Yaduru rajaram / ಮಾಧ್ಯಮ ವರದಿಗಾರನಾದ ಜೆಡಿಎಸ್ ಅಭ್ಯರ್ಥಿ, ಶಂಕಿತ ನಕ್ಸಲ್ ಮನೆಗೆ ಭೇಟಿ ಕೊಟ್ಟು ಸಮಸ್ಯೆಗಳ ಅನಾವರಣ ಮಾಡಿದ ಕ್ಯಾಂಡಿಡೇಟ್
Yaduru rajaram /The JD(S) candidate who did media reporting, exposes problems
![Yaduru rajaram / ಮಾಧ್ಯಮ ವರದಿಗಾರನಾದ ಜೆಡಿಎಸ್ ಅಭ್ಯರ್ಥಿ, ಶಂಕಿತ ನಕ್ಸಲ್ ಮನೆಗೆ ಭೇಟಿ ಕೊಟ್ಟು ಸಮಸ್ಯೆಗಳ ಅನಾವರಣ ಮಾಡಿದ ಕ್ಯಾಂಡಿಡೇಟ್](https://malenadutoday.com/uploads/images/202304/image_750x_643cbdfc521ab.jpg)
MALENADUTODAY.COM/ SHIVAMOGGA / KARNATAKA WEB NEWS
ಕರ್ನಾಟಕ ಚುನಾವಣೆ 2023
ಮಾಧ್ಯಮ ವರದಿಗಾರನಾದ ಜೆಡಿಎಸ್ ಅಭ್ಯರ್ಥಿ, ಶಂಕಿತ ನಕ್ಸಲ್ ಶೋಭಾ ಮನೆಯ ಶೋಚನೀಯ ಪರಿಸ್ಥಿತಿಯನ್ನು ತೆರೆದಿಟ್ಟ ಯಡೂರು ರಾಜರಾಮ್
ಜೆಡಿಎಸ್ ಅಭ್ಯರ್ಥಿಯಿಂದ ಸಮಸ್ಯೆಯ ವರದಿಗಾರಿಕೆ
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ರಂಗು ಪಡೆದಿದೆ. ಕ್ಷೇತ್ರದಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಸ್ಪರ್ದಾ ಕಣದಲ್ಲಿದ್ದು, ಬಿರುಸಾಗಿಯೇ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಆಯಾ ಪಕ್ಷಗಳ ಅಭಿವೃದ್ಧಿ ಕಾರ್ಯಗಳು ಹಾಗು ಪ್ರನಾಳಿಕೆ ವಿಷಯಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ.
ಇತ್ತ ಸದ್ದಿಲ್ಲದೆ ಜೆಡಿಎಸ್ ಅಭ್ಯರ್ಥಿ ರಾಜರಾಮ್ ಯಡೂರು ತಮ್ಮದೇ ಆದ ಶೈಲಿಯಲ್ಲಿ ಜನರ ಬಳಿ ಹೋಗಿ ಮತ ಕೇಳುತ್ತಿದ್ದಾರೆ.
Read/ ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತ ರೂ!/ ಚುನಾವಣಾ ಸ್ವಾರಸ್ಯ!
ಶೋಭಾ ಮನೆಗೆ ಭೇಟಿ
ಸುಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶವಾಗಿರುವ ಹೊಳೆಹಟ್ಟಿ ಕುಗ್ರಾಮಕ್ಕೆ ಅವರು ನಿನ್ನೆ ಭೇಟಿ ನೀಡಿದ್ದರು . ಈ ಸಂದರ್ಭದಲ್ಲಿ ಶಂಕಿತ ನಕ್ಸಲ್ ಶೋಭಾ ಮನೆಗೆ ಭೇಟಿ ನೀಡಿದ ರಾಜರಾಮ್ ಮನೆಯ ಶೋಚನೀಯ ಪರಿಸ್ಥಿತಿಯನ್ನು ಅನಾವರಣಗೊಳಿಸಿದರು.
ತಾವೇ ಅಲ್ಲಿನ ಸಮಸ್ಯೆಗಳನ್ನು ವರದಿಗಾರಿಕೆ ಮಾಡಿ, ಮೊಬೈಲ್ ನಲ್ಲಿ ಹರಿಬಿಟ್ಟಿದ್ದಾರೆ. ಕೇವಲ ರಸ್ತೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ,. ಜನರಿಗೆ ಊಟ ಬೇಕು ನೆಮ್ಮದಿ ಬೇಕು ಎಂದು ಹೇಳಿದ್ದಾರೆ.
Read / Karnataka election/ ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು?
ಮನೆಯ ಪರಿಸ್ಥಿತಿಯಿಂದಲೇ ಬೇಸತ್ತು, ಆಕೆ ನಕ್ಸಲ್ ಮೂವ್ ಮೆಂಟ್ ಗೆ ಸೇರಿದ್ದಳು ಎನ್ನಲಾಗುತ್ತೆ. ಸದ್ಯ. ಶೋಭಾ ಜೈಲಿನಲ್ಲಿದ್ದಾಳೆ. ಮಳೆಗಾಲದಲ್ಲಿ ಬಿದ್ದ ಅವರ ಮನೆಯನ್ನು ಈವರೆಗೂ ಯಾವೊಬ್ಬ ಜನಪ್ರತಿನಿಧಿ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಅವರ ಸಹೋದರ ಈಗಲೂ ಮನೆಯ. ಕೊಟ್ಟಿಗೆಯಲ್ಲಿ ವಾಸಮಾಡುತ್ತಿದ್ದಾನೆ.
Read / ಶಿವಮೊಗ್ಗ ಕಾಂಗ್ರೆಸ್ ಕಚೇರಿ ಎದುರೂಹೈಡ್ರಾಮಾ/ ಟೈರ್ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ?
ಕಡುಬಡತನದಲ್ಲಿರುವ ಕುಟುಂಬ ಈವರೆಗೂ ಹಸಿರು ಕಾರ್ಡ್ ಹೊಂದಿಲ್ಲ ಎಂಬುದೇ ವಿಪರ್ಯಾಸ. ಈ ಕಾರಣಕ್ಕಾಗಿಯೇ ಇವರಿಗೆ ಆಶ್ರಯ ಮನೆ ಕೂಡ ಲಭ್ಯವಾಗಿಲ್ಲ. ಇನ್ನು ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಿಲ್ಲ. ನಕ್ಸಲ್ ಪೀಡಿತ ಗ್ರಾಮಗಳ ಸಮಸ್ಯೆಗಳ ಬಗ್ಗೆ ಮಾದ್ಯಮಗಳು ಬೆಳಕು ಚೆಲ್ಲಬೇಕು ಎಂದು ರಾಜಾರಾಮ್ ಹೇಳಿದ್ದಾರೆ.
ಇದನ್ನು ಸಹ ಓದಿ
Read /Shikaripura/ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ಧೆ!?
Read /karnataka election / ಇನ್ಯಾರಿಗೂ ಅಲ್ಲ, ಈ ಸಲ ಬಿಜೆಪಿ ಟಿಕೆಟ್ 100 % ನನಗೆ ಅಂತಿದ್ದಾರೆ ಇವ ರೂ! ನಿಜನಾ
Read / ಶಿವಮೊಗ್ಗ ಕಾಂಗ್ರೆಸ್ ಕಚೇರಿ ಎದುರೂಹೈಡ್ರಾಮಾ/ ಟೈರ್ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ?
Read / karnataka election 2023 / ಸಿಟಿ ಮಾಲ್ನಲ್ಲಿ ಮತ ಜಾಗೃತಿ/ ಮೆಗ್ಗಾನ್ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ
Read / Karnataka election/ ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು?
Read / karnataka election 2023/ ಶಿಕಾರಿಪುರದಲ್ಲಿ ವಿಜಯೇಂದ್ರ ಪ್ರಚಾರಕ್ಕೆ ಎದುರಾಯ್ತು ದಿಕ್ಕಾರದ ಆಕ್ರೋಶ! ಕಾರಣವೇನು?
Read / Karnataka election 2023/ ಶಿವಮೊಗ್ಗ ಜಿಲ್ಲೆ ಏಪ್ರಿಲ್ 15 ರಂದು ಎಷ್ಟು ನಾಮಪತ್ರ ಸಲ್ಲಿಕೆಯಾಯ್ತು? ವಿವರ ಇಲ್ಲಿದೆ
Read/ ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತ ರೂ!/ ಚುನಾವಣಾ ಸ್ವಾರಸ್ಯ!
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News