕ್ ಮಾಡಿರಿಪ್ಪನಪೇಟೆ ಬಳಿ ಬೊಲೆರೋ ಪಿಕಪ್ ಹಾಗೂ ಕ್ಯಾಂಟರ್ ಲಾರಿ ನಡುವೆ ಡಿಕ್ಕಿ; 10 ಜನರಿಗೆ ಗಾಯ!
ಜೂನ್ 6, 2026

ಶಿವಮೊಗ್ಗ: ಚಲಿಸುತ್ತಿದ್ದ ಕ್ಯಾಂಟರ್ ಲಾರಿಗೆ ಬೊಲೆರೋ ಪಿಕಪ್ ವಾಹನವೊಂದು ಹಿಂಭಾಗದಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ, ವಾಹನದಲ್ಲಿದ್ದ ಹತ್ತು ಪ್ರಯಾಣಿಕರು ಗಾಯಗೊಂಡಿರುವ ಘಟನೆ ರಿಪ್ಪನಪೇಟೆ-ಆನಂದಪುರ ರಸ್ತೆಯ ಬಾಳೂರು...
ಕ್ಲಿಕ್ ಮಾಡಿಹೊನ್ನಾನಿ ರುದ್ರಭೂಮಿಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ: ಶಿಕ್ಷಣಕ್ಕೆ ಒತ್ತು ನೀಡಲು ಕರೆ
ಜೂನ್ 3, 2026

ತೀರ್ಥಹಳ್ಳಿ : ಸಂವಿಧಾನ ಶಿಲ್ಪಿ ಭಾರತ ರತ್ನ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 135 ನೇ ಜಯಂತೋತ್ಸವವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ತೀರ್ಥಹಳ್ಳಿ.ತಾಲೂಕು ಶಾಖೆ...
ಕ್ಲಿಕ್ ಮಾಡಿಆನೆ ಜೊತೆಗೆ ಕಿರಿಕ್ ಪಾರ್ಟಿ, ಲೇಡಿಗೆ ಆಟೋ ಡ್ರೈವರ್ ಕಾಟ, ಸಮಾಜಕ್ಕೆ ಗ್ರೇಟ್ ಎನಿಸಿದ ಭದ್ರಾವತಿ ನರ್ಸ್! ಬೆಳಗಿನ ಶಿವಮೊಗ್ಗ ಸುದ್ದಿ
ಜೂನ್ 3, 2026

ಬೆಳಗಿನ ಶಿವಮೊಗ್ಗ ಸುದ್ದಿ ಮಲೆನಾಡು ಶಿವಮೊಗ್ಗದಲ್ಲಿ ನಡೆದ ಘಟನೆಗಳು, ತಿಳಿದುಕೊಳ್ಳಬೇಕಾದ ಮಾಹಿತಿ, ನಡೆದ ಹಾಗೂ ನಡೆಯುವ ಕಾರ್ಯಕ್ರಮಗಳು ಸೇರಿದಂಥೆ ಜಿಲ್ಲೆಯ ವಿವಿಧ ಆಗು ಹೋಗುಗಳನ್ನು ಒಂದೇ ಸುದ್ದಿಯಲ್ಲಿ...
ಕ್ಲಿಕ್ ಮಾಡಿತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯದಲ್ಲಿ ಪ್ರವೇಶಾತಿ ಆರಂಭ: ಶೇ. 70ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಶಿಕ್ಷಣ?
ಜೂನ್ 2, 2026

Tunga College Thirthahalli ತೀರ್ಥಹಳ್ಳಿ: ಮಲೆನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ತೀರ್ಥಹಳ್ಳಿಯ ತುಂಗಾ ವಿದ್ಯಾವರ್ಧಕ ಸಂಘ (ರಿ.) ಸಂಸ್ಥೆಯ ಅಂಗಸಂಸ್ಥೆಗಳಾದ ತುಂಗಾ ಮಹಾವಿದ್ಯಾಲಯ, ತುಂಗಾ ಪದವಿ ಪೂರ್ವ...
ಕ್ಲಿಕ್ ಮಾಡಿಮತ್ತೆ ನಿಂತ ಲಾಂಚ್, ಮೆಗ್ಗಾನ್ನಲ್ಲಿ ಮಹಿಳೆ ಸಾವಿನ ಸುದ್ದಿ ಜೊತೆ ಓದಿ ಚಿರತೆ & ನಾಯಿಯ ಸ್ಟೋರಿ! ಶಿವಮೊಗ್ಗದ ಬೆಳಗಿನ ಸುದ್ದಿ
ಜೂನ್ 2, 2026

ಶಿವಮೊಗ್ಗದ ಬೆಳಗಿನ ಸುದ್ದಿ : ಮಲೆನಾಡು ಶಿವಮೊಗ್ಗದಲ್ಲಿ ನಡೆದ ಘಟನೆಗಳು, ತಿಳಿದುಕೊಳ್ಳಬೇಕಾದ ಮಾಹಿತಿ, ನಡೆದ ಹಾಗೂ ನಡೆಯುವ ಕಾರ್ಯಕ್ರಮಗಳು ಸೇರಿದಂಥೆ ಜಿಲ್ಲೆಯ ವಿವಿಧ ಆಗು ಹೋಗುಗಳನ್ನು ಒಂದೇ...
ಕ್ಲಿಕ್ ಮಾಡಿಮಲಗುವ ಕೋಣೆಯಲ್ಲಿ ಸ್ವಯಂಕೃತ ಕೊ@ಲೆ!ಪೊಲೀಸರು ಕಾಣದ್ದು!
ಜೂನ್ 2, 2026

ಮಲೆನಾಡು ಟುಡೆ ಸುದ್ದಿ / ಹೊಸನಗರ / ಬದುಕು ಎಂಬುದು ನಾಲ್ಕೆ ದಿನ ಎಂಬುದು ಸತ್ಯವೇ ಆದರೂ ಕೆಲವೊಮ್ಮ ದೀರ್ಘಾಯಸ್ಸು ಹಿರಿಯ ಜೀವನಗಳ ಹಿಂಡಿ ಹಿಪ್ಪೆ ಮಾಡುತ್ತದೆ....
ಕ್ಲಿಕ್ ಮಾಡಿಜೀ ಕನ್ನಡ ವೀರ ಕನ್ನಡಿಗ ಪ್ರಶಸ್ತಿ ವಿಜೆತೆ ಡಾ.ಪ್ರತಿಭಾ ಈಗ ಸಾಗರ ತಹಶೀಲ್ದಾರ್
ಜೂನ್ 1, 2026

Dr. Pratibha R ಸಾಗರ : ಸಾಗರ ತಾಲೂಕು ಕಚೇರಿಯ ನೂತನ ತಹಶೀಲ್ದಾರ್ ಆಗಿ ಡಾ. ಪ್ರತಿಭಾ ಆರ್. ಅವರು ವರ್ಗಾವಣೆಗೊಂಡು ಬಂದಿದ್ದು, ಶನಿವಾರದಂದು ಅಧಿಕೃತವಾಗಿ ತಮ್ಮ...
ಕ್ಲಿಕ್ ಮಾಡಿತುಮರಿ ಕಾಡಲ್ಲಿ ಸಿಕ್ತು ಹೆಣ! ತೀರ್ಥಹಳ್ಳಿಯಲ್ಲಿ ಬೇಲಿಗೂಟದ ಫೈಟ್!ಶಿವಮೊಗ್ಗದಲ್ಲಿ ಗಾರೆ ಕೆಲಸದವ್ರು ತಗ್ಲಾಕ್ಕೊಂಡ್ರು! ಜೂನ್ 01 ರ ಅಪ್ಡೇಟ್ ಓದಿ
ಜೂನ್ 1, 2026

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನು ಒಂದೆ ವರದಿಯಲ್ಲಿ ಗಮನಿಸುವುದಾದರೆ, ಆ ಬಗೆಗಿನ ವಿವರ ಹೀಗಿದೆ. ತೀರ್ಥಹಳ್ಳಿ ತಾಲೂಕಿನ ಹೆದ್ದೂರು-ಕಟ್ಟೆಹಕ್ಕಲು ಮಾರ್ಗದ ಸೊಪ್ಪುಗುಡ್ಡೆ ಅರಣ್ಯ ಪ್ರದೇಶದಲ್ಲಿ ಶನಿವಾರ...
ಕ್ಲಿಕ್ ಮಾಡಿಓಯ್ ಸೆಕೆ ಜಾಸ್ತಿ ಅಂತ ಈತರ ಬಿಯರ್ ಕುಡಿಯೋದನ್ರ: 3 ತಿಂಗ್ಳಲ್ಲಿ ತೀರ್ಥಳ್ಳಿಲಿ ಬೀರ್ ಸೇಲ್ ಆಗಿದ್ ಎಸ್ಟ್ ಗೊತ್ತನ್ರ?
ಮೇ 27, 2026

Thirthahalli ತೀರ್ಥಹಳ್ಳಿ : ಅಯ್ಯೋ ನಿಮ್ಗೊಂದು ವಿಷಯ ಗೊತ್ತೇನ್ರಿ? ಹೋದ್ ವರ್ಸಕ್ಕಿಂತ ಈ ಸತಿ ಬಾರಿ ಜಾಸ್ತಿಯಾಗ್ಯಾದಂತೆ, ಬಿಸ್ಲು ಜಾಸ್ತಿ ಅದೆ ಅಂತ ಜನ ಕುಡ್ದಿದ್ದೇ ಕುಡ್ದಿದ್ದು...
ಕ್ಲಿಕ್ ಮಾಡಿ