ಹೊಳೆಹೊನ್ನೂರಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸ! ಸಿಸಿ ಕ್ಯಾಮರಾದಲ್ಲಿದೆ EXCLUSIVE ದೃಶ್ಯ! ಆರೋಪಿಗಳ ಸುಳಿವು ಪತ್ತೆ!

Gandhiji's statue vandalised in Holehonnur EXCLUSIVE VIEW ON CCTV CAMERA! Clues to the accused have been found! ಹೊಳೆಹೊನ್ನೂರಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸ! ಸಿಸಿ ಕ್ಯಾಮರಾದಲ್ಲಿದೆ EXCLUSIVE ದೃಶ್ಯ! ಆರೋಪಿಗಳ ಸುಳಿವು ಪತ್ತೆ!

ಹೊಳೆಹೊನ್ನೂರಲ್ಲಿ ಗಾಂಧೀಜಿ ಪ್ರತಿಮೆ ಧ್ವಂಸ!  ಸಿಸಿ ಕ್ಯಾಮರಾದಲ್ಲಿದೆ  EXCLUSIVE ದೃಶ್ಯ! ಆರೋಪಿಗಳ ಸುಳಿವು ಪತ್ತೆ!

KARNATAKA NEWS/ ONLINE / Malenadu today/ Aug 23, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಗಾಂಧೀಜಿ ಸರ್ಕಲ್​ನಲ್ಲಿದ್ದ ಗಾಂಧೀಜಿ ಪ್ರತಿಮೆಯನ್ನು ಧ್ವಂಸ ಮಾಡಿದ  ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಪೊಲೀಸ್ ಇಲಾಖೆ ತೀವ್ರ ಪ್ರಯತ್ನ ನಡೆಸ್ತಿದೆ. ಈ ಮಧ್ಯೆ ಘಟನೆಯ ಸಿಸಿಟಿವಿ ದೃಶ್ಯಗಳು ಲಭ್ಯವಾಗಿದ್ದು,ಹೀರೋ ಎಕ್ಸ್​ ಬೈಕ್​ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗಾಂಧೀಜಿ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.  

ಗಾಂಧೀಜಿ ಪ್ರತಿಮೆ ಧ್ವಂಸ! ಆರೋಪಿಗಳ ಪತ್ತೆಗೆ ಮೂರು ಟೀಂ! ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಘಟನೆ ನಂತರ ಆರೋಪಿಗಳನ್ನು ಕೆಲವರು ಹುಡುಕಾಡಿದ್ಧಾರೆ. ಆದರೆ, ಅಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ಧಾರೆ  ಎನ್ನಲಾಗಿದೆ.ದುಷ್ಕರ್ಮಿಗಳ ಬೈಕ್​ ನ ಗುರುತು ಸಿಕ್ಕಿದ್ದು , ಆ  ಕಂಪನಿಯ ಏಳನೂರಕ್ಕೂ ಬೈಕ್​ಗಳನ್ನು ಪೊಲೀಸರು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ . ಅದರಲ್ಲಿಯು ಆಯ್ದ ಸ್ಥಳಗಳಲ್ಲಿ ಖರೀದಿಯಾದ ಬೈಕ್​ಗಳನ್ನು ತನಿಖೆಗೆ ಒಳಪಡಿಸುತ್ತಿರುವ ಪೊಲೀಸರು ಆರೋಪಿಗಳ ಬಗ್ಗೆ ಸುಳಿವಿದ್ದು, ಆದಷ್ಟು ಬೇಗ ದುಷ್ಕರ್ಮಿಗಳು ಬಂಧಿಸುವ ಸಾಧ್ಯತೆ ಇದೆ. 

ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು