Tiger Census Cameras Stolen in Kargal story ಕಾಣೆಯಾಗ್ತಿವೆ ಹುಲಿ ಹಿಡಿವ ಕ್ಯಾಮೆರಾ! ವಾರದಲ್ಲಿ 2 ಲಕ್ಷ ಲಾಸು! ಮಲ್ನಾಡ್​ ಕಾಡಿನ ಕಥೆಗೆ ಹೊಸ ವಹಿವಾಟಿನ ಟ್ವಿಸ್ಟು!

ಕಾಣೆಯಾಗ್ತಿವೆ ಹುಲಿ ಹಿಡಿವ ಕ್ಯಾಮೆರಾ! ವಾರದಲ್ಲಿ 2 ಲಕ್ಷ ಲಾಸು! ಮಲ್ನಾಡ್​ ಕಾಡಿನ ಕಥೆಗೆ ಹೊಸ ವಹಿವಾಟಿನ ಟ್ವಿಸ್ಟು!

ಮಲ್ನಾಡ್​ ಕಾಡಿನ ಕಥೆ / ಅರಣ್ಯ ಇಲಾಖೆ ಹುಲೆ ಎಣಿಸ್ತಿರುವ ಬೆನ್ನಲ್ಲೆ ಫಾರೆಸ್ಟ್ ಸಿಬ್ಬಂದಿಗೆ ಕ್ಯಾಮರಾ ಕಾಯೋ ಕೆಲಸ ತಾಪತ್ರಯ ತಂದಿಟ್ಟಿದೆ. ವಿಷಯ ಎಂತ ಅಂದ್ರೆ, ಕಾಡಲ್ಲಿ …

ಪೂರ್ತಿ ಓದಿ

25 ದಿನದಲ್ಲಿ 3ನೇ ಅವಗಢ! ಡಾ.ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ಹಂಸಿಣಿ ನೀರಾನೆ ಸಾವು!Hamsini Dies at Tyavarekoppa Tiger Lion Safari

25 ದಿನದಲ್ಲಿ 3ನೇ ಅವಗಢ! ಡಾ.ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ಹಂಸಿಣಿ ನೀರಾನೆ ಸಾವು

ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿನ 12 ವರ್ಷ ವಯಸ್ಸಿನ ನೀರಾನೆ ‘ಹಂಸಿಣಿ’ ಸಾವನ್ನಪ್ಪಿದೆ. ಈ ಮೊದಲೇ ಮೃಗಾಲಯದ ಅಧಿಕಾರಿಗಳು ತಿಳಿಸಿದಂತೆ, ಗಂಭೀರ ಸ್ಥಿತಿಯಲ್ಲಿದ್ದ ನೀರಾನೆ ಸಾವನ್ನಪ್ಪಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ …

ಪೂರ್ತಿ ಓದಿ

ಡಾ ಸಮೀಕ್ಷಾ ರೆಡ್ಡಿ Hippo Health Critical at Tyavarekoppa Safari

ಡಾ ಸಮೀಕ್ಷಾ ರೆಡ್ಡಿ ಟ್ರೀಟ್ಮೆಂಟ್ ನೀಡಿತ್ತಿದ್ದ ನಿರಾನೆ ಸ್ಥಿತಿಯು ಗಂಭೀರ…

ಡಾಕ್ಡರ್ ಸಮೀಕ್ಷಾ ರೆಡ್ಡಿ ಟ್ರೀಟ್ಮೆಂಟ್ ನೀಡುತ್ತಿದ್ದ ಹುಲಿ ಸಿಂಹದಾಮದ ನೀರಾನೆ ಹಂಸಿನಿ ಬಗ್ಗೆ ಇನ್ನಷ್ಟು ಅಪ್ಡೇಟ್ ಸಿಕ್ಕಿದೆ.. ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿರುವ 12 ವರ್ಷದ ‘ಹಂಸಿಣಿ’ ಎಂಬ …

ಪೂರ್ತಿ ಓದಿ

Shimoga Tiger Census Sensor Cameras Stolen

ಹುಲಿಗಣತಿ, ಮೊದಲು ಸಕ್ರೆಬೈಲ್​ ನಂತರ ಪುರದಾಳು, ಪ್ರತ್ಯೇಕ ಪ್ರಕರಣಗಳಲ್ಲಿ ಕಳುವಾದ ಕ್ಯಾಮರಾಗಳೆಷ್ಟು ಗೊತ್ತಾ..?

ಶಿವಮೊಗ್ಗ : ಜಿಲ್ಲೆಯ ವಿವಿಧ ವನ್ಯಜೀವಿ ವಿಭಾಗಗಳಲ್ಲಿ 2026ರ ಅಖಿಲ ಭಾರತ ರಾಷ್ಟ್ರೀಯ ಹುಲಿಗಣತಿ ಕಾರ್ಯಾಚರಣೆ ಇದೀಗ ಮುಕ್ತಾಯಗೊಂಡಿದೆ .ಆದರೆ ಕಿಡಿಗೇಡಿಗಳು, ಅರಣ್ಯ ಇಲಾಖೆ ವನ್ಯಜೀವಿಗಳ ಚಲನವಲನ …

ಪೂರ್ತಿ ಓದಿ

Iran Israel War Impact Gas Shortage Hits Sakrebailu

ಬಿಡಾರದ ಆನೆಗಳಿಗೂ ತಟ್ಟಿದ ಇರಾನ್​ ಯುದ್ದ, ಏನಿದು ಸುದ್ದಿ 

ಶಿವಮೊಗ್ಗ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಪರಿಣಾಮವಾಗಿ ದೇಶಾದ್ಯಂತ ಎದುರಾಗಿರುವ ಅನಿಲ ಬಿಕ್ಕಟ್ಟು ಇದೀಗ ಮಲೆನಾಡಿನ ಸಕ್ರೆಬೈಲು ಆನೆ ಬಿಡಾರಕ್ಕೂ ತಟ್ಟಿದೆ. ಗ್ಯಾಸ್ ಕೊರತೆಯಿಂದಾಗಿ ಆನೆಗಳ …

ಪೂರ್ತಿ ಓದಿ

Dr Sameeksha Reddy Death case investigation Forest Minister Eshwar B Khandre order a 7-day investigation into the tragic death of contract veterinary doctor Dr. Sameeksha Reddy following a hippopotamus attack at the Shivamogga zoo

ಶಿವಮೊಗ್ಗದಲ್ಲಿ, ಬೆಂಗಳೂರು ಪಶುವೈದ್ಯೆ ಡಾ ಸಮೀಕ್ಷಾ ರೆಡ್ಡಿ ಸಾ*ವು! ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಮಹತ್ವದ ಆದೇಶ

Dr Sameeksha Reddy / ಮಲೆನಾಡು ಟುಡೆ ಸುದ್ದಿ / ಬೆಂಗಳೂರು / ಶಿವಮೊಗ್ಗದ ತಾವರೆಕೊಪ್ಪ ಮೃಗಾಲಯದಲ್ಲಿ ವನ್ಯಜೀವಿಯೊಂದಕ್ಕೆ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ (Hippopotamus) …

ಪೂರ್ತಿ ಓದಿ

Sameeksha Reddy Death in Tyavarekoppa Zoo Negligence

ತ್ಯಾವರೆಕೊಪ್ಪ ಸಿಂಹದಾಮದಲ್ಲಿ ಡಾ. ಸಮೀಕ್ಷಾ ರೆಡ್ಡಿ ಸಾವು! ಮಧ್ಯರಾತ್ರಿ ಕೇಜ್​ನೊಳಗೆ ಅವರನ್ನು ಕಳುಹಿಸಿದ್ದು ಯಾರು? ಪೂರ್ಣ ಸತ್ಯ!?

Tyavarekoppa Zoo Negligence ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ತರಬೇತಿ ಪಡೆಯುತ್ತಿದ್ದ ಪಶುವೈದ್ಯಾಧಿಕಾರಿ, ಬೆಂಗಳೂರು ಮೂಲದ 27 …

ಪೂರ್ತಿ ಓದಿ

Shivamogga Zoo Veterinary Officer killed in Hippopotamus attack

ಶಿವಮೊಗ್ಗ ಮೃಗಾಲಯದಲ್ಲಿ ನೀರಾನೆ ದಾಳಿ: ಬೆಂಗಳೂರು ಮೂಲದ ಪಶುವೈದ್ಯಾಧಿಕಾರಿ ಸಾವು !ನಡೆದಿದ್ದೇನು!

Hippopotamus attack ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದಲ್ಲಿ ತರಬೇತಿ ಪಡೆಯುತ್ತಿದ್ದ ಪಶುವೈದ್ಯಾಧಿಕಾರಿಯೊಬ್ಬರು ಹಿಪ್ಪೋಪೊಟಮಸ್ ಅಂದರೆ ನೀರಾನೆ ದಾಳಿಗೆ …

ಪೂರ್ತಿ ಓದಿ

Save The River Sharavathi Pump Storage Opposition Reaches Critical Stage Round Table meeting Planned

ದೊಡ್ಡ ಸುದ್ದಿ! ಶರಾವತಿ ಪಂಪ್ಡ್​ ಸ್ಟೋರೇಜ್ ಯೋಜನೆಗೆ ಕೇಂದ್ರ ಸರ್ಕಾರ ತಡೆ!

ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ :  ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಶರಾವತಿ ಪಂಪ್ಡ್​ ಸ್ಟೋರೇಜ್​ ಯೋಜನೆಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ದುಂಡು ಮೇಜಿನ ಸಭೆಗೆ …

ಪೂರ್ತಿ ಓದಿ