UNCATEGORIZED

ನೀವು ಓದಿದ ಸುದ್ದಿಗಳನ್ನು ನಿಮ್ಮವರಿಗೂ ತಲುಪಿಸಿ

ಪ್ರತಿದಿನದ ಅಚ್ಚರಿಯ ಸುದ್ದಿಗಳು ನಿಮಗಾಗಿ

ಸಿ.ಟಿ. ರವಿ ಬಂಧನಕ್ಕೆ ಶಿವಮೊಗ್ಗ ಕಾಂಗ್ರೆಸ್ ಓಬಿಸಿ ಘಟಕದಿಂದ ಆಗ್ರಹ : ಕಾಣವೇನು

Shimoga Congress :  ಶಿವಮೊಗ್ಗ:ಹಾಲಿ ವಿಧಾನಪರಿಷತ್ ಸದಸ್ಯರಾದ ಸಿ.ಟಿ. ರವಿ ಅವರು ಇತ್ತೀಚೆಗೆ ಸವಿತಾ ಸಮಾಜವನ್ನು ಅವಾಚ್ಯ ಶಬ್ದ ಬಳಸಿ ನಿಂದಿಸಿರುವುದನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹಿಂದುಳಿದ…

ಉರುಳಿಗೆ ಬಿದ್ದ ಆರು ವರ್ಷದ ಗಂಡು ಕರಡಿ ರಕ್ಷಣೆ: ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಅರಣ್ಯ ಇಲಾಖೆ

Bear rescued from snare : ಶಿವಮೊಗ್ಗ: ಭದ್ರಾವತಿ ಅರಣ್ಯ ವಿಭಾಗದ ಶಾಂತಿಸಾಗರ ವಲಯದಲ್ಲಿ ಉರುಳಿಗೆ ಸಿಲುಕಿದ್ದ ಆರು ವರ್ಷದ ಗಂಡು ಕರಡಿಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು…

ಗಲಾಟೆ ಬಿಡಿಸಲು ಹೋದ ಪೊಲೀಸ್​​ ಮೇಲೆ ಹಲ್ಲೆ : 7 ಜನರ ಮೇಲೆ ಪ್ರಕರಣ ದಾಖಲು

Police assault  ಗಲಾಟೆ ಬಿಡಿಸಲು ಹೋದ  ಪಿಎಸ್​ಐ  ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಭದ್ರಾವತಿಯ ಸುರಗಿತೋಪು ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ…

ಅಂಗನವಾಡಿಗೆ ನುಗ್ಗಿ ಮದ್ಯ ಸೇವಿಸಿ ಮೊಟ್ಟೆ ಬೇಯಿಸಿ ತಿಂದ ಕುಡುಕರು

ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕಿನ ಕುಂಸಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಮತ್ತು ಮಹಿಳಾ ಒಕ್ಕೂಟದ ಕೊಠಡಿಗಳಿಗೆ ನುಗ್ಗಿರುವ ದುಷ್ಕರ್ಮಿಗಳು, ಮದ್ಯ ಸೇವಿಸಿ ಆಹಾರ ಧಾನ್ಯಗಳನ್ನು ಹಾಳು ಮಾಡಿದ್ದಾರೆ. ದುಷ್ಕರ್ಮಿಗಳು…

ಶಿವಮೊಗ್ಗ: ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಬಿ.ಎಸ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ

 ಶಿವಮೊಗ್ಗದ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ  ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಭದ್ರಾವತಿ ತಾಲ್ಲೂಕಿನ ದೊಡ್ಡೇರಿ ಬಳಿಯ…

ಕಾರ್ತಿಕ ಪೌರ್ಣಿಮೆ: ನವೆಂಬರ್ 5 2025ರ ದ್ವಾದಶ ರಾಶಿಗಳ ಅದೃಷ್ಟ ಮತ್ತು ಪಂಚಾಂಗ ಫಲ

Karthika Pournami /ನವೆಂಬರ್, 05, 2025 ರ ಮಲೆನಾಡು ಟುಡೆ ಸುದ್ದಿ :  ಕಾರ್ತಿಕ ಮಾಸದ ಕಾರ್ತಿಕ ಹುಣ್ಣಿಮೆಯ ದಿನ ಇವತ್ತು. ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ,…

ಕನ್ನಡದಲ್ಲಿ ಸಿನಿಮಾವಾಯ್ತು ಈ ರೀಲ್ಸ್​ ಜೋಡಿಯ ರಿಯಲ್​ ಲೈಫ್​ ಸ್ಟೋರಿ: ಚಿತ್ರ ಯಾವುದು ಗೊತ್ತಾ..?

Viral Reels Couple ಪ್ರೀತಿ ಎಂದರೆ ಅದೊಂದು ನಶೆ ಇದ್ದಂತೆ, ಅದನ್ನು ಹಚ್ಚಿಕೊಂಡರೆ ಬಿಡುವುದು ಬಹಳಾ ಕಷ್ಟ. ಕೆಲವರು ಎಲ್ಲರೂ ಮಾಡ್ತಾರಲ್ಲ ನಾವು ಪ್ರೀತಿ ಮಾಡೋಣ ಅಂತ…

ಮಕ್ಕಳ ಮಾರಾಟ ಅಪರಾಧ : ಅಪರಾಧದಲ್ಲಿ ಭಾಗಿಯಾದರೆ ಶಿಕ್ಷೆ ಎಷ್ಟು ವರ್ಷ ಗೊತ್ತಾ..?

Child Trafficking Punishment :ಶಿವಮೊಗ್ಗ: ಮಕ್ಕಳ ಮಾರಾಟ ಮತ್ತು ಖರೀದಿ ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ಬಾಲ ನ್ಯಾಯ ಕಾಯ್ದೆ – 2015 ರ ಅಡಿಯಲ್ಲಿ ಕಠಿಣ ಸೆರೆಮನೆ ವಾಸ…