ಒಂದು ಫೋನ್ ಕಾಲ್ ಎಲ್ಲದಕ್ಕೂ ಕಾರಣವಾಯ್ತಾ!? ಕರುಣಾಕರ ಕಥೆ
Shivamogga : ಶಿವಮೊಗ್ಗದ ಜ್ಯೋತಿಷಿ ಕಮಲಾಕರ ಭಟ್ ಹಾಗೂ ಸುಚಿತ್ರಾ ನಡುವಿನ ಅಕ್ರಮ ಸಂಬಂಧ ಮತ್ತು ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತೆ ಸುಚಿತ್ರಾರ ಪುತ್ರಿ ಮಾಧ್ಯಮಗಳ ಜೊತೆಗೆ ಇನ್ನೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜ್ಯೋತಿಷ್ಯ ಹೇಳುವ ಮೂಲಕ ಸಾಕಷ್ಟು ಸಂಪಾದನೆ ಮಾಡಿದ್ದ ಕಮಲಾಕರ ಆ ದುಡ್ಡಿನಿಂದಲೇ ಸುಚಿತ್ರಾರಿಗೆ ಬೇಕಿದ್ದ ಎಲ್ಲವನ್ನು ಕೊಡಿಸುತ್ತಿದ್ದರಂತೆ. ಶಿವಮೊಗ್ಗದ ಪಂಪಾನಗರದಲ್ಲಿ ವಾಸವಿದ್ದ ಕಮಲಾಕರ ಕನಸು ಎಂಟರ್ಪ್ರೈಸಸ್ ಹೆಸರಿನಲ್ಲಿ ಬಿಪಿಓ ಮತ್ತು ಜ್ಯೋತಿಷ್ಯ ಕೇಂದ್ರ ನಡೆಸುತ್ತಿದ್ದರು. ಅಲ್ಲಿಗೆ ಒಂಬತ್ತು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದವರು … Read more