ಹೊಸನಗರ ಕೆರೆಗೆ ಬಿದ್ದ ಲಾರಿ, ಚಿತ್ರದುರ್ಗ ಹೈವೇಲಿ ಕಾರು ಪಲ್ಟಿ, ಬೆಂಗಳೂರಿನ ಕುಟುಂಬ ಪಾರು
ಜೂನ್ 29, 2026

news in shivamogga / ಮಲೆನಾಡು ಟುಡೆ ಸುದ್ದಿ / ನಿನ್ನೆ ದಿನದ ನಡೆದ ಪ್ರತ್ಯೇಕ ಘಟನೆಗಳಲ್ಲಿ ಹೊಸನಗರದಲ್ಲಿ ಲಾರಿ ಹಾಗೂ ಹೊಳೆಹೊನ್ನೂರು ಸಮೀಪ ಕಾರೊಂದು ಮಗುಚಿ...
ಕ್ಲಿಕ್ ಮಾಡಿಮಂಗಳೂರಿಗೆ ಹೋಗುತ್ತಿದ್ದ ಲಾರಿಗೆ ಹೊಸನಗರದಲ್ಲಿ ಬೆಂಕಿ!
ಜೂನ್ 28, 2026

maize caught fire / ಮಲೆನಾಡು ಟುಡೆ ಸುದ್ದಿ / ಹೊಸನಗರ/ ಮೆಕ್ಕೆಜೋಳ ತುಂಬಿದ್ದ ಲಾರಿಯೊಂದು ಇಲ್ಲಿನ ಬೇಳೂರುಗ್ರಾಮದ ಬಳಿಯಲ್ಲಿ ಸುಟ್ಟು ಕರಕಲಾಗಿದೆ. ಶಿಕಾರಿಪುರದಿಂದ ಮಂಗಳೂರಿಗೆ ಮೆಕ್ಕೆಜೋಳ...
ಕ್ಲಿಕ್ ಮಾಡಿಹುಲಿಕಲ್ ಘಾಟಿಯಲ್ಲಿ ಶೆಟಲ್ ಬಸ್ಗಳ ಸಂಚಾರಕ್ಕೆ ಅವಕಾಶ! ರೂಲ್ಸ್ ಹೀಗಿದೆ! ಪ್ರಯಾಣಿಕರಿಗೆ ಅನುಕೂಲ
ಜೂನ್ 19, 2026

Hulikal Ghat Reopens / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹುಲಿಕಲ್ ಘಾಟಿ / ಇತ್ತೀಚೆಗಷ್ಟೆ ಹುಲಿಕಲ್ ಘಾಟಿಯು ಮಿನಿ ವಾಹನಗಳಿಗೆ ತೆರೆದುಕೊಂಡಿದೆ. ಇದೀಗ...
ಕ್ಲಿಕ್ ಮಾಡಿಹೊಸನಗರ ಟೆಂಪಲ್ & ಬೈಕ್ ಕೇಸ್, ಭದ್ರಾವತಿ ಕತ್ತೆಮೂರ್ತಿ ಅರೆಸ್ಟ್! ಕಂಪ್ಲೀಟ್ ಸ್ಟೋರಿ
ಜೂನ್ 11, 2026

Hosanagara Police / ಮಲೆನಾಡು ಟುಡೆ ಸುದ್ದಿ / ಹೊಸನಗರ / ಟೌನ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಬೈಕ್ ಕಳ್ಳತನ ಹಾಗೂ ದೇವಸ್ಥಾನದ ಹುಂಡಿ ಕಳವು ಪ್ರಕರಣಗಳನ್ನು...
ಕ್ಲಿಕ್ ಮಾಡಿಸಿಹಿ ಸುದ್ದಿ ! ಹುಲಿಕಲ್ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಸದ್ಯದಲ್ಲಿಯೇ ಸಿಗಲಿದೆ ಅವಕಾಶ
ಜೂನ್ 10, 2026

Hulikal Ghat Road / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕಳೆದ ಎರಡು ತಿಂಗಳುಗಳಿಂದ ವಾಹನ ಸಂಚಾಕ್ಕೆ ಮುಚ್ಚಲ್ಪಟ್ಟಿದ್ದ ಹುಲಿಕಲ್ ಘಾಟಿ ರಸ್ತೆಯು ಶೀಘ್ರದಲ್ಲಿಯೇ...
ಕ್ಲಿಕ್ ಮಾಡಿಮಲಗುವ ಕೋಣೆಯಲ್ಲಿ ಸ್ವಯಂಕೃತ ಕೊ@ಲೆ!ಪೊಲೀಸರು ಕಾಣದ್ದು!
ಜೂನ್ 2, 2026

ಮಲೆನಾಡು ಟುಡೆ ಸುದ್ದಿ / ಹೊಸನಗರ / ಬದುಕು ಎಂಬುದು ನಾಲ್ಕೆ ದಿನ ಎಂಬುದು ಸತ್ಯವೇ ಆದರೂ ಕೆಲವೊಮ್ಮ ದೀರ್ಘಾಯಸ್ಸು ಹಿರಿಯ ಜೀವನಗಳ ಹಿಂಡಿ ಹಿಪ್ಪೆ ಮಾಡುತ್ತದೆ....
ಕ್ಲಿಕ್ ಮಾಡಿಮಾಸ್ತಿಕಟ್ಟೆಯಲ್ಲಿ ರಸ್ತೆ ಸುತ್ತುತ್ತಿದ್ದ ಮಹಿಳೆಗೆ ನಗರ ಪೊಲೀಸ್ ಠಾಣೆಯಲ್ಲಿ ಸಿಕ್ತು ಟರ್ನಿಂಗ್ ಪಾಯಿಂಟ್
ಮೇ 19, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಜಿಲ್ಲೆಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮಾನವೀಯ ಕಾರ್ಯವೊಂದಕ್ಕೆ ಸಾಕ್ಷಿಯಾಗಿದ್ದಾರೆ. ನಗರ ಪೊಲೀಸ್ ಸ್ಟೇಷನ್ ಬೀಟ್ ಸಿಬ್ಬಂದಿ ತಮ್ಮ...
ಕ್ಲಿಕ್ ಮಾಡಿಶಿವಮೊಗ್ಗ: 60ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳು
ಮೇ 11, 2026

ಹೊಸನಗರ: ಜಿಲ್ಲೆಯ ಹೊಸನಗರ ತಾಲೂಕಿನ ಬ್ರಾಹ್ಮಣ ತರುವೆ ಗ್ರಾಮದ ಚಕ್ರೆ ಎಂಬಲ್ಲಿ ದುಷ್ಕರ್ಮಿಗಳು 60ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡೆದು ಹಾಕಿರುವ ಘಟನೆ ಸಂಭವಿಸಿದೆ. ಮೇ 9...
ಕ್ಲಿಕ್ ಮಾಡಿಹೊಸನಗರ: ಚಾಲಕನ ನಿಯಂತ್ರಣ ತಪ್ಪಿ ಬೆಂಗಳೂರು-ಕುಂದಾಪುರ ಖಾಸಗಿ ಬಸ್ ಪಲ್ಟಿ; 11 ಪ್ರಯಾಣಿಕರಿಗೆ ಗಾಯ
ಮೇ 8, 2026

ಹೊಸನಗರ: ಪಟ್ಟಣದ ಹೊರವಲಯದ ರಾಜ್ಯ ಹೆದ್ದಾರಿ 766 ಸಿ ಜಯನಗರದ ಚಾಮುಂಡಿ ಬೆಟ್ಟದ ತಿರುವಿನಲ್ಲಿ ಇಂದು ಮುಂಜಾನೆ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೆಂಗಳೂರಿನಿಂದ...
ಕ್ಲಿಕ್ ಮಾಡಿಇತ್ತ ಮದುವೆ ಹೆಸರಲ್ಲಿ ಸಂಬಂಧ! ಅತ್ತ ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ! ಬಾಳೆಹೊನ್ನೂರಲ್ಲಿ ಹೊಸನಗರ ಕೇಸ್!
ಮೇ 6, 2026

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ಯುವತಿಯೊಬ್ಬಳಿಗೆ ಹೊಸನಗರ ತಾಲೂಕಿನ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಮದುವೆಯಾಗಲು ನಿರಾಕರಿಸಿ ವಂಚಿಸಿದ ಕುರಿತು ಠಾಣೆಯಲ್ಲಿ...
ಕ್ಲಿಕ್ ಮಾಡಿಹುಲಿಕಲ್ ಘಾಟಿಯಲ್ಲಿ ಭೀಕರ ದುರಂತ !ಧರೆ ಕುಸಿದು ಮೂವರು ಸಾವು! ಇಬ್ಬರು ಗಂಭೀರ! ಪೂರ್ತಿ ವಿವರ ಹೀಗಿದೆ
ಏಪ್ರಿಲ್ 9, 2026

ಪ್ರಸಿದ್ಧ ಹುಲಿಕಲ್ ಘಾಟಿಯ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ದಿಢೀರ್ ಮಣ್ಣು ಕುಸಿದು ಬಿದ್ದು 3 ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಸಂಭವಿಸಿದೆ. ಘಾಟಿಯ ಶ್ರೀ ಚಂಡಿಕಾಂಬಾ ದೇವಸ್ಥಾನದ...
ಕ್ಲಿಕ್ ಮಾಡಿ3 ಸಬ್ಜೆಕ್ನಲ್ಲಿ 100/100, 600 ಕ್ಕೆ 596 ಹೊಸನಗರ ತಾಲೂಕಿನ ಯಡೂರು ವಿದ್ಯಾರ್ಥಿ ನಿಹಾಲ್ ಸಾಧನೆ
ಏಪ್ರಿಲ್ 9, 2026

ಹೊಸನಗರ ತಾಲೂಕಿನ ಯಡೂರು ಗ್ರಾಮದ ವಿದ್ಯಾರ್ಥಿ ನಿಹಾಲ್ ಎಸ್ಎಸ್ಎಲ್ಸಿ ಮಾದರಿಯಲ್ಲಿಯೇ, ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿರುವ ಪ್ರದೇಶದಿಂದ ಬಂದ ಇವರು,...
ಕ್ಲಿಕ್ ಮಾಡಿಹುಂಚದಲ್ಲಿ ಭೀಕರ ಅಗ್ನಿ ಅವಘಡ, ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾದ ಮನೆ, ಮಹಿಳೆ ಅಸ್ವಸ್ಥ
ಏಪ್ರಿಲ್ 6, 2026

ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದಲ್ಲಿ ಮಠದಜಡ್ಡು ಸಮೀಪವಿರುವ ಸುಮಿತ್ರಾ ಎಂಬುವವರ ಮನೆಯಲ್ಲಿ ಏಕಾಏಕಿ ಕಾಣಿಸಿಕೊಂಡ ಪರಿಣಾಮ ಮನೆ ಪೂರ್ತಿ ಸುಟ್ಟು ಭಸ್ಮವಾಗಿದೆ. ಶಿವಮೊಗ್ಗ...
ಕ್ಲಿಕ್ ಮಾಡಿಸ್ಕೀಂ ಹೆಸರಿನಲ್ಲಿ 1960 ಕ್ಕೂ ಹೆಚ್ಚು ಜನರಿಗೆ ಮೋಸ, ವಂಚನೆ ಮಾಡಿದ್ದೆಷ್ಟು ಕೋಟಿ ಗೊತ್ತಾ..
ಮಾರ್ಚ್ 30, 2026

ಹೊಸನಗರ: ಆಕರ್ಷಕ ಬಹುಮಾನ ಹಾಗೂ ಸ್ಕೀಮ್ಗಳ ಹೆಸರಿನಲ್ಲಿ ಸಾರ್ವಜನಿಕರಿಗೆ ಕೋಟ್ಯಾಂತರ ರೂಪಾಯಿ ಹಣ ವಂಚಿಸಿದ ಆರೋಪದಡಿ ಉದ್ಯಮಿ ಅಬ್ದುಲ್ ರಜಾಕ್ ಎಂಬುವವರನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ . ...
ಕ್ಲಿಕ್ ಮಾಡಿ