Shiralakoppa Police Arrest Two for Areca Nut Theft

2 ತಿಂಗಳ ಹಿಂದಿನ ಪ್ರಕರಣ, ಇಬ್ಬರು ಆರೋಪಿಗಳು, ಲಕ್ಷಾಂತರ ರೂಪಾಯಿ ಮಾಲು. ಏನಿದು ಸುದ್ದಿ

ಶಿವಮೊಗ್ಗ: ಶಿಕಾರಿಪುರ ತಾಲ್ಲೂಕಿನ ಹುಣಸೇಕಟ್ಟೆ ಗ್ರಾಮದಲ್ಲಿ ನಡೆದಿದ್ದ ಅಡಿಕೆ ಕಳ್ಳತನ ಪ್ರಕರಣವನ್ನು ಶಿರಾಳಕೊಪ್ಪ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕಳವು …

ಪೂರ್ತಿ ಓದಿ

Shikaripura Police incidentಶಿಕಾರಿಪುರದ ಅಕ್ಕಮಹಾದೇವಿ ವೃತ್ತದಲ್ಲಿ ಕರ್ತವ್ಯ ನಿರತ ಪೊಲೀಸ್ ಶಂಕರ್ ಅವರಿಗೆ ಬೈಕ್ ಡಿಕ್ಕಿಯಾಗಿದೆ. ಗಾಯಾಳುವನ್ನು ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಪ್ಪನಹಳ್ಳಿಯ ಮೂವರು ಸವಾರರು ವಶಕ್ಕೆ.

ಟಿಸಿ ದುರಸ್ತಿ ಮಾಡುತ್ತಿದ್ದಾಗ ಆಘಾತ! ಬೆಸ್ಕಾಂ ನೌಕರ ಸಾವು! ಸವಳಂಗದಲ್ಲಿ ದುರಂತ ನಡೆದಿದ್ದು ಹೀಗೆ!

ನ್ಯಾಮತಿ ತಾಲ್ಲೂಕು ಸವಳಂಗ ವ್ಯಾಪ್ತಿಯಲ್ಲಿ ಬೆಸ್ಕಾಂನ ಲೈನ್‌ಮನ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಿಕಾರಿಪುರ ಮೂಲದ ಸಿಬ್ಬಂದಿಯೊಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕಳೆದ ಮಂಗಳವಾರ ರಾತ್ರಿ …

ಪೂರ್ತಿ ಓದಿ

Shikaripura Youth Sabarish Commits Suicide

ತೀರ್ಥಹಳ್ಳಿಯಲ್ಲಿ ಕೆಲಸಮಾಡ್ತಿದ್ದ ಶಿಕಾರಿಪುರದ ಯುವಕ ಶಿವಮೊಗ್ಗ ಬಸ್ಟ್ಯಾಂಡ್​ನಲ್ಲಿ ವಿಷ ಸೇವಿಸಿ ಆತ್ಮ* ಹತ್ಯೆ?  ಏನಿದು ಪ್ರಕರಣ

Shikaripura ಶಿವಮೊಗ್ಗ: ಪ್ರೀತಿ ನಿರಾಕರಣೆ ಹಾಗೂ ಯುವತಿಯ ಕುಟುಂಬದವರಿಂದ ಹಲ್ಲೆಗೊಳಗಾಗಿ ಮನನೊಂದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಮೃತ ಯುವಕನನ್ನುಶಿಕಾರಿಪುರ ತಾಲೂಕಿನ …

ಪೂರ್ತಿ ಓದಿ

ಥೈಲ್ಯಾಂಡ್ ವರ್ಲ್ಡ್ ಮಾಸ್ಟರ್ಸ್ ಸ್ವಿಮ್ಮಿಂಗ್​ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಶಿವಮೊಗ್ಗದ ಪಶುವೈದ್ಯ! ಯಾರು ನೋಡಿ Thailand World Masters Swimming Shikaripura Veterinarian Wins Gold and Silver Medals

ಥೈಲ್ಯಾಂಡ್ ವರ್ಲ್ಡ್ ಮಾಸ್ಟರ್ಸ್ ಸ್ವಿಮ್ಮಿಂಗ್​ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಶಿವಮೊಗ್ಗದ ಪಶುವೈದ್ಯ! ಯಾರು ನೋಡಿ ವಿಶ್ ಮಾಡಿ

ಶಿಕಾರಿಪುರ: ಸಾಧನೆಗೆ ವಯಸ್ಸು ಅಡ್ಡಿಯಲ್ಲ, ಗೆಲುವಿಗೆ ಸೋಲು ಬಾದಿತವಲ್ಲ ಅಂತಾ ಹೇಳುತ್ತಿರುತ್ತಾರೆ. ನಮ್ಮ ಊರಿನ ಡಾಕ್ಟರ್​ ಒಬ್ಬರು ಅದನ್ನಮಾಡಿ ಸೈ ಎನಿಸಿದ್ದಾರೆ. ವಿಶೇಷ ಅಂದರೆ ಈ ಡಾಕ್ಟರು …

ಪೂರ್ತಿ ಓದಿ

Head-on Collision Between Two Cars in Ripponpete ಪೇಟೆಯಲ್ಲಿ ಒಂದ್ಕೊಂದು ಹೊಡ್ಕೊಂಡ ಶಿರಸಿ ಹಾಗೂ ಹಿಂಡ್ಲೆಮನೆ ಕಾರು , ನಾಲ್ಕು ಜನಕ್ಕೆ ಗಾಯ

ಪೇಟೆಯಲ್ಲಿ ಒಂದ್ಕೊಂದು ಹೊಡ್ಕೊಂಡ ಶಿರಸಿ ಹಾಗೂ ಹಿಂಡ್ಲೆಮನೆ ಕಾರು , ನಾಲ್ಕು ಜನಕ್ಕೆ ಗಾಯ

ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕು, ರಿಪ್ಪನ್‌ಪೇಟೆ ಯಲ್ಲಿ ಒಂದು ಆಕ್ಸಿಡೆಂಟ್ ಆಗಿದೆ. ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡ್ಕಂಡಿವೆ. ಪೇಟೆಯ ವಿನಾಯಕ ಸರ್ಕಲ್​ನಲ್ಲಿ ಹೀಗಾಗಿತ್ತು. ಇಬ್ಬರು ಮಕ್ಕಳು …

ಪೂರ್ತಿ ಓದಿ

Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾ

ಶಿಕಾರಿಪುರದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಕಲಿ ಪಿಎಚ್.ಡಿ ಪ್ರಮಾಣಪತ್ರ ನೀಡಿ ಕರ್ತವ್ಯ ನಿರ್ವಹಿಸುತ್ತಿದ್ದ ವಾಣಿಜ್ಯ ವಿಭಾಗದ ಅತಿಥಿ ಉಪನ್ಯಾಸಕ ಮಾದೇಶ ಪ್ರಭು ಅವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. …

ಪೂರ್ತಿ ಓದಿ

Private Bus Overturns Near Kumadvathi College

ಶಿಕಾರಿಪುರ: ಖಾಸಗಿ ಬಸ್​ ಪಲ್ಟಿ 10 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಶಿಕಾರಿಪುರ | ಶಿಕಾರಿಪುರ ಪಟ್ಟಣದ ಕುಮದ್ವತಿ ಕಾಲೇಜಿನ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ …

ಪೂರ್ತಿ ಓದಿ

MESCOM Lineman Electrocuted in Shikaripura

ಶಿಕಾರಿಪುರ: ಕರೆಂಟ್​ ಶಾಕ್​ , ಲೈನ್‌ಮ್ಯಾನ್ ಸಾವು

ಶಿಕಾರಿಪುರ: ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಮೆಸ್ಕಾಂ  ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ಶಿಕಾರಿಪುರ ಪಟ್ಟಣದಲ್ಲಿ ಸಂಭವಿಸಿದೆ . ಮೃತರನ್ನು 52 ವರ್ಷದ ಹರೀಶ್ ಎಂದು …

ಪೂರ್ತಿ ಓದಿ

Shikaripura Leopard That Attacked People Found Dead in Adaganti ACF Gopyanaik suspect hunger and illness and post-mortem conducted

ಶಿಕಾರಿಪುರದ ದಾಳಿಕೋರ ಚಿರತೆಯ ಶ*ವ ಪತ್ತೆ! ಮೂವರ ಮೇಲೆ ಅಟ್ಯಾಕ್​ ಮಾಡಿದ್ದ ವನ್ಯಜೀವಿ ಸಾವಿಗೆ ಕಾರಣ ಪ್ರಶ್ನೆ!

ಶಿಕಾರಿಪುರ /ಮಲೆನಾಡು ಟುಡೆ ಸುದ್ದಿ / ಶಿಕಾರಿಪುರದ ತಡಸನಹಳ್ಳಿಯ ಚಿರತೆ ಸಾವನ್ನಪ್ಪಿದೆ. ಕಳೆದ ಒಂದು ವಾರದಲ್ಲಿ ಈ ಚಿರತೆ ಮೂರು ಕಡೆಗಳಲ್ಲಿ ಮನುಷ್ಯರ ಮೇಲೆ ಎರಗಿ ಗಾಯಗೊಳಿಸಿತ್ತು. …

ಪೂರ್ತಿ ಓದಿ

Shivamogga Malenadu Today

ವಿಶ್ವ ಎಐ ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳ ಕರಾಮತ್ತು!

World AI Conference / ಮಲೆನಾಡು ಟುಡೆ ಸುದ್ದಿ /  ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಎಐArtificial Intelligence ಜಾಗತಿಕ ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಇಬ್ಬರು …

ಪೂರ್ತಿ ಓದಿ