ಸಾವಿಗೆ ಸಾವಿರ ದಾರಿ : ಹೀಗೂ ಎದುರಾಗುತ್ತೆ ವಿಧಿ! ನಂಬಿಕೆ ಮೂಡದ ಮರಣದ ಕಥೆ!

Unusual Deaths in History

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ: ಸಾವಿಗೆ ಸಾವಿರ ದಾರಿ ಎನ್ನುತ್ತಾರೆ! ಹಣೆಬರಹ ಮುಗಿದ ಮೇಲೆ ಒಂದು ಕ್ಷಣವೂ ಬದುಕಲಾಗದು ಎಂದು ಸಹ ಹೇಳುತ್ತಾರೆ. ಇದು ಹತಾಶೆ ಅಥವಾ ನಿಟ್ಟುಸಿರಿನ ಮಾತಲ್ಲ. ಕೆಲವೊಂದು ಘಟನೆಗಳು ಹಾಗೆ ಅನಿಸುವಂತೆ ಮಾಡುತ್ತವೆ. ಇದಕ್ಕೆ ಉದಾಹರಣೆ ಎಂಬಂತಹ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಮಕ್ಕಳ ಮೇಲೆ ಸಿಟ್ಟಾಗಿ, ತವರಮನೆಗೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ, ಯಾರೋ ತಂದು ರೋಡಿಗೆ ಬಿಟ್ಟಿದ್ದ ರಾಟ್ ವೀಲ್ಹರ್​ ನಾಯಿಗಳು ದಾಳಿ ನಡೆಸಿದ್ದರ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ.  … Read more

ತಾಳಿ ಕಟ್ಟಿದ ಮೇಲೆ, 2 ಲಕ್ಷ ಕ್ಯಾಶ್​, 8 ತೊಲ ಚಿನ್ನದ ಜೊತೆ ವಧು ಎಸ್ಕೇಪ್! ಅಪ್ಪ, ಅಮ್ಮ, ಬಂಧು ಬಳಗ ಎಲ್ಲಾ ನಕಲಿ! ಹುಷಾರು ಹುಡುಗ್ರಾ?!

matrimony Fraud Bride Flees with 2 Lakh Cash

ನವೆಂಬರ್ 25,  2025 : ಮಲೆನಾಡು ಟುಡೆ :  ಮದುವೆ ಅನ್ನುವುದು ಈಗೀಗ ವಂಚಿಸುವ ದಂಧೆಯಾಗುತ್ತಿದೆ ಎಂಬ ಸಂಶಯಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಮದುವೆ ಮ್ಯಾಟ್ರಿಮೋನಿಯ ಮೂಲಕ ಪರಿಚಯವಾದ ಯುವತಿಯು ಮದುವೆಯ ದಿನವೇ 2 ಲಕ್ಷ ರೂಪಾಯಿ ಕ್ಯಾಶ್ ಹಾಗೂ 8 ತೊಲ ಬಂಗಾರದ ಸಮೇತ ಎಸ್ಕೇಪ್ ಆಗಿರುವ ಬಗ್ಗೆ ವಿಡಿಯೋವೊಂದು ಹೊರಬಿದ್ದಿದೆ. ಈ ವಿಡಿಯೋ ಹುಡುಗರ ಎದೆ ಝಲ್ ಎನಿಸುವಂತೆ ಮಾಡಿದೆ. ಶಿವಮೊಗ್ಗ ಜೈಲ್​ನಲ್ಲಿದ್ದ ಮಾಸ್ಕ್​ ಮ್ಯಾನ್​ಗೆ ಜಾಮೀನು! ಆದರೆ? ವಿಷಯ ಇನ್ನಷ್ಟಿದೆ! ಮದುವೆಗೆ ಹೆಣ್ಣು … Read more

ಖಾಸಗಿ ಬಸ್​ನಲ್ಲಿದ್ದ ಪ್ರಯಾಣಿಕನ ಬಳಿ ಸಿಕ್ತು ₹1 ಕೋಟಿ!

Karnataka Goa Border Police Seize 1 Crore Undisclosed Cash from Private Bus Passengers

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 29, 2025: ಖಾಸಗಿ ಬಸ್​ನಲ್ಲಿ ಪ್ರಯಾಣಿಸ್ತಿದ್ದ ವ್ಯಕ್ತಿಯೊಬ್ಬನ ಬಳಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಕ್ಯಾಶ್ ಪತ್ತೆಯಾಗಿದೆ. ಈ ಹಣಕ್ಕೆ ದಾಖಲೆ ನೀಡದ ಹಿನ್ನೆಲೆಯಲ್ಲಿ ಹಣವನ್ನು ಸೀಜ್ ಮಾಡಲಾಗಿದೆ.  ಶಿವಮೊಗ್ಗದಲ್ಲಿ ನಡೆಯುತ್ತಿದ್ದಿದ್ದು ಸಾಗರದಲ್ಲಿಯು ಶುರುವಾಯ್ತು! ದಾಖಲಾಯ್ತು ಕೇಸ್ ಕಾರವಾರ-ಗೋವಾ ಗಡಿ ಭಾಗದ ಮಾಜಾಳಿ ಚೆಕ್‌ ಪೋಸ್ಟ್‌ನಲ್ಲಿ ಸೋಮವಾರ ದಿನ ತಡರಾತ್ರಿ ಖಾಸಗಿ ಬಸ್‌ ಪ್ರಯಾಣಿಕರಿಂದ ದಾಖಲೆ ಇಲ್ಲದ 1 ಕೋಟಿ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಸ್​ನಲ್ಲಿ ಪ್ರಯಾಣಿಸ್ತಿದ್ದ ಪ್ರಯಾಣಿಕರೊಬ್ಬರ ಬ್ಯಾಗ್‌ನಲ್ಲಿ … Read more

ಟ್ರೆಂಡ್ ಆಗುತ್ತಿದೆ ಈ ಲೇಡಿ ಪೊಲೀಸ್ ಟೀಂನ ಎನ್​ಕೌಂಟರ್! ಏಕೆ ಗೊತ್ತಾ

Swathi Death Case sp mithunkumar statement

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 24 2025 : ಪೊಲೀಸರು ಕಾಲಿಗೆ ಗುಂಡು ಹೊಡೆಯುವುದು ಸಾಮಾನ್ಯವಾದ ಸುದ್ದಿ. ಈ ಪೈಕಿ ಕೆಲವೊಮ್ಮೆ ಲೇಡಿ ಪೊಲೀಸ್ ಆಫಿಸರ್​ ಕಾಲಿಗೆ ಗುಂಡು ಹೊಡೆದ ಅಧಿಕಾರಿಯಾಗಿರುತ್ತಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಆರೋಪಿಯೊಬ್ಬನನ್ನು ಹಿಡಿಯುವ ಆತನ ಕಾಲಿಗೆ ಗುಂಡೇಟು ನೀಡಿದ್ದರು. ಅದೇ ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಅಶೋಕ ನಗರ ಠಾಣೆಯ ಪಿಎಸ್​ಐ ಅನ್ನಪೂರ್ಣರವರು ಆರೋಪಿಯನ್ನು ಎನ್​ಕೌಂಟರ್ ಮಾಡಿದ್ದರು. ಇವೆಲ್ಲದ ನಡುವೆ ಇದೀಗ ಉತ್ತರ ಪ್ರದೇಶದಿಂದ ಒಂದು ಸುದ್ದಿ ಬಂದಿದೆ. … Read more

20 ರೂಪಾಯಿ ಪಾನಿಪುರಿಗಾಗಿ ನಡುರಸ್ತೆಯಲ್ಲಿ ಧರಣಿ ನಡೆಸಿದ ಮಹಿಳೆ! ವಿ…ಚಿತ್ರ ಸುದ್ದಿ!

Woman Sits on Road Crying After Pani Puri Seller Gives Only 4 Golgappas for 20

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 : ಸಾಮಾನ್ಯವಾಗಿ ಪಾನಿಪುರಿ ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿಯು ಹೆಣ್ಣುಮಕ್ಕಳಿಗೆ ಗೋಲ್ಗಪ್ಪ ಅಂದರೆ ಪಂಚಪ್ರಾಣವೇ ಆಗಿರುತ್ತೆ. ಆದರೆ ಇವತ್ತಿನ ಸುದ್ದಿಯಲ್ಲಿ ಪಾನಿಪುರಿ ಮೇಲಿನ ಮಹಿಳೆಯೊಬ್ಬಳನ್ನು ರೊಚ್ಚಿಗೆಬ್ಬಿಸಿದ್ದಷ್ಟೆ ಅಲ್ಲದೆ ಆಕೆ ಪಾನಿಪುರಿಗಾಗಿ ಎಕ್ಸ್ಟ್ರೀಮ್​ ಸ್ಟೆಪ್ ಇಡುವಂತೆ ಮಾಡಿತ್ತು. ಅಂದಹಾಗೆ ಇಂತಹದ್ದೊಂದು ಘಟನೆ ನಡೆದಿದ್ದು ಗುಜರಾತ್​ನ ವಡೋದರಾದಲ್ಲಿ.  ಇಲ್ಲಿನ ನಿವಾಸಿಯೊಬ್ಬರು ಇವತ್ತು ಏಕಾಂಗಿಯಾಗಿ ನಡುರಸ್ತೆಯಲ್ಲಿ ಕುಳಿತುಕೊಂಡು ಪ್ರತಿಭಟನೆ ನಡೆಸ್ತಿದ್ದರು. ಆಕೆ ಯಾರು ಏಷ್ಟೆ ಹೇಳಿದರೂ ಕೇಳದೆ ಸಿಟ್ಟಿನಲ್ಲಿ ನಡುರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ … Read more

ಈ ಸೀನ್ ಎಲ್ಲಿ ಬೇಕಾದರೂ ನಡೆಯಬಹುದು! ದೇಶದೆಲ್ಲೆಡೆ ವೈರಲ್ ಆಗ್ತಿರೋ ಘಟನೆಯಲ್ಲಿ ನಡೆದಿದ್ದೇನು ನೋಡಿ

Youths Save Girl from Choking on Chewing Gum Viral Video ಜೀವ ಉಳಿಸಿದ ಯುವಕರು

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 19 2025 : ಕೆಲವೊಮ್ಮೆ ಜೀವಕ್ಕೆ ಕಂಟಕವಾಗುತ್ತದೆ ಚ್ಯೂಯಿಂಗ್​ ಗಮ್​​ ಎನ್ನುವುದಕ್ಕೆ ಸದ್ಯ ಕೇರಳದಲ್ಲಿ ನಡೆದ ಘಟನೆಯ ವಿಡಿಯೋ ಸಾಕ್ಷ್ಯವಾಗುತ್ತಿದೆ. ಈ ಘಟನೆಯಲ್ಲಿ ಮಗುವಿನ ಪ್ರಜ್ಞೆ ಹಾಗೂ ಅಲ್ಲಿದ್ದವರ ಮಾನವೀಯತೆಯ ಎರಡು ಸಹ ದೃಶ್ಯದಲ್ಲಿ ವಿಶೇಷವಾಗಿ ಕಂಡಿದೆ.    View this post on Instagram   A post shared by KA on line (@kaonlinekannada) ಕಣ್ಣೂರು ಜಿಲ್ಲೆಯ ಪಳಯಂಗಡಿ ಪಲ್ಲಿಕ್ಕರದಲ್ಲಿ ಚೂಯಿಂಗ್ ಗಮ್ ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟುತ್ತಿದ್ದ … Read more

ವರ್ಷಕ್ಕೆ ₹11 ಕೋಟಿಯ ಕೇಸ್​! ರಿಕವರಿ ಆಗಿದ್ದು ಜಸ್ಟ್ ₹2 ಕೋಟಿ! ಮಿಸ್ ಆದರೆ ನಿಮ್ಮ ಅಕೌಂಟ್​ ಸಹ!?

Shivamogga Cyber Crime

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 : ನೀವು ನಂಬುತ್ತೀರೋ ಇಲ್ಲವೋ! ಆದರೆ ವಿಚಾರವಂತೂ ಸತ್ಯ, ಶಿವಮೊಗ್ಗ ಒಂದರಲ್ಲೆ ಕಳೆದ 8 ತಿಂಗಳಿನಲ್ಲಿ ₹9 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ಈ ಕುರಿತಾಗಿ ಮಾತನಾಡುತ್ತಾ, ಶಿವಮೊಗ್ಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ವಿರೂಪಾಕ್ಷಪ್ಪ ವೈ.ಎಸ್. ಮಾಹಿತಿ ನೀಡಿದ್ದಾರೆ.  ಕಳೆದ 8 ತಿಂಗಳುಗಳಲ್ಲಿ 9 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಜನರು ಕಳೆದುಕೊಂಡಿರುವ 86 … Read more

Mobile Message Crime 11 ಗಂಟೆ ನಂತರ ಮಹಿಳೆಗೆ I like you ಅಂತೆಲ್ಲಾ ಮೆಸೇಜ್​ ಕಳಿಸಿದರೆ ಸಂಕಷ್ಟಕ್ಕೆ ಸಿಲುಕುತ್ತೀರಿ

Mobile Message Crime

Mobile Message Crime ನೀವು ಸ್ಲಿಮ್ ಆಗಿದ್ದೀರಿ, ಐ ಲೈಕ್​ ಯು ಅಂತಾ ಮಧ್ಯರಾತ್ರಿ ಕಳಿಸುವ ಸಂದೇಶ ಸಂಕಷ್ಟಕ್ಕೆ ಸಿಲುಕಿಸುತ್ತೆ ಎಚ್ಚರ  Mobile Message Crime ಮದುವೆಯಾದ ಮಹಿಳೆಯೊಬ್ಬರಿಗೆ, ಮಧ್ಯರಾತ್ರಿ ವಾಟ್ಸಾಪ್ ಸಂದೇಶಗಳು ಮತ್ತು ಅಶ್ಲೀೡಲ ಚಿತ್ರವನ್ನು ಕಳುಹಿಸಿದ್ದ ವ್ಯಕ್ತಿಯ ಶಿಕ್ಷೆಯನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿದೆ. ಆರೋಪಿಗೆ ಮೂರು ತಿಂಗಳ ಜೈಲು ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಲಾಗಿದೆ. ಸಂತ್ರಸ್ತೆಯ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಒತ್ತಿಹೇಳಿದ ನ್ಯಾಯಾಲಯವು, ಆರೋಪಿಯ ವಾದವನ್ನು ತಿರಸ್ಕರಿಸಿದೆ. ಪ್ರಕರಣದ ಹಿನ್ನೆಲೆ … Read more

ಒಂದೇ ಚಿತ್ರದಲ್ಲಿ ಭಗವದ್ಗೀತೆ ಶ್ಲೋಕ ಸೃಷ್ಟಿಸಿ ದಾಖಲೆ ಬರೆದ ಶಿವಮೊಗ್ಗದ ಬಾಲಕ

‌SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Nov 16, 2024 ಪವಿತ್ರ ಗ್ರಂಥವಾದ ಭಗವಧ್ಗೀತೆಯ 700 ಶ್ಲೋಕವನ್ನು 12 ರ ಬಾಲಕನೊಬ್ಬ ಚಿತ್ರದಲ್ಲಿ ಸಂಕೇತದ ಮೂಲಕ ರಚಿಸಿ  ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ಬರೆದಿದ್ದಾನೆ. ವಿಶೇಷ ಅಂದರೆ, ಈತ  ಶಿವಮೊಗ್ಗದ ಹೊಳೆಹೊನ್ನೂರಿನವನು. ಇಲ್ಲಿನ ನಿವಾಸಿ ಪಂಪಾಪತಿ ಮತ್ತು ನಂದಿನಿ ದಂಪತಿಯ ಪುತ್ರ ಪ್ರಸನ್ನ ಕುಮಾರ್‌ ಈ ಸಾಧನೆ ಮಾಡಿದ್ದಾರೆ.  ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಓದುತ್ತಿರುವ ಪ್ರಸನ್ನ ಭಗವದ್ಗೀತೆಯ 700 ಶ್ಲೋಕವನ್ನು1400 ಗೆರೆಯಲ್ಲಿ ಸಂಕೇತ ಭಾಷೆಯನ್ನ … Read more

ಕೊಲೆಯಾಗಿ 18 ವರ್ಷದ ನಂತರ ಯುವತಿಯ ಅಂತ್ಯ ಸಂಸ್ಕಾರ|

SHIVAMOGGA | MALENADUTODAY NEWS | ಮಲೆನಾಡು ಟುಡೆ|Nov 13, 2024 ಮಡಿಕೇರಿ ತಾಲೂಕು ಭಾಗಮಂಡಲ ಸಮೀಪದ ಅಯ್ಯಂಗೇರಿಯಲ್ಲಿ ಬಾಲಕಿಯೊಬ್ಬಳು ಮೃತಪಟ್ಟು18 ವರ್ಷದ ಬಳಿಕ ಆಕೆಯ ಅಂತ್ಯಸಂಸ್ಕಾರ ನಡೆಸಿದ ಅಪರೂಪದ ಘಟನೆ ನಡೆದಿದೆ. 2006ರಲ್ಲಿ ಅಯ್ಯಂಗೇರಿಯಿಂದ ಕಾಸರಗೋಡಿನ ಕೆ.ಸಿ.ಹಂಝ ಎಂಬುವರು ಮನೆ ಕೆಲಸಕ್ಕೆಂದು ಸಫಿಯಾ ಎಂಬ ಬಾಲಕಿಯನ್ನು ಗೋವಾಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಬಾಲಕಿ ಮೈಮೇಲೆ ಬಿಸಿ ಗಂಜಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಳು. ಬಾಲಕಾರ್ಮಿಕ ಪ್ರಕರಣ ದಾಖಲಾಗುವ ಹೆದರಿಕೆಯಿಂದ ಹಂಝ ಎಂಬಾತ ಆಕೆಯನ್ನು ಕೊಲೆ ಮಾಡಿದ್ದ. … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು