ಮತ್ತೆ ನಿಂತ ಲಾಂಚ್, ಮೆಗ್ಗಾನ್ನಲ್ಲಿ ಮಹಿಳೆ ಸಾವಿನ ಸುದ್ದಿ ಜೊತೆ ಓದಿ ಚಿರತೆ & ನಾಯಿಯ ಸ್ಟೋರಿ! ಶಿವಮೊಗ್ಗದ ಬೆಳಗಿನ ಸುದ್ದಿ
ಜೂನ್ 2, 2026

ಶಿವಮೊಗ್ಗದ ಬೆಳಗಿನ ಸುದ್ದಿ : ಮಲೆನಾಡು ಶಿವಮೊಗ್ಗದಲ್ಲಿ ನಡೆದ ಘಟನೆಗಳು, ತಿಳಿದುಕೊಳ್ಳಬೇಕಾದ ಮಾಹಿತಿ, ನಡೆದ ಹಾಗೂ ನಡೆಯುವ ಕಾರ್ಯಕ್ರಮಗಳು ಸೇರಿದಂಥೆ ಜಿಲ್ಲೆಯ ವಿವಿಧ ಆಗು ಹೋಗುಗಳನ್ನು ಒಂದೇ...
ಕ್ಲಿಕ್ ಮಾಡಿಜೀ ಕನ್ನಡ ವೀರ ಕನ್ನಡಿಗ ಪ್ರಶಸ್ತಿ ವಿಜೆತೆ ಡಾ.ಪ್ರತಿಭಾ ಈಗ ಸಾಗರ ತಹಶೀಲ್ದಾರ್
ಜೂನ್ 1, 2026

Dr. Pratibha R ಸಾಗರ : ಸಾಗರ ತಾಲೂಕು ಕಚೇರಿಯ ನೂತನ ತಹಶೀಲ್ದಾರ್ ಆಗಿ ಡಾ. ಪ್ರತಿಭಾ ಆರ್. ಅವರು ವರ್ಗಾವಣೆಗೊಂಡು ಬಂದಿದ್ದು, ಶನಿವಾರದಂದು ಅಧಿಕೃತವಾಗಿ ತಮ್ಮ...
ಕ್ಲಿಕ್ ಮಾಡಿಸಾಗರ ಟೌನ್ ಸ್ಟೆಷನ್ ಕೇಸ್ : ಮೃತನ ಪತ್ನಿ, ಪ್ರಿಯಕರನ ಬಂಧನ! ಆಗಿದಿಷ್ಟು
ಮೇ 27, 2026

ಮಲೆನಾಡು ಟುಡೆ ಸುದ್ದಿ / ಸಾಗರ / ಹೆಂಡತಿಯ ಅನೈತಿಕ ಸಂಬಂಧದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಪತಿಯನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬಗ್ಗೆ...
ಕ್ಲಿಕ್ ಮಾಡಿಸಾಗರದ ವಕೀಲೆ ಶ್ರಾವ್ಯಾ ಸಾಗರ್ಗೆ ಜೀವವೈವಿಧ್ಯ ಪ್ರಶಸ್ತಿ! ಏನಿದರ ವಿಶೇಷ? ಓದಿ
ಮೇ 27, 2026

ಮಲೆನಾಡು ಟುಡೆ ಸುದ್ದಿ / ಸಾಗರ / ಕರ್ನಾಟಕ ಸರ್ಕಾರದ ಜೀವವೈವಿಧ್ಯ ಮಂಡಳಿಯು ನೀಡುವ 2025-26ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ಜೀವವೈವಿಧ್ಯ ಪ್ರಶಸ್ತಿಗೆ ಇಲ್ಲಿನ ಶ್ರಾವ್ಯಾ ಸಾಗರ್...
ಕ್ಲಿಕ್ ಮಾಡಿಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್, ಜೆಪಿ ನಗರದಲ್ಲಿ ನಡೆದಿದ್ದು ಕೊಲೆ! ಪತ್ನಿ, ಪ್ರಿಯಕರನ ವಿರುದ್ಧ ಕೇಸ್! ಸಾಗರ ಪೇಟೆಯಲ್ಲಿ ನಡೆದಿದ್ದೇನು?
ಮೇ 26, 2026

ಮಲೆನಾಡು ಟುಡೆ ಸುದ್ದಿ / ಸಾಗರ / ಸಾಗರ ಪೇಟೆಯ ಜೆ.ಪಿ. ನಗರದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಸಾವಿನ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಆತ್ಮಹತ್ಯೆ ಎಂದುಕೊಂಡಿದ್ದ ಪ್ರಕರಣ ಇದೀಗ,...
ಕ್ಲಿಕ್ ಮಾಡಿಸಾಗರ: ಅಂಬೇಡ್ಕರ್ ವೃತ್ತದ ಬಳಿ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹಾರಿದ ಕಾರು; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಮೇ 7, 2026

ಸಾಗರ: ನಗರದ ಹೃದಯಭಾಗವಾದ ಮಾರುಕಟ್ಟೆ ರಸ್ತೆಯ ಅಂಬೇಡ್ಕರ್ ವೃತ್ತದ ಬಳಿ ಬುಧವಾರ ಸಂಜೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಚಾಲಕನ ಹತೋಟಿ ತಪ್ಪಿದ ಕಾರೊಂದು ಡಿವೈಡರ್ಗೆ ಡಿಕ್ಕಿ...
ಕ್ಲಿಕ್ ಮಾಡಿಶುಂಠಿ ಹೊಲದಲ್ಲಿ ಹಾವು ಕಚ್ಚಿ ಆರು ತಿಂಗಳ ಗರ್ಭಿಣಿ ದುರ್ಮರಣ
ಮೇ 4, 2026

ಆನಂದಪುರ : ಶುಂಠಿ ಬೆಳೆಯುವ ಜಮೀನಿನಲ್ಲಿ ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಆರು ತಿಂಗಳ ಗರ್ಭಿಣಿಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಆನಂದಪುರ ಸಮೀಪ ಶನಿವಾರ ಜರುಗಿದೆ.ಮೃತ...
ಕ್ಲಿಕ್ ಮಾಡಿಸಾಗರ: 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ದರೋಡೆ
ಮೇ 4, 2026

Sagara ಸಾಗರ : ಸಾಗರ ಪಟ್ಟಣದ ಗಾಂಧಿನಗರದಲ್ಲಿರುವ ಮನೆಯೊಂದರ ಬೀಗ ಒಡೆದು ಒಳನುಗ್ಗಿದ ಕಳ್ಳರು , ಬರೋಬ್ಬರಿ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು...
ಕ್ಲಿಕ್ ಮಾಡಿಸಾಗರದಲ್ಲಿ: ಬೀಗ ಹಾಕಿದ್ದ ಮನೆಯಿಂದ 50 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ಲೂಟಿ
ಏಪ್ರಿಲ್ 30, 2026

ಸಾಗರ | ಸಾಗರ ನಗರದ ಗಾಂಧಿನಗರ ಬಡಾವಣೆಯಲ್ಲಿ ಕಳ್ಳರು ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ನಗನಾಣ್ಯಗಳನ್ನು ದೋಚಿದ್ದಾರೆ. ಈ ಘಟನೆಯು ಗುರುವಾರ ಬೆಳಕಿಗೆ ಬಂದಿದ್ದು, ಸ್ಥಳೀಯರಲ್ಲಿ...
ಕ್ಲಿಕ್ ಮಾಡಿಆನಂದಪುರದಲ್ಲಿ ಬೈಕ್ ಡಿಕ್ಕಿಯಾಗಿ ಪಾದಚಾರಿ ಸಾವು, ಸವಾರ ಪರಾರಿ
ಏಪ್ರಿಲ್ 28, 2026

ಆನಂದಪುರ: ಸಾಗರ ತಾಲೂಕಿನ ಆನಂದಪುರದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ, ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ...
ಕ್ಲಿಕ್ ಮಾಡಿ