ವಿಡಿಯೋ ತೋರಿಸಿ, ಮೊಬೈಲ್‌ ಕೆಳಕ್ಕೆಸೆದು ರಾಜೀನಾಮೆ ಕೊಡುತ್ತೀನಿ ಎಂದ MLA ಚೆನ್ನಬಸಪ್ಪ | ಕೆಡಿಪಿ ಸಭೆಯಲ್ಲಿ ನಡೆದಿದ್ದೇನು?

heated discussion about cow slaughter took place at the quarterly progress review meeting in Shivamogga District Panchayat. MLA S.N. Channabasappa raised the issue,  MLC Balkish Banu   MLA Aarga Gyanendra , B.Y. Vijayendra , Minister Madhu Bangarappa,  SP Mithun Kumar  

ವಿಡಿಯೋ ತೋರಿಸಿ, ಮೊಬೈಲ್‌ ಕೆಳಕ್ಕೆಸೆದು ರಾಜೀನಾಮೆ ಕೊಡುತ್ತೀನಿ ಎಂದ MLA ಚೆನ್ನಬಸಪ್ಪ | ಕೆಡಿಪಿ ಸಭೆಯಲ್ಲಿ ನಡೆದಿದ್ದೇನು?
Shivamogga District PancShivamogga District Panchayat, MLA S.N. Channabasappa ,  MLC Balkish Banu   MLA Aarga Gyanendra , B.Y. Vijayendra , Minister Madhu Bangarappa,  SP Mithun Kumar  hayat, MLA S.N. Channabasappa raised the issue,  MLC Balkish Banu   MLA Aarga Gyanendra , B.Y. Vijayendra , Minister Madhu Bangarappa,  SP Mithun Kumar  

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ   

ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಆವರಣದಲ್ಲಿ ನಡೆಯುತ್ತಿರುವ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಎಸ್‌ಎನ್‌ ಚನ್ನಬಸಪ್ಪರವರು ಗೋಹತ್ಯೆ ವಿಚಾರವಾಗಿ ಜೋರುಧ್ವನಿಯ ಚರ್ಚೆ ನಡೆದಿದೆ 

ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಎಸ್‌ಎನ್‌ ಚನ್ನಬಸಪ್ಪರವರು  ಗೊ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ರು ಕೂಡ ಗೋ ಹತ್ಯೆ ಮಾಡಲಾಗುತ್ತಿದೆ ಎಂದು ಸಭೆಯ ಮುಂದೆ ಇಟ್ಟರು ನೀವು ಈ ಕಾಯ್ದೆ ತೆಗೆದು ಹಾಕ್ತಿವಿ ಅಂತಾ ಹೇಳಿದ್ದಿರಿ, ಆದ್ರೆ ಇನ್ನು ಈ ಕಾಯ್ದೆ ಜಾರಿಯಲ್ಲಿದೆ ಕಾಯ್ದೆ ಜಾರಿಯಲ್ಲಿರುವಾಗ ಕಾನೂನು ಪಾಲನೆ ಮಾಡದೇ ಇರುವುದು ಸರಿಯಲ್ಲ. ಸರ್ಕಾರದಿಂದ ಕಾಯ್ದೆ ಪಾಲಿಸಬಾರದೆಂದು ನಿರ್ದೇಶನ ನೀಡಿದ್ದಾರಾ ಎಂದು ಪ್ರಶ್ನಿಸಿದ್ರು. 

ಈ ವೇಳೆ ಸಭೆಯಲ್ಲಿದ್ದ  ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನುರವರು ಬಕ್ರೀದ್ ಹಬ್ಬದಲ್ಲಿ ಯಾವುದೇ ಗೋಹತ್ಯೆ ಆಗಿಲ್ಲ ಎಂದರು. ಇದಕ್ಕೆ ಪ್ರತಿಯಾಗಿ ಚನ್ನಬಸಪ್ಪ ತಮ್ಮ ಮೊಬೈಲ್‌ನ್ನ ಕೆಳಕ್ಕೆ ಬಿಸಾಕಿ  ಜಿಲ್ಲೆಯಲ್ಲಿ ಗೋ ಹತ್ಯೆ ಆಗಿಲ್ಲ ಎಂದರೆ ರಾಜೀನಾಮೆ ನೀಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ರು. ಬಲ್ಕಿಶ್‌ ಬಾನುವರವರು ಗೋಹತ್ಯೆ ಆಗಿಲ್ಲ ಎನ್ನುತ್ತಾರೆ ಅವರಿಗೆ ಮಾಹಿತಿ ಇಲ್ಲ ಗೋ ಹತ್ಯೆ ಮಾಡಿರುವ ಅನೇಕ ವಿಡಿಯೋ ನನ್ನ ಬಳಿ ಇದೆ ಎಂದ ಶಾಸಕ ಚೆನ್ನಿಯವರು ಗೋ ಹತ್ಯೆ ತಡೆಯುವ ತಾಕತ್ತು ನಿಮಗಿಲ್ವಾ  ಎಂದು ಆಕ್ರೋಶ ಹೊರಹಾಕಿದ್ರು. ಇನ್ನೂ ಶಾಸಕರ ಮಾತಿಗೆ ಧ್ವನಿಗೂಡಿಸಿದ  ಶಾಸಕ ಆರಗ ಜ್ಞಾನೇಂದ್ರ, ಬಿ.ವೈ ವಿಜಯೇಂದ್ರ ವಿಚಾರದ ಬಗ್ಗೆ ಗಮನ ಸೆಳೆದರು. 

ಇನ್ನೂ ಇದೇ ವೇಳೆ,  ಮಧ್ಯ ಪ್ರವೇಶಿಸಿದ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಮಾಹಿತಿ ಬಂದರೆ ನನಗೆ ಕೊಡಿ, ಎಲ್ಲರೂ ಕಾನೂನು ಪಾಲಿಸಬೇಕು, ನಾನಂತೂ ಇದರ ನಡುವೆ ಬಂದಿಲ್ಲ, ಬರುವುದಿಲ್ಲ.

ನಾನಂತೂ ಯಾವ ಅಧಿಕಾರಿಗಳಿಗೂ ನಿರ್ದೇಶನ ನೀಡಿಲ್ಲ. ಗೋ ಹತ್ಯೆ ನಿಷೇಧ ಕಾನೂನು ಜಾರಿ ಸರಿಯಾಗಿ ಮಾಡಿ ಎಂದು ಎಸ್.ಪಿ. ಮಿಥುನ್ ಕುಮಾರ್ ಗೆ ನಿರ್ದೇಶನ ನೀಡಿದರು

 

 A heated discussion about cow slaughter took place at the quarterly progress review meeting in Shivamogga District Panchayat. MLA S.N. Channabasappa raised the issue,  MLC Balkish Banu   MLA Aarga Gyanendra , B.Y. Vijayendra , Minister Madhu Bangarappa,  SP Mithun Kumar