ರಾಗಿಗುಡ್ಡ ಕೇಸ್​ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್​ !

KARNATAKA NEWS/ ONLINE / Malenadu today/ Oct 22, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಇನ್ನೂ ಕೂಡ ಸದ್ದು ಮಾಡುತ್ತಿದೆ. ಈ ಸಂಬಂಧ ಕಠಿಣ ಕ್ರಮ ಕೈಗೊಂಡಿರುವ ಶಿವಮೊಗ್ಗ ಪೊಲೀಸ್ ಇಲಾಖೆ ಅಪವಾದಗಳನ್ನು ಎದುರಿಸುತ್ತಿದ್ದರೂ ಯಾವುದೇ ಅನಗತ್ಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ.  ರಾಗಿಗುಡ್ಡದ ಘಟನೆ ಬಗ್ಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜೀಮ್ ಹೇಳಿದ್ದೇನು? ಅಧಿಕಾರಿಗಳಿಗೆ ನಾಲ್ಕು ಸೂಚನೆ ರಾಜಕಾರಣದ ಭೇಟಿ ಹಾಗೂ ಮಾತುಗಳಿಗೆ ತಿಳುವಳಿಕೆ ನೋಟಿಸ್​ಗಳ … Read more

ರಾಗಿಗುಡ್ಡ ಘಟನೆ ಇದೀಗ ಬಿಜೆಪಿ ಹೋರಾಟ ಆರಂಭ! ಏನಿದು ಕೇಸರಿ ಪ್ರತಿಭಟನೆ ! ಯಾವಾಗ? ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Oct 9, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲೂ ತೂರಾಟ ಸಂಬಂಧ ನಿಷೇದಾಜ್ಞೆ ಸಡಿಲಿಕೆಯಾದ ಬೆನ್ನಲ್ಲೆ  ಇದೀಗ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ.  ರಾಗಿಗುಡ್ಡದಲ್ಲಿ ಹಿಂದೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿದ ಘಟನೆಯನ್ನು ಖಂಡಿಸಿ ಜಿಲ್ಲಾ ಬಿಜೆಪಿ ಇದೇ  ಅ.12ರಂದು ಬೆಳಿಗ್ಗೆ 11 ಗಂಟೆಗೆ ಬಾಲರಾಜ್ ಅರಸ್ ರಸ್ತೆ ಯಲ್ಲಿರುವ ಮಥುರಾ ಪ್ಯಾರಾಡೈಸ್ ಬಳಿ ಪ್ರತಿಭಟನೆ ಪ್ರತಿಭಟನಾ ಸಭೆ ನಡೆಸಲಿದೆ. ಈ ಬಗ್ಗೆ  … Read more

ರಾಗಿಗುಡ್ಡದಲ್ಲಿ ನಿಷೇದಾಜ್ಞೆ ಜಾರಿಯಲ್ಲಿ ಇರುತ್ತದೆ! ಜಿಲ್ಲಾಡಳಿದ ಪರಿಷ್ಕೃತ ಆದೇಶದಲ್ಲಿ ಏನಿದೆ ಗೊತ್ತಾ?

ರಾಗಿಗುಡ್ಡದಲ್ಲಿ  ನಿಷೇದಾಜ್ಞೆ ಜಾರಿಯಲ್ಲಿ ಇರುತ್ತದೆ! ಜಿಲ್ಲಾಡಳಿದ ಪರಿಷ್ಕೃತ ಆದೇಶದಲ್ಲಿ ಏನಿದೆ ಗೊತ್ತಾ?

KARNATAKA NEWS/ ONLINE / Malenadu today/ Oct 9, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಉಂಟಾಗಿದ್ದ ಗಲಭೆ ವಾತಾವರಣ ಸಂಬಂಧ ಸ್ಥಳದಲ್ಲಿ  ಮಾತ್ರ 144 ಸೆಕ್ಷನ್ ಮುಂದುವರಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅದೇಶ ಹೊರಡಿಸಿದ್ದಾರೆ.    ಅ.1ರಂದು ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ರಾಗಿಗುಡ್ಡದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿತ್ತು. ಪೊಲೀಸರು ಲಾಠಿ ಚಾರ್ಜ್ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು. ಈ ವೇಳೆ ನಿಷೇದಾಜ್ಞೆ ಜಾರಿಗೊಳಿಸಿದ್ದ ಜಿಲ್ಲಾಡಳಿತ … Read more

!ರಾಗಿಗುಡ್ಡ ಘಟನೆ ಸಂಬಂಧ ಅಭಯ್​ ಪ್ರಕಾಶ್ ಸೋಮನಾಳ್​ ಸೇರಿ ನಾಲ್ವರು ಸಸ್ಪೆಂಡ್! ಕಾರಣ ಕೇಳಬೇಡಿ! ಹೆಚ್ಚಿದ ಅನುಮಾನ!?

!ರಾಗಿಗುಡ್ಡ ಘಟನೆ ಸಂಬಂಧ ಅಭಯ್​ ಪ್ರಕಾಶ್ ಸೋಮನಾಳ್​ ಸೇರಿ ನಾಲ್ವರು ಸಸ್ಪೆಂಡ್!  ಕಾರಣ ಕೇಳಬೇಡಿ! ಹೆಚ್ಚಿದ ಅನುಮಾನ!?

KARNATAKA NEWS/ ONLINE / Malenadu today/ Oct 9, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆಧಾರದ ಮೇಲೆ ಒರ್ವ ಇನ್​ಸ್ಪೆಕ್ಟರ್​ ಹಾಗೂ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.  ಇಲ್ಲಿವರೆಗೂ ರಾಗಿಗುಡ್ಡದ ಪ್ರಕರಣದಲ್ಲಿ ನಡೆದಿದ್ದೇನು ಎಂಬುದು ಗೊತ್ತಾಗಿಲ್ಲ!  ಇದೀಗ ಪೊಲೀಸ್ ಇಲಾಖೆಯಲ್ಲಿ  ಉತ್ತಮ ತನಿಖಾಧಿಕಾರಿ ಎನಿಸಿಕೊಂಡಿರುವ ಅಭಯ್ ಪ್ರಕಾಶ್ ಸೋಮನಾಳ್​ರನ್ನ ಸಸ್ಪೆಂಡ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದಿನ ಹಲವು ಗಲಾಟೆಗಳ ಪ್ರಕರಣದಲ್ಲಿ ನಡೆದ ತಲೆದಂಡಗಳು … Read more

ರಾಗಿಗುಡ್ಡ ಕೇಸ್/ ಗಾಯಾಳು, ಸಂತ್ರಸ್ತ, ಆರೋಪಿ ರೋಹನ್​ ರಾವ್​ಗೆ ನ್ಯಾಯಾಂಗ ಬಂಧನ! ಕಲಬುರ್ಗಿ ಜೈಲಿಗೆ ಶಿಫ್ಟ್

KARNATAKA NEWS/ ONLINE / Malenadu today/ Oct 7, 2023 SHIVAMOGGA NEWS ರಾಗಿಗುಡ್ಡದಲ್ಲಿ ನಡೆದಿದ್ದ ಕಲ್ಲು ತೂರಾಟ ಪ್ರಕರಣದಲ್ಲಿ  ಹಲವು ಆಯಾಮಗಳಲ್ಲಿ ಕೇಂದ್ರ ಬಿಂದು ಎನಿಸುವ ರೋಹನ್​ ರಾವ್ ನನ್ನ ನಿನ್ನೆ ಕಲಬುರ್ಗಿ ಜೈಲ್​​ಗೆ ಶಿಫ್ಟ್ ಮಾಡಲಾಗಿದೆ.  ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆಯುವುದಕ್ಕೆ ಈತ ಕಾರಣ ಎಂದು ಆರೋಪಿಸಲಾಗ್ತಿದೆ. ಈತ ಮತ್ತೀತನ ಹುಡುಗರು ಬ್ಯಾರಿಕೇಡ್​ಗೆ ಬಳಸಿದ್ದ ದಬ್ಬೆಗಳನ್ನು ಹಿಡಿದು ಹೊಡೆಯಲು ಬರುವ ವಿಡಿಯೋ ಕೂಡ ಪೊಲೀಸರ ಬಳಿಯಲ್ಲಿದೆ. ಇನ್ನೊಂದು ಕಡೆಯಲ್ಲಿ ಈತನ ಮನೆಯನ್ನೆ ದುಷ್ಕರ್ಮಿಗಳು … Read more

IT ಮತ್ತು GST ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಹೋದಲ್ಲಿ ಮತೀಯ ಸಂಘರ್ಷಗಳು ಮತ್ತಷ್ಟು ಹೆಚ್ಚಾಗಲಿದೆ..ಹೇಗಂತಿರಾ… ಜೆಪಿ ಬರೆಯುತ್ತಾರೆ

KARNATAKA NEWS/ ONLINE / Malenadu today/ Oct 6, 2023 SHIVAMOGGA NEWS ಶಿವಮೊಗ್ಗದಲ್ಲಿ ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ  ಹೋದಲ್ಲಿ ಮತೀಯ ಸಂಘರ್ಷಗಳು ಮತ್ತಷ್ಟು ಹೆಚ್ಚಾಗಲಿದೆ..ಹೇಗಂತಿರಾ..ಈ ಬಗ್ಗೆ ಜೆಪಿ ಬರೆಯುತ್ತಾರೆ ಶಿವಮೊಗ್ಗದ ಕೋಮು ಸಂಘರ್ಷಕ್ಕೆ ಎಂಬತ್ತು ವರ್ಷಗಳಿಗೂ ಅಧಿಕ ಇತಿಹಾಸವಿದೆ,.ಇಲ್ಲಿ  ವೈಚಾರಿಕ ಧಾರ್ಮಿಕ ವಿಚಾರಗಳಿಗೆ ಹಲವು ಬಾರಿ ಕೋಮುಸಂಘರ್ಷಗಳಾಗುತ್ತಿವೆ. ವಿವಾದೀತ ಗಣಪನೆಂದೇ ಬಿಂಬಿತವಾಗಿದ್ದ ಶಿವಮೊಗ್ಗದ ಹಿಂದುಮಹಾ ಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ವೈಯಕ್ತಿಕ ದ್ವೇಷ ಪ್ರತಿಕಾರಕ್ಕೂ ಈ ಗಣೇಶ … Read more

ರಾಗಿಗುಡ್ಡದ ಘಟನೆ ಮತ್ತು 13 ಸೀಕ್ರೆಟ್ ವಿಚಾರ! ಮುಂದೆ ನಡೆದಿದ್ದು? ಹಿಂದೆ ನಡೆದದ್ದು? ಎಚ್ಚೆತ್ತುಕೊಳ್ಳಬೇಕಿರುವುದು ಯಾರು ಗೊತ್ತಾ?

KARNATAKA NEWS/ ONLINE / Malenadu today/ Oct 6, 2023 SHIVAMOGGA NEWS ರಾಗಿಗುಡ್ಡದಲ್ಲಿ ನಡೆದ ಘಟನೆಯಲ್ಲಿ ಎದುರಾಗುವ ಅನುಮಾನಗಳು ಹಾಗೂ ವಹಿಸಬೇಕಾದ ಎಚ್ಚರಿಕೆಗಳು ಬಹಳಷ್ಟಿವೆ..ನಡೆದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ,  ಈದ್ ಮಿಲಾದ್ ಮೆರವಣಿಗೆ ನಡೆದ ಘಟನೆ ಕಲ್ಲೂ ತೂರಾಟದಿಂದ ಆಗಿದ್ದಲ್ಲ, ಬದಲಾಗಿ ಎರಡು ಗುಂಪುಗಳ ನಡುವಿನ ಹಳೇದ್ವೇಷ ಆಕಸ್ಮಿಕವಾಗಿ ಸ್ಪಾರ್ಕ್​ ಆಗಿರಬಹುದು ಎನ್ನತ್ತವೆ ಒಂದು ಮೂಲ! ಇದಕ್ಕೆ ಕಾರಣ, ಘಟನೆಗೆ ಸಂಬಂಧಿಸಿದ ಎಫ್​ಐಆರ್​ಗಳಲ್ಲಿ ಅದದೇ ಹೆಸರುಗಳು ತಿರುಗಾ ಮುರುಗಾ ಆರೋಪಿಗಳ ಪಟ್ಟಿಯಲ್ಲಿ ಕೇಳಿಬರುತ್ತವೆ. 24 … Read more

ರಾಗಿಗುಡ್ಡ ಘಟನೆ ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕು! ಹೀಗೇಕೆ ಹೇಳಿದ್ರು ರೇಣುಕಾಚಾರ್ಯ!?

KARNATAKA NEWS/ ONLINE / Malenadu today/ Oct 6, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳನ್ನು ಬಂಧಿಸಿದರೆ ಸಾಲದು ಅವರನ್ನು ಎನ್ ಕೌಂಟರ್ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ನಿನ್ನೆ ಅವರು ತಮ್ಮ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡ್ತಾ, ಶಿವಮೊಗ್ಗದ ರಾಗಗುಡ್ಡದಲ್ಲಿ ನಡೆದ ಗಲಾಟೆ ಪ್ರಕರಣವನ್ನು ಹಾಲಿ ನ್ಯಾಯಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ  ಹಿಂದೂಗಳ ಮನೆಗಳು … Read more

ರಾಗಿಗುಡ್ಡದಲ್ಲಿ ಬಿಜೆಪಿ ನಿಯೋಗ! ಘಟನೆ ಕಾರಣ ಹುಡುಕಿದ ನಾಯಕರು ಮಾಡಿದ ಆರೋಪಗಳೇನು?

KARNATAKA NEWS/ ONLINE / Malenadu today/ Oct 5, 2023 SHIVAMOGGA NEWS ಶಿವಮೊಗ್ಗದ ರಾಗಿಗುಡ್ಡ ಶಾಂತವಾಗಿದೆ. ಈ ನಡುವೆ ರಾಜ್ಯ ಬಿಜೆಪಿ ನಿಯೋಗ ಘಟನಾ ಸ್ಥಳಕ್ಕೆ ಭೇಟಿಕೊಟ್ಟಿದೆ. ಸಂತ್ರಸ್ತರ ಸಮಸ್ಯೆ ಹಾಗೂ ದೂರುಗಳನ್ನ ಆಲಿಸಿದೆ. ಈ ವೇಳೆ  ಈದ್ ಮಿಲಾದ್ ಮರದಣಿಗೆ ಹಿನ್ನೆಲೆಯಲ್ಲಿ ಹಿಂದೂಗಳ ಮನೆ ಮೇಲೆ ದಾಳಿ ನಡೆದಿರುವುದು ಪೂರ್ವ ನಿಯೋಜಿತ ಕೃತ್ಯ ಬಿಜೆಪಿ ರಾಜ್ಯಾಧ್ಯಕ್ಷ ನವೀನ್‌ ಕುಮಾರ್ ಕಟೀಲು ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಕಲ್ಲು ತೂರಿದ ಪರಿಣಾಮವಾಗಿ ಹಾನಿಗೊಳಗಾದ ಮನೆಗಳಿಗೆ ಬಿಜೆಪಿ … Read more