SAGARA

ನೀವು ಓದಿದ ಸುದ್ದಿಗಳನ್ನು ನಿಮ್ಮವರಿಗೂ ತಲುಪಿಸಿ

ಪ್ರತಿದಿನದ ಅಚ್ಚರಿಯ ಸುದ್ದಿಗಳು ನಿಮಗಾಗಿ

ಸಾಗರ ಟೌನ್ ಪೊಲೀಸರ ಕಾರ್ಯಾಚರಣೆ! ದಾವಣಗೆರೆ ಮಹಿಳೆ ಚಿನ್ನ ಕದ್ದಿದ್ದ ಪ್ರಕರಣ ಸೇರಿ 2 ಕೇಸ್​ ಕ್ಲೀಯರ್

Sagar Police Arrest Two Thieves  ನವೆಂಬರ್, 06, 2025 ರ ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಟೌನ್ ಪೊಲೀಸ್​…

ಭೂಮಿ ಕೊಡಿಸುವುದಾಗಿ ರೈತರಿಗೆ ವಂಚನೆ! ಬೇಳೂರು ಗೋಪಾಲ ಕೃಷ್ಣ ಎಚ್ಚರಿಕೆ ಮತ್ತು ಸಾಗರ ಟೌನ್ ಸ್ಟೇಷನ್​ ವಿಚಾರ

ನವೆಂಬರ್, 06, 2025 ರ ಮಲೆನಾಡು ಟುಡೆ ಸುದ್ದಿ : ಸಾಗರ ಟೌನ್​ ಪೊಲೀಸ್ ಸ್ಟೇಷನ್​ ರಾಷ್ಟ್ರಿಯ ಹೆದ್ಧಾರಿ ಅಗಲೀಕರಣದಲ್ಲಿ ಶಿಫ್ಟ್ ಆಗಲಿದೆಯಾ? ಶಿವಮೊಗ್ಗದಲ್ಲಿ ಕೆಪಿಸಿ ಭೂಮಿ…

ಕಾಗೋಡು ತಿಮ್ಮಪ್ಪ ಅವರಿಗೆ ಮಲೆನಾಡು ಲೋಹಿಯಾ ಪ್ರಶಸ್ತಿ

ನವೆಂಬರ್, 05, 2025 ರ ಮಲೆನಾಡು ಟುಡೆ ಸುದ್ದಿ : ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ  ನವೆಂಬರ್ 9ರಂದು ಸಾಗರ ನಗರದ ಸಂಗೊಳ್ಳಿ ರಾಯಣ್ಣ ರಂಗಮಂದಿರದಲ್ಲಿ…

ಮನೆಯಲ್ಲಿ ಗುಟ್ಟಾಗಿ ಇಟ್ಕೊಂಡಿದ್ದ ಪ್ರಾಣಿ ಬಗ್ಗೆ ಅರಣ್ಯ ಇಲಾಖೆಗೆ ಪಿನ್​ ಟು ಪಿನ್ ಮಾಹಿತಿ! ನಡೀತು ಈ ಘಟನೆ

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 31, 2025:  ಅಕ್ರಮವಾಗಿ ಕಪ್ಪು ಆಮೆ ಸಂಗ್ರಹಿಸಿಟ್ಟುಕೊಂಡಿದ್ದಾರೆಂಬ ಖಚಿತ ಮಾಹಿತಿಯನ್ನಾಧರಿಸಿ ಅರಣ್ಯ ಸಂಚಾರಿ ದಳ ಸಾಗರದ ಪಿಎಸ್‌ಐ ವಿನಾಯಕ ನೇತೃತ್ವದಲ್ಲಿ ಸಂಚಾರಿ…

ಶಿವಮೊಗ್ಗದಲ್ಲಿ ನಡೆಯುತ್ತಿದ್ದಿದ್ದು ಸಾಗರದಲ್ಲಿಯು ಶುರುವಾಯ್ತು! ದಾಖಲಾಯ್ತು ಕೇಸ್

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 28, 2025:  ಆಗಾಗ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಪೊಲೀಸ್​ ಹೆಸರಿನಡಿಯ ಕಳ್ಳತನ ಪ್ರಕರಣ ಇದೀಗ ಸಾಗರ ಪೇಟೆಯಲ್ಲಿ ನಡೆದಿದೆ. 5 ದಿನಗಳ ಹಿಂದೆ…

ನಾನೂ ಸಹ ಆಗ್ತೀನಿ! ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ!

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 27, 2025, ನವೆಂಬರ್​ ಕ್ರಾಂತಿ ಇನ್ನಷ್ಟು ಸ್ಪಷ್ಟವಾಗುತ್ತಿದ್ದಂತೆ, ನಾನು ಸಹ ಸಚಿವ ಸ್ಥಾನದ ಆಕಾಂಕ್ಷಿ. ಈ ಬಗ್ಗೆ ಪಕ್ಷದ ಪ್ರಮುಖರಲ್ಲಿ ಸಚಿವ…

ಹೋರಿಹಬ್ಬ : ಮಾಜಿ ಶಾಸಕರ ಬೆನ್ನಿಗೆ ತಿವಿದು, ನೆಲಕ್ಕೆ ಕೆಡವಿದ ಹೋರಿ! ದೃಶ್ಯ ಸುದ್ದಿ

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ಶಿಕಾರಿಪುರದಲ್ಲಿ ನಡೆದ  ಹೋರಿಹಬ್ಬದಲ್ಲಿ ಮಾಜಿ ಶಾಸಕ ಮಹಾಲಿಂಗಪ್ಪರವರು ಗಾಯಗೊಂಡಿದ್ದಾರೆ. ಸದ್ಯ ಅವರು ಪ್ರಾಣಾಪಾಯದಿಂದ ಬಚಾವ್ ಆಗಿದ್ದು, ಆಸ್ಪತ್ರೆಯಲ್ಲಿ…

ಹೆದರಿ ಓಡಿದ್ದಾತನ ಬೆನ್ನಟ್ಟಿದ್ದ ಖಾಕಿ ಸಿಕ್ತು ಭರ್ಜರಿ ಬೇಟೆ! ಸಾಗರ,ಸೊರಬ, ಕಾರ್ಗಲ್ ದೇಗುಲದಲ್ಲಿ ಕಳ್ಳತನದ ರಹಸ್ಯ!

ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 25, 2025 : ಸೊರಬ : ಶಿವಮೊಗ್ಗ ಪೊಲೀಸರು ದೇವಸ್ಥಾನಗಳ ಸರಣಿ ಕಳ್ಳತನ ಪ್ರಕರಣವೊಂದನ್ನ ಭೇದಿಸಿದ್ದು, ಬರೋಬ್ಬರಿ ನಾಲ್ಕು ಲಕ್ಷ ಮೌಲ್ಯದ…