ಭದ್ರಾವತಿ ವಿಐಎಸ್ಎಲ್ ಗಾಗಿ ಕೇಂದ್ರ ಸರ್ಕಾರದ ಮುಂದೆ ಡಿಮ್ಯಾಂಡ್ ಇಟ್ಟ ಸಂಸದ ಬಿ.ವೈ. ರಾಘವೇಂದ್ರ
ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಮಾತನಾಡಿದ ಅವರು, ನಂತರ ಭದ್ರಾವತಿ ವಿಐಎಸ್ಎಲ್ ಅಭಿವೃದ್ಧಿಗಾಗಿ ಮನವಿ ಪತ್ರ ಹಿಡಿದು ಸಂಸತ್ ಆವರಣದಲ್ಲಿ ಓಡಾಡಿದ್ದಾರೆ.
ಸಂಸದ ಬಿ.ವೈ ರಾಘವೇಂದ್ರ (@BYRBJP) ಸಂಸತ್ ಅಧಿವೇಶನದಲ್ಲಿ ಪಾಲ್ಗೊಂಡಿದ್ಧಾರೆ. ಅಧಿವೇಶನದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಯ ಬಗ್ಗೆ ಮಾತನಾಡಿದ ಅವರು, ನಂತರ ಭದ್ರಾವತಿ ವಿಐಎಸ್ಎಲ್ ಅಭಿವೃದ್ಧಿಗಾಗಿ ಮನವಿ ಪತ್ರ ಹಿಡಿದು ಸಂಸತ್ ಆವರಣದಲ್ಲಿ ಓಡಾಡಿದ್ದಾರೆ.
ಇದನ್ನು ಸಹ ಓದಿ ಪ್ರಯಾಣಿಕರ ಗಮನಕ್ಕೆ/ ಶಿವಮೊಗ್ಗ ಟೌನ್ - ಎಂಜಿಆರ್ ಚೆನ್ನೈ ಸೆಂಟ್ರಲ್ ಸ್ಪೆಷಲ್ ಟ್ರೈನ್ ಸೌಲಭ್ಯ ವಿಸ್ತರಣೆ/ ವಿವರ ಇಲ್ಲಿದೆ ಓದಿ
ಈ ಸಂಬಂಧ ವಿತ್ತ ಸಚಿವೆ (@FinMinIndia) ನಿರ್ಮಲಾ ಸೀತಾರಾಮನ್ರವರನ್ನು (@nsitharaman) ಭೇಟಿಯಾದ ಬಿವೈ ರಾಘವೇಂದ್ರರವರು. ಎಸ್ಎಐಎಲ್ ಮೂಲಕ ಭದ್ರಾವತಿಯ ಹೆಮ್ಮೆಯ ಕಾರ್ಖಾನೆ, ವಿಐಎಸ್ಎಲ್ಗೆ (VISL)ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುಂದಾಗಬೇಕು. ಹಾಗೂ ಶಿವಮೊಗ್ಗದ ಆರ್ಥಿಕತೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಿಬೇಕು ಎಂದು ಮನವಿ ಮಾಡಿದ್ಧಾರೆ.
ಇದನ್ನು ಸಹ ಓದಿ :First news / ಶಿವಮೊಗ್ಗಕ್ಕೆ ಜಾರಿಯಾಯ್ತು ಮತ್ತೊಂದು ಪೊಲೀಸ್ ಉಪವಿಭಾಗ
ಈ ಸಂಬಂಧ ಟ್ವಿಟ್ ಮಾಡಿರುವ ಅವರು, ಸಂಸತ್ ಭವನದದಲ್ಲಿರುವ ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮ್ನರವರ ಕಚೇರಿಗೆ ಭೇಟಿ ನೀಡಿ, SAIL ಮೂಲಕ VISL ಅಭಿವೃದ್ಧಿಗೆ ಮನವಿ ಮಾಡಿದ್ದೇನೆ, ಶಿವಮೊಗ್ಗದ ಆರ್ಥಿಕತೆ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನು ಸಹ ಓದಿ :ಶಿವಮೊಗ್ಗದ ಗಾಂಧಿ ಬಜಾರ್ನಲ್ಲಿ ಓರ್ವನ ಮೇಲೆ ಹಲ್ಲೆ
Met Hon'ble @FinMinIndia Smt. @nsitharaman ji in her Parliament office today. Requested for revival of VISL unit through SAIL and develop the economy of the Shivamogga. @nsitharamanoffc @BSBommai @BSYBJP @BJP4India https://t.co/jdHVIW22Z3 pic.twitter.com/aIpvpqztzM — B Y Raghavendra (@BYRBJP) December 15, 2022
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link