2 ಪಾಸ್ಪೋರ್ಟ್ ಸೈಜ್ ಫೋಟೋ ಕೊಟ್ಟು ಎಸ್ಐಆರ್ ಫಾರಂ ತುಂಬಿದ ಬಿಜೆಪಿ ರಾಜ್ಯಾಧ್ಯಕ್ಷ!
ಜೂನ್ 30, 2026

BY Vijayendra filled sir enumeration form /ಮಲೆನಾಡು ಟುಡೆ ಸುದ್ದಿ / ಶಿಕಾರಿಪುರ / ರಾಜ್ಯಾದ್ಯಂತ ಇಂದಿನಿಂದ ಜುಲೈ 29 ರವರೆಗೆ ಮತದಾರರ ಪಟ್ಟಿಯ ವಿಶೇಷ...
ಕ್ಲಿಕ್ ಮಾಡಿಶಿವಮೊಗ್ಗ : ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ, 10 ಸಾವಿರ ಜನ ಸೇರುವ ನಿರೀಕ್ಷೆ, ಕಾರಣವೇನು
ಜೂನ್ 30, 2026

Congress Mega Protest ಶಿವಮೊಗ್ಗ : ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ ಸಿ ಇ ಟಿ ಪರೀಕ್ಷೆಯನ್ನು ಜಾರಿಗಳಿಸಿಬೇಕು ಹಾಗೆಯೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ರ ರಾಜೀನಾಮೆಗೆ...
ಕ್ಲಿಕ್ ಮಾಡಿಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಘಟನೆ ಬಗ್ಗೆ ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರಿಯೆ
ಜೂನ್ 28, 2026

Slipper Thrown at MLA Pradeep / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ಚಪ್ಪಲಿ ತೂರಿದ ಘಟನೆಗೆ...
ಕ್ಲಿಕ್ ಮಾಡಿಗುಡ್ ನ್ಯೂಸ್! ಡಿಸಿಎಂ ಪರಮೇಶ್ವರ್ನ್ನ ಭೇಟಿಯಾದ ಶಾಸಕ ಚನ್ನಬಸಪ್ಪ
ಜೂನ್ 26, 2026

MLA Channabasappa / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತಮ್ಮ ಕ್ಷೇತ್ರದ ಎರಡು ಪ್ರಮುಖ ಮನವಿಯನ್ನು ಇಟ್ಟುಕೊಂಡು, ಶಿವಮೊಗ್ಗ ನಗರ ಶಾಸಕ ಎಸ್ಎನ್ ಚನ್ನಬಸಪ್ಪ...
ಕ್ಲಿಕ್ ಮಾಡಿಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ನಮಗೇ ನೀರಿಲ್ಲ, ಅವರಿಗೇಗೆ ಕೊಡೋದು? ಶಿವಮೊಗ್ಗದಲ್ಲಿ ಬಿ.ವೈ.ರಾಘವೇಂದ್ರ ಕಿಡಿ!
ಜೂನ್ 25, 2026

Cauvery Row ಶಿವಮೊಗ್ಗ: ಪ್ರತಿ ವರ್ಷದಂತೆ ಈ ಬಾರಿಯೂ ಮುಂಗಾರು ಆರಂಭವಾಗುತ್ತಿದ್ದಂತೆಯೇ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಸರ್ಕಾರ ಮತ್ತೆ ಕ್ಯಾತೆ ಎತ್ತಿದೆ. ಈ...
ಕ್ಲಿಕ್ ಮಾಡಿತುಂಗಾನದಿಗೆ ಹೊಸ ಸೇತುವೆ!2028 ಕ್ಕೆ ಕ್ಯಾಂಡಿಡೇಟ್ ಗ್ಯಾರಂಟಿ!
ಜೂನ್ 24, 2026

MADB Chairman RM Manjunath Gowda / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತೀರ್ಥಹಳ್ಳಿ / ತಾಲ್ಲೂಕುನಲ್ಲಿ ಮತ್ತೊಂದು ಸೇತುವೆ ನಿರ್ಮಾಣವಾಗಲಿದೆ. ತುಂಗಾನದಿಗೆ 3.30...
ಕ್ಲಿಕ್ ಮಾಡಿಧರ್ಮಸ್ಥಳದ ಆಣೆ ಬೇಡ ಎನ್ನುತ್ತಲೇ! 17 ಶಾಸಕರ ಖರೀದಿ ಸತ್ಯ ಹೇಳಿದ ಕೆಎಸ್ ಈಶ್ವರಪ್ಪ! ರಾಜಕೀಯ ಸಂಚಲನ
ಜೂನ್ 22, 2026

Eshwarappa / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ಪ್ರೆಸ್ ಟ್ರಸ್ಟ್ ಭವನದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡ್ತಾ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪವರು (Eshwarappa)ಸಹ ಧರ್ಮಸ್ಥಳದಲ್ಲಿ...
ಕ್ಲಿಕ್ ಮಾಡಿಪರಿಷತ್ ಎಲೆಕ್ಷನ್ನಲ್ಲಿ ಭಿನ್ನರ ನಿಷ್ಠೆ! ಅಡ್ಜೆಸ್ಟ್ಮೆಂಟ್ಗೆ ಸಿಡಿದ ಕುಮಾರ್ ಬಂಗಾರಪ್ಪ
ಜೂನ್ 20, 2026

Kumar Bangarappa /ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಭಿನ್ನರೇ ಪಕ್ಷ ನಿಷ್ಠೆ ತೋರಿಸಿದರು. ಆದಾಗ್ಯು ಅಡ್ಡ ಮತದಾನ ನಡೆದಿದ್ದು, ಕೇಸರಿ...
ಕ್ಲಿಕ್ ಮಾಡಿಖಾಸಗಿ ವಿರುದ್ಧ ಶಾಸಕ ಎಸ್.ಎನ್ ಚೆನ್ನಬಸಪ್ಪರಿಗೆ ವಿದ್ಯಾರ್ಥಿಗಳ ಅಹವಾಲು!
ಜೂನ್ 20, 2026

Private Veterinary Colleges / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದಲ್ಲಿ ಹೊಸದಾಗಿ ಖಾಸಗಿ ಪಶು ವೈದ್ಯಕೀಯ ಮಹಾವಿದ್ಯಾಲಯಗಳ ಸ್ಥಾಪನೆಗೆ ಅನುಮೋದನೆ ನೀಡುತ್ತಿರುವುದನ್ನೂ ವಿರೋಧಿಸಿ...
ಕ್ಲಿಕ್ ಮಾಡಿಶಾಸಕ ಬೇಳೂರು ಗೋಪಾಲಕೃಷ್ಣ ಪರ ಧರ್ಮಸ್ಥಳದಲ್ಲಿ ಮುಡಿ ಕೊಟ್ಟು ಪ್ರಾರ್ಥಿಸಿದ ಕಾಂಗ್ರೆಸ್ ಮುಖಂಡರು : ಕಾರಣವೇನು
ಜೂನ್ 20, 2026

Belur Gopalakrishna ರಿಪ್ಪನ್ಪೇಟೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ದೊರಕಲಿ ಎಂಬ...
ಕ್ಲಿಕ್ ಮಾಡಿಶಿವಮೊಗ್ಗ : ಕೇಂದ್ರ ಸರ್ಕಾರದಿಂದ 68 ಕೋಟಿ ಮಂಜೂರು: ಬಿ.ವೈ. ರಾಘವೇಂದ್ರ ಮಾಹಿತಿ! ಏಕೆ ಗೊತ್ತಾ!
ಜೂನ್ 19, 2026

Road Development in Shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸಂಸದ ಬಿ.ವೈ.ರಾಘವೇಂದ್ರ / ಶಿವಮೊಗ್ಗ ಅಭಿವೃದ್ಧಿ ಕೇಂದ್ರ ಸರ್ಕಾರ ಮತ್ತೊಮ್ಮೆ 68...
ಕ್ಲಿಕ್ ಮಾಡಿಶಿವಮೊಗ್ಗಕ್ಕೆ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿ ವಾಪಸ್! ಟ್ವಿಸ್ಟ್ ಕೊಟ್ಟ ಹೊಸ ಬೆಳವಣಿಗೆ
ಜೂನ್ 18, 2026

CS Shadakshari / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿಯವರ ಕಾರ್ಯಸ್ಥಾನ ಶಿವಮೊಗ್ಗ ಎಂಬುದು ಎಲ್ಲರಿಗೂ...
ಕ್ಲಿಕ್ ಮಾಡಿನನ್ನ ಹೃದಯ ಬಿಜೆಪಿಯಲ್ಲಿದೆ, ದೇಹ ಮಾತ್ರ ಹೊರಗಿದೆ: ಕೆ.ಎಸ್. ಈಶ್ವರಪ್ಪ
ಜೂನ್ 17, 2026

ಶಿವಮೊಗ್ಗ: ನನ್ನ ಹೃದಯ ಯಾವಾಗಲೂ ಬಿಜೆಪಿಯಲ್ಲೇ ಇರುತ್ತದೆ, ಆದರೆ ದೇಹ ಮಾತ್ರ ಸದ್ಯಕ್ಕೆ ಹೊರಗಿದೆ ಎಂದು ಹೇಳುವ ಮೂಲಕ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ತಾವು...
ಕ್ಲಿಕ್ ಮಾಡಿಸಾಗರದಲ್ಲಿ ಬೃಹತ್ ಪ್ರತಿಭಟನೆ; ಶಿವಮೊಗ್ಗದಿಂದ 60 ಬಸ್ಗಳಲ್ಲಿ ಸಾವಿರಾರು ಜನ ಭಾಗಿ! ಕಾರಣವೇನು?
ಜೂನ್ 17, 2026

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿ ರಾಷ್ಟ್ರಭಕ್ತರ ಬಳಗ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆಗಳ ವತಿಯಿಂದ ಜೂನ್ 28 ರಂದು ಸಾಗರದ ಗಾಂಧಿ ವೃತ್ತದಲ್ಲಿ ಬೃಹತ್...
ಕ್ಲಿಕ್ ಮಾಡಿಸಿ ಎಂ ಡಿಕೆಶಿ ನೀಡಿರುವ ಮನವಿಯನ್ನು ತಿರಸ್ಕರಿಸುವಂತೆ ಪ್ರಧಾನಿಗೆ ಪತ್ರ ಬರೆದ ಕೆ ಎಸ್ ಈಶ್ವರಪ್ಪ !
ಜೂನ್ 17, 2026

Sharavathi Project ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿರುವ ಮನವಿಯನ್ನು ತಿರಸ್ಕರಿಸಬೇಕು ಎಂದು...
ಕ್ಲಿಕ್ ಮಾಡಿ