ಒಂದು ಫೋನ್​ ಕಾಲ್​ ಎಲ್ಲದಕ್ಕೂ ಕಾರಣವಾಯ್ತಾ!? ಕರುಣಾಕರ ಕಥೆ

Siddapura Case and karunakara bhat story Daughter Reveals Shocking Details About Mother Suchitra

Shivamogga : ಶಿವಮೊಗ್ಗದ ಜ್ಯೋತಿಷಿ ಕಮಲಾಕರ ಭಟ್ ಹಾಗೂ ಸುಚಿತ್ರಾ ನಡುವಿನ ಅಕ್ರಮ ಸಂಬಂಧ ಮತ್ತು ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತೆ ಸುಚಿತ್ರಾರ ಪುತ್ರಿ ಮಾಧ್ಯಮಗಳ ಜೊತೆಗೆ ಇನ್ನೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.  ಜ್ಯೋತಿಷ್ಯ ಹೇಳುವ ಮೂಲಕ ಸಾಕಷ್ಟು ಸಂಪಾದನೆ ಮಾಡಿದ್ದ ಕಮಲಾಕರ ಆ ದುಡ್ಡಿನಿಂದಲೇ ಸುಚಿತ್ರಾರಿಗೆ ಬೇಕಿದ್ದ ಎಲ್ಲವನ್ನು ಕೊಡಿಸುತ್ತಿದ್ದರಂತೆ. ಶಿವಮೊಗ್ಗದ ಪಂಪಾನಗರದಲ್ಲಿ ವಾಸವಿದ್ದ ಕಮಲಾಕರ  ಕನಸು ಎಂಟರ್ಪ್ರೈಸಸ್ ಹೆಸರಿನಲ್ಲಿ ಬಿಪಿಓ ಮತ್ತು ಜ್ಯೋತಿಷ್ಯ ಕೇಂದ್ರ ನಡೆಸುತ್ತಿದ್ದರು. ಅಲ್ಲಿಗೆ ಒಂಬತ್ತು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದವರು … Read more

ಖುದ್ದು ಕೋರ್ಟ್ ಗೆ ಹಾಜರಾಗಿ ಸಾಕ್ಷಿಗಳಿಗೆ ಧೈರ್ಯ ತುಂಬುತ್ತಿದ್ದ ಎಸ್ಪಿ ಅಭಿನವ್ ಖರೆ. ಕೇಸ್​ ಗೆದ್ದಿದ್ದು ಹೇಗೆ ಗೊತ್ತಾ..?  ಜೆಪಿ ಬರೆಯುತ್ತಾರೆ Part-02

SP Abhinav Khares ಅಂದಿನ ಎಸ್ಪಿ ಅಭಿನವ್ ಖರೆ ಮತ್ತು ಪ್ರಾಸಿಕ್ಯೂಷನ್ ನ ಪಿಪಿ ವಿ.ಜಿ ಯಳಗೆರೆ

SP Abhinav Khares ಶಿವಮೊಗ್ಗ | ಶಿವಮೊಗ್ಗ ನಗರದಲ್ಲಿದೆ 8 ನಟೋರಿಯಸ್ ರೌಡಿಗಳ ಗ್ಯಾಂಗ್. ನಗರದಲ್ಲಿದ್ದಾರೆ 1500 ಅಧಿಕ ಬಡ್ಡಿಂಗ್ ರೌಡಿಗಳು. ಶಿವಮೊಗ್ಗ ನಗರದ ರೌಡಿಗಳಿಗೆ ಕೊಲೆ ಪ್ರಕರಣದಲ್ಲಿ ಗ್ಯಾಂಗ್ ಸಮೇತ ಶಾಶ್ವಾತವಾಗಿ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಬೇಕೆಂಬ ಪಣತೊಟ್ಟ ಎಸ್ಪಿ ಅಭಿನವ್ ಖರೆ… ಶಿವಮೊಗ್ಗದಲ್ಲಿ ಪೆಂಡಿಂಗ್ ಇರೋ ನಟೋರಿಯಸ್ ರೌಡಿಗಳ ಕೇಸುಗಳನ್ನು ಮೊದಲು ಸ್ಟಡಿ ಮಾಡ್ದ್ರು… ಅದ್ರಲ್ಲಿ ಶಿವಮೊಗ್ಗದಲ್ಲಿ ರಿಪಿಟೆಡ್ಲಿ ಕ್ರೈಂ ಅಟೆಮ್ಟ್ ಮಾಡ್ತಿರೋ… 8 ಗ್ಯಾಂಗ್ ಪಟ್ಟಿ ರೆಡಿ ಮಾಡಿದ್ರು..  1.ಮೃತ ಹಂದಿ ಅಣ್ಣಿ … Read more

ಮುನ್ನುಡಿಯಿಂದ ಮುನ್ನೆಡೆಗೆ! ಕೆಆರ್ ಪುರಂ ಶಾಲೆಯ ಅದ್ಭುತ ಕಮ್​ಬ್ಯಾಕ್ ಸ್ಟೋರಿ! ನಾ ಕಂಡ ಶಾಲೆ

Shivamogga KR Puram Govt School

Shimoga |Success Story of Shivamogga KR Puram Govt School | ನೀವು 1980ರ ಅಥವಾ 1990ರಲ್ಲಿ ಹುಟ್ಟಿದ್ದವರಾದರೆ, ಸರ್ಕಾರಿ ಶಾಲೆಗಳ ಮಹತ್ವ ಎಷ್ಟು ಎನ್ನುವುದು ನಿಮಗೆ ಗೊತ್ತೆ ಇರುತ್ತದೆ. ತಮ್ಮ ಮಕ್ಕಳನ್ನು ಸೇರಿಸಲು ಪ್ರೈವೇಟ್ ಸ್ಕೂಲ್​ಗಳನ್ನು ಹುಡುಕಿಹೋದ ಸಂದರ್ಭದಲ್ಲಿ ಅಬ್ಬಾ ನಮ್ಮಮ್ಮ ಅಪ್ಪ ಓದಿಸುವಾಗ ಇಷ್ಟೊಂದೆಲ್ಲಾ ಪ್ರಾಬ್ಲಮ್ಮೆ ಇರಲಿಲ್ಲ ಅಂತಾ ಮನಸ್ಸಲ್ಲೆ ಉದ್ಘಾರವನ್ನೂ ತೆಗದಿರುತ್ತೀರಿ. ಈಗಿನ ಮಕ್ಕಳು ಒಂದನೇ ಕ್ಲಾಸಿಗೆ ಬರುವಷ್ಟರಲ್ಲಿ ಆಗುವ ಫೀಜಲ್ಲಿ, ಆಗೆಲ್ಲಾ ಡಿಗ್ರಿ ಮೇಲೆ ಇನ್ನೊಂದು ಕೋರ್ಸ್​ ಸಹ ಓದಬಹುದಿತ್ತು. … Read more

ಸದ್ಯ ಟ್ರೆಂಡ್​ನಲ್ಲಿದ್ದಾರೆ 73ರ ಬಾಡಿಬಿಲ್ಡರ್​ ರಾಮಪ್ಪ! ವಯಸ್ಸಿಗೆ ಸೆಡ್ಡು ಹೊಡೆದ ಇವರ ಕಥೆ ಗೊತ್ತಾ! ಇವರು ಶಿವಮೊಗ್ಗದವರು!

Ramappa Inspiring Story

Ramappa Inspiring Story ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಸಿಸ್ಟಮ್​ ಮುಂದೆ ಕುಳಿತು ಬಿಟ್ಟರೆ, ಹೊತ್ತೋಗೋದೆ ಗೊತ್ತಾಗೋಲ್ಲ ಅನ್ನೋದು ಈಗಿನ ಕಾಲದ ಕಾಮನ್​ ನಾಣ್ಣುಡಿ.ಈ ಮಾತಿನ ನಡುವೆ ದೇಹಕ್ಕೆ ಚೂರು ಕೆಲಸ ಕೊಡಬೇಕು, ಕೋಡೋಣ ಅನ್ನುವುದಕ್ಕೆ ಟೈಮೇ ಸಿಗಲ್ಲ. ಹಾಗಾಗಿ ಬಾಡಿಗಾಡಿನ ಲೋಡ್ ಮಾಡಿ, ಮತ್ತೆ ನಾಳಿನ ಷೆಡ್ಯೂಲ್​ಗೆ ಮೈಂಡ್ ಅಲಾರಾಂ ಫಿಕ್ಸ್ ಮಾಡ್ಕೊಂಡು ಮಲಗೋದರೊಂದಿಗೆ ಆ ದಿನದ ದೈನಂದಿನ ಪ್ಲಾನ್​ ಆಫ್​ ಆಕ್ಷನ್​ ದಿ ಏಂಡ್ ಕಾಣುತ್ತೆ.. ಎಲ್ಲರದ್ದೂ ಅಲ್ಲದಿದ್ರೂ ಆಲ್ಮೋಸ್ಟ್ ಎನ್ನುವಷ್ಟು ಜನರ ಡೈಲಿ … Read more

ಭೀಮನಿಗಿಲ್ಲ ಬಿಡುಗಡೆ? ಬೇಲ್​ ಇದ್ದರೂ ಶಿವಮೊಗ್ಗ ಜೈಲಿನಲ್ಲಿಯೇ ಉಳಿದ ಚಿನ್ನಯ್ಯ! ಧರ್ಮಸ್ಥಳ….!

Dharmasthala Burude Case Chinnayya

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿ:  ಧರ್ಮಸ್ಥಳದ ಪ್ರಕರಣದಲ್ಲಿ ಬಹುಮುಖ್ಯ ವ್ಯಕ್ತಿಯಾಗಿದ್ದ ಚಿನ್ನಯ್ಯನ್ನ ಇದೀಗ ಯಾರಿಗೂ ಬೇಡದ ವ್ಯಕ್ತಿಯಾಗಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ, ಆತನಿಗೆ ಜಾಮೀನು ಸಿಕ್ಕರೂ ಸಹ ಯಾರೋಬ್ಬರು ಬೇಲ್​ ಶೂರಿಟಿ ನೀಡದ ಕಾರಣಕ್ಕೆ, ಚಿನ್ನಯ್ಯ ಇನ್ನೂ ಸಹ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿಯೇ ಇದ್ದಾನೆ.(Dharmasthala Burude Case Chinnayya Unable to Mobilize Surety, Remains in Shivamogga Jail) ಚಿನ್ನಯ್ಯನಿಗೆ ಬೇಲ್ ಕೊಡುವವರು ಯಾರು? ಎಂಬ ವಿಷಯದಲ್ಲಿ ಆರಂಭದಲ್ಲಿಯೇ ಹಲವು ಅನುಮಾನಗಳಿದ್ದರು. ಆತನನ್ನು ಬಳಕೆ, ದುರ್ಬಳಕೆ … Read more

ಪೆಟ್ರೋಲ್ ಬಿಲ್ ಇಳಿಕೆ! ಲೀಟರ್​ಗೆ 20 ರೂಪಾಯಿ ಆಗುತ್ತಾ? ನೀರಿಗಿಂತ ಅಗ್ಗವಾಗುತ್ತಾ ಇಂದನ ದರ! ಏನಿದು ವರದಿ!?

ಪೆಟ್ರೋಲ್ ಬಿಲ್ ಇಳಿಕೆ

Petrol and diesel ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ :  ಯಾರು ಅಧಿಕಾರಕ್ಕೆ ಬಂದ್ರು ಪೆಟ್ರೋಲ್ ಡೀಸೆಲ್ ರೇಟೇನು ಕಡಿಮೆಯಾಗಲ್ಲ ಅನ್ನುತ್ತಿದ್ದವರಿಗೆ ದೊಡ್ಡ ಸುದ್ದಿಯೊಂದು ಅಚ್ಚರಿ ಮೂಡಿಸ್ತಿದೆ. ಹೀಗೂ ಆಗುಬಹುದಾ ಅಂತಾ ಕೇಳುವಂತೆ ಮಾಡುತ್ತಿದೆ ಈ ಸುದ್ದಿ. ಇಷ್ಟಕ್ಕೂ ಸುದ್ದಿ ಏನಂದರೆ, ಪೆಟ್ರೋಲ್, ಡೀಸೆಲ್ ಬೆಲೆ ನೀರಿನ ಬಾಟಲಿಗಿಂತಲೂ ಅಗ್ಗವಾಗಲಿದೆಯಂತೆ. ಹಂಗಂಗೆ, ಆಥರಕ್ಕೆ ಆಥರವೇ ಆದ ಪಕ್ಷದಲ್ಲಿ, ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಲೀಟರ್ ಕಚ್ಚಾ ತೈಲ 18 ರೂ.ಗೆ ಇಳಿಕೆಯಾಗಲಿದೆಯಂತೆ ಹಾಗಂತ  ಜೆ.ಪಿ. … Read more

ತಾಯಿಯನ್ನು ಕೊಂದ ಆರೋಪ ಹೊತ್ತು ಜೈಲಿಗೆ ಹೋಗಬೇಕಿದ್ದ ಮಗನನ್ನು ಪೊಲೀಸ್ ತನಿಖೆ ಉಳಿಸಿದ್ದು ಹೇಗೆ ಗೊತ್ತಾ? ಜೆಪಿ ಬರೆಯುತ್ತಾರೆ.

kumsi Police solved the brutal murder case

kumsi Police ಶಿವಮೊಗ್ಗ:  ಜಿಲ್ಲೆಯಲ್ಲಿ ವೃದ್ಧರ ಕೊಲೆ ಪ್ರಕರಣಗಳಲ್ಲಿ ಕೆಲವೊಂದು ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ಈವರೆಗೂ ಸಾಧ್ಯವಾಗಿಲ್ಲ. ಮಲೆನಾಡಿನ ಒಂಟಿ ಮನೆಗಳಲ್ಲಿ ನಡೆಯುವ ಕೊಲೆ ಘಟನೆಗಳಿಗೆ ಸಾಕ್ಷಿ ಪುರಾವೆಗಳೇ ಇರೋದಿಲ್ಲ. ತುಮರಿ ಜೋಡಿ ವೃದ್ಧ ದಂಪತಿ ಕೊಲೆ, ಸೊರಬದ ಜೋಡಿ ಕೊಲೆ ಘಟನೆಗಳಲ್ಲಿ ಆರೋಪಿಗಳು ಯಾರು ಎಂಬುದು ಈವರೆಗೂ ಪತ್ತೆಯಾಗಿಲ್ಲ. ಆದರೆ ಕುಂಸಿ ಯಲ್ಲಿ ನಡೆದ ವೃದ್ಧೆಯ ಕೊಲೆಯನ್ನು ಸಾಕ್ಷಿ ಸಮೇತ ಹಿಡಿದ ಕೀರ್ತಿ ಕುಂಸಿ ಪೊಲೀಸ್ ಠಾಣಾಧಿಕಾರಿ ದೀಪಕ್ ಹಾಗು ಸಿಬ್ಬಂದಿಗಳ ವರ್ಗಕ್ಕೆ ಸಲ್ಲುತ್ತದೆ. ಈ … Read more

ಬಲೆಗೆ ಬಿದ್ದ ಬೀದಿ ನಾಯಿಗೆ ನಿರ್ದಯವಾಗಿ ಹೊಡೆದು ಸಾಯಿಸಿದ ದುಷ್ಕರ್ಮಿಗಳು! ವಿಡಿಯೋ ವೈರಲ್​!

ಬೀದಿ ನಾಯಿಯನ್ನು ಕ್ರೂರವಾಗಿ ಹೊಡೆದು ಸಾಯಿಸಿದ ಸಿಸಿಟಿವಿ ದೃಶ್ಯ ವೈರಲ್ಪ್ರ ಕರಣ ದಾಖಲು Shivamogga: Group of Pig Catchers Cruelly Kills Street Dog, Case Filed Based on CCTV Footage

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದ ಗೊಪಾಳದಲ್ಲಿ ಬೀದಿ ನಾಯಿಯೊಂದನ್ನ ಕ್ರೂರವಾಗಿ ಹೊಡೆದು ಸಾಯಿಸಲಾಗಿದೆ. ಈ ಘಟನೆಯ ಸಿಸಿ ಟಿವಿ ದೃಶ್ಯವನ್ನು ಆದರಿಸಿ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.  Pig Catchers Cruelly Kills Street Dog /ಗೋಪಾಳದಲ್ಲಿ ಬೀದಿನಾಯಿ ಹೊಡೆದು ಕೊಂದ ವಿಡಿಯೋ ವೈರಲ್ ನವೆಂಬರ್ 28 ರಂದು ನಡೆದ ಘಟನೆ ಇದಾಗಿದ್ದು, ಗೋಪಾಳ ಪೊಲೀಸ್ ಲೇಔಟ್​ನಲ್ಲಿರುವ ವೃದ್ಧಾಶ್ರಮದ ಬಳಿ ಗುಂಪೊಂದು ಈ ಕೃತ್ಯವೆಸಗಿದೆ. ಹಂದಿ ಹಿಡಿಯುವವರ ಗುಂಪೊಂದು ಬೀದಿನಾಯಿಯನ್ನು … Read more

ಕ್ರಿಕೆಟ್ ವಿಶ್ವಕಪ್​ಗೆದ್ದ ರಿಪ್ಪನ್​ಪೇಟೆಯ ಕಾವ್ಯಾ! ಕಾಣುವ ಕಣ್ಗಳೇ ಸೋಲುವ ಕಾಣದ ಕಂಗಳ ಕನಸು ಓದಿ!

Blind Cricket World Cup Winner Kavya

ನವೆಂಬರ್ 25,  2025 : ಮಲೆನಾಡು ಟುಡೆ : ಮುಂಬೈನಲ್ಲಿ ಟೀಂ ಇಂಡಿಯಾ ಮಹಿಳಾ ಮಣಿಗಳು ವಿಶ್ವಕಪ್​ ಗೆದ್ದಾಗ, ಇಡೀ ದೇಶವೇ ಸಂಭ್ರಮಿಸಿತ್ತು. ಆ ಸಂಭ್ರಮಕ್ಕೆ ಮತ್ತೊಂದು ಸಡಗರವನ್ನು ಅಟ್ಯಾಚ್ ಮಾಡಿದವರು, ದೇಶದ ವಿಶೇಷಚೇತನ ಮಹಿಳಾ ತಂಡದವರು. ವಿದೇಶದ ನೆಲದಲ್ಲಿ ನೇಪಾಳ ತಂಡವನ್ನು ಡಾಮಿನೆಂಟ್ ಮಾಡಿ ಸೋಲಿಸಿದ್ದ ಟೀಂ ಇಂಡಿಯಾ ಅಂಧರ ವಿಶ್ವಕಪ್‌ನಲ್ಲಿ ಅಗ್ರೆಸಿವ್ ಆಗಿ ಗೆದ್ದು ಬೀಗಿತ್ತು.  ಶಿವಮೊಗ್ಗವನ್ನು ಓಸಿ,ಡ್ರಗ್ಸ್​ ಮುಕ್ತ ಜಿಲ್ಲೆಯನ್ನಾಗಿ ಮಾಡಿ, ರೈತರ ರಕ್ತ ಹೀರುತ್ತಿದೆ ಸರ್ಕಾರ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ … Read more

ತ್ಯಾವರೆಕೊಪ್ಪ ಹುಲಿಸಿಂಹಧಾಮ ಪ್ರವಾಸಿಗರ ದೃಷ್ಟಿಯಲ್ಲಿ ಎಷ್ಟು ಸುರಕ್ಷಿತ ? ಜೆಪಿ ಬರೆಯುತ್ತಾರೆ.

Tyavarekoppa Lion and Tiger Safari Safety

Tyavarekoppa 13-11-25 ರ ಮದ್ಯಾಹ್ನ ಬನ್ನೇರುಘಟ್ಟ ಜೈವಿಕ ಉಧ್ಯಾನವನದಲ್ಲಿ ಬಸ್ ನಲ್ಲಿದ್ದ ಪ್ರವಾಸಿ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಬೆನ್ನಲ್ಲೆ ರಾಜ್ಯಾದ್ಯಂತ ಇರುವ ಸಫಾರಿ ಝೂಗಳು ಎಷ್ಟು ಸುರಕ್ಷಿತ ಎಂಬ ಅನುಮಾನಗಳು ಮೂಡತೊಡಗಿದೆ.  ಅದರಲ್ಲೂ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮವು ಪ್ರವಾಸಿಗರ ಹಿತದೃಷ್ಟಿಯಿಂದ ಎಷ್ಟು ಸುರಕ್ಷಿತ ಎಂಬ ಬಗ್ಗೆ ಮಲೆನಾಡು ಟುಡೆ ನಡೆಸಿದ ಗ್ರೌಂಡ್ ರಿಪೋರ್ಟ್ ಇಲ್ಲಿದೆ.  ದೆಹಲಿಯ ಝೂ ನಲ್ಲಿ ಹುಲಿ ವಿದ್ಯಾರ್ಥಿಯನ್ನು ಕೊಂದ ಘಟನೆ. 20 ವರ್ಷಗಳ ಹಿಂದೆಯೇ ತ್ಯಾವರೆಕೊಪ್ಪ ಸಿಂಹಧಾಮದಲ್ಲೂ ನಡೆದಿತ್ತು. … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು