!ರಾಗಿಗುಡ್ಡ ಘಟನೆ ಸಂಬಂಧ ಅಭಯ್​ ಪ್ರಕಾಶ್ ಸೋಮನಾಳ್​ ಸೇರಿ ನಾಲ್ವರು ಸಸ್ಪೆಂಡ್! ಕಾರಣ ಕೇಳಬೇಡಿ! ಹೆಚ್ಚಿದ ಅನುಮಾನ!?

Abhay Prakash Somanal and four others suspended in connection with the Ragigudda incident!ರಾಗಿಗುಡ್ಡ ಘಟನೆ ಸಂಬಂಧ ಅಭಯ್​ ಪ್ರಕಾಶ್ ಸೋಮನಾಳ್​ ಸೇರಿ ನಾಲ್ವರು ಸಸ್ಪೆಂಡ್!

!ರಾಗಿಗುಡ್ಡ ಘಟನೆ ಸಂಬಂಧ ಅಭಯ್​ ಪ್ರಕಾಶ್ ಸೋಮನಾಳ್​ ಸೇರಿ ನಾಲ್ವರು ಸಸ್ಪೆಂಡ್!  ಕಾರಣ ಕೇಳಬೇಡಿ! ಹೆಚ್ಚಿದ ಅನುಮಾನ!?

KARNATAKA NEWS/ ONLINE / Malenadu today/ Oct 9, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆಧಾರದ ಮೇಲೆ ಒರ್ವ ಇನ್​ಸ್ಪೆಕ್ಟರ್​ ಹಾಗೂ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. 

ಇಲ್ಲಿವರೆಗೂ ರಾಗಿಗುಡ್ಡದ ಪ್ರಕರಣದಲ್ಲಿ ನಡೆದಿದ್ದೇನು ಎಂಬುದು ಗೊತ್ತಾಗಿಲ್ಲ!  ಇದೀಗ ಪೊಲೀಸ್ ಇಲಾಖೆಯಲ್ಲಿ  ಉತ್ತಮ ತನಿಖಾಧಿಕಾರಿ ಎನಿಸಿಕೊಂಡಿರುವ ಅಭಯ್ ಪ್ರಕಾಶ್ ಸೋಮನಾಳ್​ರನ್ನ ಸಸ್ಪೆಂಡ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಹಿಂದಿನ ಹಲವು ಗಲಾಟೆಗಳ ಪ್ರಕರಣದಲ್ಲಿ ನಡೆದ ತಲೆದಂಡಗಳು ಅಷ್ಟೆಕಷ್ಟೆ. ರಾಗಿಗುಡ್ಡದ ಪ್ರಕರಣದಲ್ಲಿ  ಅಭಯ್ ಪ್ರಕಾಶ್​ರವರ ತಲೆದಂಡ ನಡೆಯುತ್ತಿರುವುದರ ಹಿಂದೆ ಅನುಮಾನಗಳು ಹುಟ್ಟಿಕೊಳ್ಳುತ್ತಿದೆ. ಈ ಬಗ್ಗೆ ಚರ್ಚೆಯು ಆರಂಭವಾಗಿದೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಮತ್ತು ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ದಾವಣಗೆರೆ ಪೂರ್ವವಲಯ ಐಜಿಪಿ ತ್ಯಾಗರಾಜನ್ ಆದೇಶ ಹೊರಡಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ