ರಾಗಿಗುಡ್ಡ ಕೇಸ್​ | PI ಅಭಯ್ ಪ್ರಕಾಶ್​ ಸೋಮನಾಳ್​ ಅಮಾನತು ಆದೇಶ ರದ್ದು! ಚಿಕ್ಕಮಗಳೂರಿಗೆ ವರ್ಗ!

Ragigudda case PI Abhay Prakash Somanal suspension order cancelled! Class for Chikkamagaluru! ರಾಗಿಗುಡ್ಡ ಕೇಸ್​ | PI ಅಭಯ್ ಪ್ರಕಾಶ್​ ಸೋಮನಾಳ್​ ಅಮಾನತು ಆದೇಶ ರದ್ದು! ಚಿಕ್ಕಮಗಳೂರಿಗೆ ವರ್ಗ!

ರಾಗಿಗುಡ್ಡ ಕೇಸ್​ | PI ಅಭಯ್ ಪ್ರಕಾಶ್​ ಸೋಮನಾಳ್​ ಅಮಾನತು ಆದೇಶ ರದ್ದು! ಚಿಕ್ಕಮಗಳೂರಿಗೆ ವರ್ಗ!

KARNATAKA NEWS/ ONLINE / Malenadu today/ Oct 31, 2023 SHIVAMOGGA NEWS

SHIVAMOGGA |  ಶಿವಮೊಗ್ಗದ ರಾಗಿಗುಡ್ಡ ದಲ್ಲಿ ನಡೆದ ಗಲಾಟೆ ಪ್ರಕರಣದ ಕಂಪನಗಳು ಇವತ್ತಿಗೂ ಕೇಳಿಬರುತ್ತಲೇ ಇದೆ. ಇದಕ್ಕೆ ಪೂರಕ ಎಂಬಂತೆ, ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪದಡಿಯಲ್ಲಿ ಅಮಾನತುಗೊಂಡಿದ್ದ ಇನ್​ಸ್ಪೆಕ್ಟರ್​ ಅಭಯ್​ ಪ್ರಕಾಶ್​ರನ್ನ ಮತ್ತೆ ಸೇವೆಗೆ ನಿಯುಕ್ತಿಗೊಳಿಸಲಾಗಿದೆ. 

ಶಿವಮೊಗ್ಗದ ಕ್ರೈಂ ವಿಭಾಗದಲ್ಲಿ  ಸಾಕಷ್ಟು ಹೆಸರು ಮಾಡಿದ್ದ ಅಭಯ್​ ಪ್ರಕಾಶ್ ಸೋಮನಾಳ್​ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಕೂಡ ಆಗಿದ್ದರು. ಅದೇ ವ್ಯಾಪ್ತಿಯಲ್ಲಿ ಬರುವ ರಾಗಿಗುಡ್ಡದಲ್ಲಿ ನಡೆದ ಗಲಾಟೆಯ ಪ್ರಕರಣದಲ್ಲಿ ಅವರನ್ನ ಸಸ್ಪೆಂಡ್ ಮಾಡಲಾಗಿತ್ತು. 

READ : !ರಾಗಿಗುಡ್ಡ ಘಟನೆ ಸಂಬಂಧ ಅಭಯ್​ ಪ್ರಕಾಶ್ ಸೋಮನಾಳ್​ ಸೇರಿ ನಾಲ್ವರು ಸಸ್ಪೆಂಡ್! ಕಾರಣ ಕೇಳಬೇಡಿ! ಹೆಚ್ಚಿದ ಅನುಮಾನ!?

ಈ ಆದೇಶದ ವಿರುದ್ಧವಾಗಿ ಸಾಕಷ್ಟು ಟೀಕೆಗಳು ಸಹ ಕೇಳಿಬಂದಿತ್ತು. ಇದರ ಬೆನ್ನಲ್ಲೆ ಇದೀಗ  20 ದಿನಗಳ ನಂತರ ಅವರ ಸಸ್ಪೆಂಡ್​ನ್ನ ರದ್ದುಗೊಳಿಸಲಾಗಿದೆ. ಅವರನ್ನ ಚಿಕ್ಕಮಗಳೂರು ಜಿಲ್ಲೆಯ ಡಿಎಸ್​ಬಿ ವಿಭಾಗದ ಇನ್​ಸ್ಪೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ.   

READ : KSRTC ಬಸ್​ಸ್ಟ್ಯಾಂಡ್​ ಲೇಡಿಗೆ ಶಾಕ್​ ಕೊಟ್ಟ ದೊಡ್ಡಪೇಟೆ ಪೊಲೀಸರು! ಬಯಲಾಯ್ತು ಕೇಸ್​!