ಸರ್ಜಿ ಸೂಪರ್​ ಸ್ಪೇಷಾಲಿಟಿ ಆಸ್ಪತ್ರೆಯಿಂದ 9 ತಿಂಗಳ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ : ಜಿಲ್ಲೆಯಲ್ಲಿ ಇದೇ ಮೊದಲು

Sarji Hospital Shivamogga 

Sarji Hospital Shivamogga ಶಿವಮೊಗ್ಗ: ನಗರದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಅಪರೂಪದ ಕ್ರೇನಿಯೊಸಿನೋಸ್ಟೋಸಿಸ್ (craniosynostosis) ಕಾಯಿಲೆಯಿಂದ ಬಳಲುತ್ತಿದ್ದ 9 ತಿಂಗಳ ಮಗುವಿನ ತಲೆಬುರುಡೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಈ ರೀತಿಯ ಶಸ್ತ್ರಚಿಕಿತ್ಸೆ ಇದೇ ಮೊದಲ ಬಾರಿಗೆ ನಡೆದಿದೆ ಎಂದು ವೈದ್ಯ ಡಾ. ಹರೀಶ್ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಕಾಯಿಲೆಯು ತಲೆಬುರುಡೆಯ ಮೂಳೆಗಳ ನಡುವಿನ ಬಿರುಕುಗಳು (ಸೂಚರ್‌ಗಳು) ಅವಧಿಗಿಂತ ಮೊದಲೇ ಜೋಡಣೆಯಾದಾಗ ಸಂಭವಿಸುತ್ತದೆ. ಇದರಿಂದಾಗಿ ತಲೆಬುರುಡೆಯ ಒಂದು ಭಾಗದ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಇದನ್ನು … Read more

ಎನ್​ಕೌಂಟರ್​ನಲ್ಲಿ ಸತ್ತವರು ಜೀವಂತವಾಗಿ ಸಿಕ್ತಿದ್ದಾರೆ! ಇಲ್ಲಿದೆ ರೋಚಕ ಕಹಾನಿ! JP ಬರೆಯುತ್ತಾರೆ

Shivamogga Feb 19, 2024 Suresh trapped in Kerala’s Kannur  ಕರ್ನಾಟಕದಲ್ಲಿ ಒಂದು ಸಮಯದಲ್ಲಿ ಆಕ್ಟೀವ್ ಆಗಿದ್ದ ನಕ್ಸಲ್​​​ಗಳು ಇದೀಗ ಕೇರಳದಲ್ಲಿ ಒಬ್ಬೊಬ್ಬರಾಗಿಯೇ ಸೆರೆಯಾಗುತ್ತಿದ್ದಾರೆ. ಅವರದ್ದೇ ಆದ ಕಾರಣ, ವಯಸ್ಸು ಹಾಗೂ ಅನಾರೋಗ್ಯ ಮತ್ತು ಪ್ರಕೃತಿಯ ಅಸಹಕಾರಗಳಿಂದ ಮತ್ತು ಕೇರಳದ ಥಂಡರ್​ ಬೋಲ್ಟ್​ನ ಕ್ಷಿಪ್ರ ಆ್ಯಕ್ಷನ್​ನಿಂದಾಗಿ ಒಬ್ಬೊಬ್ಬರೇ ಸಿಕ್ಕಿಬೀಳುತ್ತಿದ್ದಾರೆ.  ಸತ್ತವರು ಬದುಕಿ ಬರುತ್ತಿದ್ದಾರೆ    ಇದರ ನಡುವೆ ವಿಶೇಷ ಅಂದರೆ, ಸತ್ತೆ ಹೋಗಿದ್ದಾರೆ ಎಂದುಕೊಂಡವರು ಜೀವಂತವಾಗಿ ಪೊಲೀಸರ ಕೈಗೆ ಸಿಕ್ಕಿಬೀಳುತ್ತಿದ್ದಾರೆ. ಹೌದು ಮೃತಪಟ್ಟಿದ್ದಾಳೆ ಎಂದುಕೊಂಡಿದ್ದ ಹೊಸಗದ್ದೆ … Read more

ಕೇರಳದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಮುಂಡಗಾರು ಲತಾ ಸತ್ತಿಲ್ಲವೇ? ಮಂಗಳೂರು ರೈಲು ಮತ್ತು ಸಿಸಿ ಕ್ಯಾಮರಾದ ಸತ್ಯ JP ಬರೆಯುತ್ತಾರೆ!

Shivamogga | Feb 8, 2024 |  ನಕ್ಸಲ್ ನಾಯಕಿ ಮುಂಡಗಾರು ಲತಾ ಬದುಕಿದ್ದಾಳೋ..ಅಥವಾ ಸಾವನ್ನಪ್ಪಿದ್ದಾಳೋ..ಕರ್ನಾಟಕ ಕೇರಳ ಗಡಿಯ ಪೈರಿಂಗ್ ನಂತರ ಸಿಕ್ಕ ಸಿಸಿ ಕ್ಯಾಮರದ ದೃಶ್ಯ  ಹೇಳುವ ಸತ್ಯವೇನು ಗೊತ್ತಾ? JP Exclusive ಮಲೆನಾಡಿನಲ್ಲಿ ಎರಡು ದಶಕಗಳಿಂದ ಪೊಲೀಸರು ಹಾಗು ನಕ್ಸಲ್ ನಿಗ್ರಹ ಪಡೆ ಹುಡುಕುತ್ತಿರುವ ನಕ್ಸಲರಲ್ಲಿ ಮುಂಡಗಾರು ಲತಾ ಕೂಡ ಒಬ್ಬಳು .ಲತಾಳನ್ನು ಹುಡುಕಿಕೊಟ್ಟವರಿಗೆ ರಾಜ್ಯ ಸರ್ಕಾರ ಐದು ಲಕ್ಷ ಬಹುಮಾನ ಘೋಷಿಸಿ ಹದಿನೈದು ವರ್ಷಗಳೇ ಕಳೆದಿದೆ.ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ ಹಾಗು ಹೊಸಗದ್ದೆ … Read more

ಬೈಂದೂರು ನಲ್ಲಿ ನಕ್ಸಲ್​ ಕಾಣಿಸಿಕೊಂಡಿದ್ದು ನಿಜವೇ? ಏನು ಹೇಳುತ್ತದೆ JP ರಿಪೋರ್ಟ್?

Shivamogga | Feb 8, 2024 |  ಮಲೆನಾಡಿನಲ್ಲಿ ಮತ್ತೆ ನಕ್ಸಲರ ಹೆಜ್ಜೆ ಗುರುತುಗಳ ಬಗ್ಗೆ ಹುಳ ಬಿಟ್ಟವರು ಯಾರು ನಿಜಕ್ಕೂ ನಕ್ಸಲರು ಪುನಃ ಪ್ರತ್ಯಕ್ಷರಾದರಾ…ಡೀಪ್ ಕೂಂಬಿಂಗ್ ಮಾಡಿದ ಅಧಿಕಾರಿಗಳಿಗೆ ಸಿಕ್ಕ ಮಾಹಿತಿ ಏನು..JP EXLVUSIVE ದಶಕದಿಂದ ತಣ್ಣಗಿದ್ದ ಮಲೆನಾಡಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ ಎಂಬ ಸುದ್ದಿ ಪೊಲೀಸರಿಗೆ ಹಾಗು ನಕ್ಸಲ್ ನಿಗ್ರಹ ದಳದ ಅಧಿಕಾರಿ ಸಿಬ್ಬಂದಿಗಳ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ. ಅದರಲ್ಲೂ ಎರಡು ತಿಂಗಳಿನಿಂದ ಬೈಂದೂರು ತಾಲೂಕಿನ ಮೂದೂರು, ಬೆಳ್ಕಲ್ ಜಡ್ಕಲ್ ಕಾಡಿನ ಪರಿಸರದಲ್ಲಿ ಶಸ್ತ್ರಸಜ್ಜಿತ ನಕ್ಸಲರ … Read more

ನಕ್ಸಲ್​ ಬಿ.ಜಿ.ಕೃಷ್ಣಮೂರ್ತಿ ವಾಪಸ್ ಕೇರಳದ ತ್ರಿಶೂರ್ ಜೈಲಿಗೆ ! ಶಿವಮೊಗ್ಗ ಕೋರ್ಟ್​ನಲ್ಲಿ ನಡೆದಿದ್ದೇನು?

Shivamogga | Feb 1, 2024 | Naxal BG Krishnamurthy returned to Kerala’s Thrissur jail  ಶಿವಮೊಗ್ಗ ಕೋರ್ಟ್​ಗೆ ಇವತ್ತು ಮತ್ತೆ ಪುನಃ ನಕ್ಸಲ್​ ನಾಯಕ ಬಿ.ಜಿ.ಕೃಷ್ಣಮೂರ್ತಿ ಯವರನ್ನ ಹಾಜರುಪಡಿಸಲಾಯ್ತು.  ನಿನ್ನೆ ಸಹ ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದ ಪೊಲೀಸರು ಇವತ್ತು ಆಗುಂಬೆ ಸಮೀಪ ಬಸ್​ ಸುಟ್ಟ ಪ್ರಕರಣ ಸಂಬಂಧ ಕೋರ್ಟ್​ಗೆ  ಬಿ.ಜಿ.ಕೃಷ್ಣಮೂರ್ತಿಯವರನ್ನ ಹಾಜರು ಪಡಿಸಿದರು. ಮೂರನೇ ಕೇಸ್​ನಲ್ಲಿ ಕೋರ್ಟ್​ನಲ್ಲಿ ಅವರ ಮೇಲೆ ದೋಷಾರೋಪಣೆಯನ್ನ ಮಾಡಲಾಯ್ತು.  ತಮ್ಮ … Read more

ಬಿ.ಜಿ.ಕೃಷ್ಣಮೂರ್ತಿ ಒಬ್ಬನ ಮೇಲೆ ಎಷ್ಟು ಕೇಸ್​ಗಳಿವೆ ಗೊತ್ತಾ? ವಕೀಲ ಕೆ.ಪಿ. ಶ್ರೀಪಾಲ್ ಹೇಳೋದೇನು?

ಬಿ.ಜಿ.ಕೃಷ್ಣಮೂರ್ತಿ ಒಬ್ಬನ ಮೇಲೆ ಎಷ್ಟು ಕೇಸ್​ಗಳಿವೆ ಗೊತ್ತಾ? ವಕೀಲ ಕೆ.ಪಿ. ಶ್ರೀಪಾಲ್ ಹೇಳೋದೇನು?

Shivamogga | Feb 1, 2024 | ಬಿ.ಜಿ.ಕೃಷ್ಣಮೂರ್ತಿ ನಕ್ಸಲ್​ ಮುಖಂಡನಾಗಿ ಭೂಗತವಾಗದೇ ಹೋಗದಿದ್ದರೇ ಆತನ ಕಾರ್ಯಕ್ಷೇತ್ರ ಶಿವಮೊಗ್ಗವೇ ಆಗಿರುತ್ತಿತ್ತು. ಒಳ್ಳೆಯ ಲಾಯರ್ ಆಗಿರುವ ಅವಕಾಶವೂ ಇತ್ತು ಸಾಧ್ಯತೆ ಇತ್ತು. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಸಮೀಪದ ಬುಕ್ಕಡಿಬೈಲ್ ನಿವಾಸಿ ಬಿ.ಜಿ. ಕೃಷ್ಣ ಮೂರ್ತಿಗೆ ಆರು ಮಂದಿ ಸೋದರಿಯರಿದ್ದಾರೆ. ಶೃಂಗೇರಿ ಕಾಲೇಜಿ ನಲ್ಲಿ ಪದವಿ ಶಿಕ್ಷಣ ಪೂರೈಸಿದ ಬಳಿಕ ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಎರಡರಲ್ಲೂ ರ್ಯಾಂಕ್ ಗಳಿಸಿದ್ದ ಬಿಜಿಕೆ ಕೆಲ ಸಮಯ … Read more

ಶಿವಮೊಗ್ಗ ಕೋರ್ಟ್​ನಲ್ಲಿ ಇವತ್ತು ಬೆಳಗ್ಗೆಯಿಂದ ಏನೆಲ್ಲಾ ನಡೆಯಿತು! ಬಿ.ಜಿ.ಕೃಷ್ಣಮೂರ್ತಿ ಕೇಸ್​ಗಳ ಬಗ್ಗೆ ಕುತೂಹಲಕರ ಸಂಗತಿ

Shivamogga | Jan 31, 2024 |   22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ತೊಡಗಿಸಿಕೊಂಡು ಕೇರಳ ಪೊಲೀಸರಿಂದ ಬಂಧಿತನಾಗಿ ಜೈಲುವಾಸ ಅನುಭವಿಸುತ್ತಿರುವ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿಯನ್ನು ಇಂದು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಭಾರಿ ಬಿಗಿ ಭದ್ರತೆಯೊಂದಿಗೆ  ತೀರ್ಥಹಳ್ಳಿ ಪೊಲೀಸರು ಕೇರಳದಿಂದ ಬಿಜಿಕೆಯನ್ನು ಕರೆತಂದಿದ್ದರು. ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆಗುಂಬೆ  ಪೊಲೀಸ್ ಠಾಣೆಯಲ್ಲಿ ಬಿಜಿಕೆ ವಿರುದ್ದ ಪ್ರಕರಣ ದಾಖಲಾಗಿತ್ತು. ಮಲೆನಾಡಿನಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಗೆ ಕೊಂಡೊಯ್ಯುವಲ್ಲಿ ಪ್ರಮುಖಪಾತ್ರ ವಹಿಸಿದ್ದ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ … Read more

ಕೇರಳದಿಂದ ಶಿವಮೊಗ್ಗಕ್ಕೆ ನಕ್ಸಲ್​ ಬಿ.ಜಿ.ಕೃಷ್ಣಮೂರ್ತಿ! ಕೋರ್ಟ್​ಗೆ ಹಾಜರ್​ ಸಾಧ್ಯತೆ!

Shivamogga |  Jan 29, 2024 | 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರೀಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ (bg krishnamurthy) 2021 ರ ಡಿಸೆಂಬರ್​ ತಿಂಗಳು ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಇದೀಗ ಅವರನ್ನ ಶಿವಮೊಗ್ಗ ಜಿಲ್ಲೆಯ ಪೊಲೀಸರು ಬಾಡಿ ವಾರಂಟ್ ಮೇಲೆ ಶಿವಮೊಗ್ಗಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಇವತ್ತು ಬಿಜಿಕೆ ಶಿವಮೊಗ್ಗ ಜಿಲ್ಲೆಗೆ ಬರಲಿದ್ದು  ಪ್ರಕ್ರಿಯೆಗಳು ಮುಗಿದ ಬಳಿಕ  ಕೋರ್ಟ್​ಗೆ ಹಾಜರುಪಡಿಸುವ ಸಾಧ್ಯತೆ ಇದೆ.  ಕೇರಳದಲ್ಲಿ ಮಲೆನಾಡ ನಕ್ಸಲ್ಸ್​​ ಅರೆಸ್ಟ್! ಸಿಕ್ಕಿಬಿದ್ದ ಶ್ರೀಮತಿ , ಚಂದ್ರು! ಗುಂಡಿನ ಚಕಮಕಿ … Read more

KoranaKote Krishna :ಒಂದೇ ಮಾತಲ್ಲಿ, ಕಾಡು ಸುಡುವಷ್ಟು ಸ್ಫೋಟಕಗಳನ್ನ ಹುಡುಕಿಕೊಟ್ಟಿದ್ದ ಆತ ! ಮಲೆನಾಡ ನಕ್ಸಲ್​ ಕಥನ ಜೆಪಿ ಬರೆಯುತ್ತಾರೆ!

Shimoga Naxal KoranaKote Krishna Story ಒಂದೇ ಮಾತಲ್ಲಿ, ಕಾಡು ಸುಡುವಷ್ಟು ಸ್ಫೋಟಕಗಳನ್ನ ಹುಡುಕಿಕೊಟ್ಟಿದ್ದ ಆತ! ನಕ್ಸಲರ ಗುರುತೇ ಇಲ್ಲದ ರಾಜ್ಯದ ಪೊಲೀಸರಿಗೆ ಇಡೀ ತಂಡದ ವಿಳಾಸ ತಿಳಿಸಿದ್ದ! ಇಡೀ ರಾಜ್ಯದಲ್ಲಿಯೇ ಕೆಂಪು ಉಗ್ರರ ಮಗ್ಗಲು ಮುರಿದಿದ್ದ ಕೊರನ ಕೋಟೆ ಕೃಷ್ಣನ ಕಥೆಯಿದು! ಎಲ್ಲಿಯು ಸಿಗದ ಸ್ಟೋರಿ! ಮಲೆನಾಡ ನಕ್ಸಲ್​ ಕಥನ ಜೆಪಿ ಬರೆಯುತ್ತಾರೆ! ಅನುಮಾನಸ್ಪದವಾಗಿ ಬಂಧಿತನಾದ ಆ ಯುವಕ ಕೊಟ್ಟ ಸುಳಿವು ನಕ್ಸಲರು ಅಡಗಿಸಿಟ್ಟಿದ್ದ ಡಂಪ್ಸ್ ಪತ್ತೆಯಾಗುವಂತೆ ಮಾಡ್ತು ಹೇಗೆ ಗೊತ್ತಾ? ಆತನ ಬಂಧನದಿಂದ ಮುಂದೆ … Read more

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ?

ಕಾರು ಕೆಟ್ಟು ಕೈಕೊಟ್ಟಾಗ ಬಿಜಿ ಕೃಷ್ಣ ಮೂರ್ತಿ ಗೃಹಚಾರವೂ ಕೆಟ್ಟಿತ್ತು. ರಸ್ತೆ ಬದಿ ಲಿಫ್ಟ್​ ಕೇಳ್ತಿದ್ದ ನಕ್ಸಲ್​ ನಾಯಕ ಪೊಲೀಸ್​ ಬೋನಿಗೆ ಬಿದ್ದಿದ್ದು ಹೇಗೆ? ಹೌದು 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಬಿ.ಜಿ ಕೃಷ್ಣಮೂರ್ತಿ ಕಳೆದ ತಿಂಗಳು ತಾನೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಆದ್ರೆ ಅದುವರೆಗೂ ಬಿ.ಜೆ ಕೃಷ್ಣಮೂರ್ತಿ ಹೇಗಿದ್ದಾನೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಿರಲಿಲ್ಲ. ಕಾಲೇಜಿನ ಹಳೆ ಪೋಟೋ ಇಟ್ಟುಕೊಂಡು ಕಾರ್ಯಾಚರಣೆಗೆ ಇಳಿದ ಕರ್ನಾಟಕ ತಮಿಳುನಾಡು ಕೇರಳ ಪೊಲೀಸರಿಗೆ ಹಾಲಿ ಕೃಷ್ಣಮೂರ್ತಿ ಮುಖಚಹರೆ ಹೇಗಿದೆ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು