SHIVAMOGGA CRIME/ ಅನೈತಿಕ ಸಂಬಂಧಕ್ಕೆ ಅಜ್ಜಿಯನ್ನ ಕೊಂದರಾ ? ವೃದ್ಧೆ ಮರ್ಡರ್​ ಕೇಸ್ ಬಯಲಾಗಿದ್ದೇಗೆ ಓದಿ

SHIVAMOGGA CRIME/ The accused killed grandmother for an illicit relationship

SHIVAMOGGA CRIME/  ಅನೈತಿಕ ಸಂಬಂಧಕ್ಕೆ  ಅಜ್ಜಿಯನ್ನ ಕೊಂದರಾ ?  ವೃದ್ಧೆ ಮರ್ಡರ್​ ಕೇಸ್ ಬಯಲಾಗಿದ್ದೇಗೆ ಓದಿ
SHIVAMOGGA CRIME/ ಅನೈತಿಕ ಸಂಬಂಧಕ್ಕೆ ಅಜ್ಜಿಯನ್ನ ಕೊಂದರಾ ? ವೃದ್ಧೆ ಮರ್ಡರ್​ ಕೇಸ್ ಬಯಲಾಗಿದ್ದೇಗೆ ಓದಿ

SHIVAMOGGA CRIME  / ಶಿವಮೊಗ್ಗದ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದ್ದ ಅಜ್ಜಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಇಲ್ಲಿಯ ನಿವಾಸಿ ರತ್ನಮ್ಮ ಎಂಬವರ ಮೃತದೇಹ ವಾರದ ಹಿಂದೆ ಅವರ ಮನೆಯ ಸಮೀಪ ಪತ್ತೆಯಾಗಿತ್ತು. ಅಲ್ಲದೆ ಇದೊಂದು ಕೊಲೆ ಎಂಬ ಅನುಮಾನ ಮೂಡಿಸಿತ್ತು. ಇದಕ್ಕೆ ಕಾರಣ ವೃದ್ಧೆ ಕತ್ತು ಕೊಯ್ದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಈ ಸಮಬಂಧ ಕೇಸ್ ದಾಖಲಿಸಿಕೊಂಡ ಪೊಲೀಸರು , ಅನುಮಾನದ ಆಧಾರದ ಮೇಲೆ ಸ್ಥಳೀಯ ಮಹಿಳೆಯೊಬ್ಬರನ್ನ ಬಂಧಿಸಿದ್ದರು. ಇದೀಗ ಕೊಲೆಯ ಕಾರಣ ಬಯಲಾಗಿದೆ. 

ಗೊಂಬೆ ಭವಿಷ್ಯದಲ್ಲಿ ರಾಜಕಾರಣದ ಬಲಾವಣೆಯ ಸುಳಿವು! ಬಿಎಸ್​ವೈರ ಅಧಿಕಾರದ ಬಗ್ಗೆಯು ತಿಳಿಸಿದ್ದ ಯುಗಾದಿ ಅಮಾವಾಸ್ಯೆಯ ಹೇಳಿಕೆ!

ಘಟನೆ ನಡೆದ ದಿನ ರತ್ನಮ್ಮ ಮನೆ ಹತ್ತಿರದಲ್ಲಿದ್ದ ಶಾಲೆಗೆ ತೆರಳಿದ್ದರು. ಆದರೆ ವಾಪಸ್ ಬಂದಿರಲಿಲ್ಲ. ಆನಂತರ ಅವರ ಮೃತದೇಹ ಸ್ಥಳಿಯ ನಿವಾಸಿ ಹನುಮಂತ ಎಂಬವರ ಮನೆಯ ಬಳಿಯಲ್ಲಿ ಪತ್ತೆಯಾಗಿತ್ತು. ಈ ವಿಚಾರವನ್ನು ಜ್ಯೋತಿ ಬಾಯಿ ಎಂಬಾಕೆ ರತ್ನಮ್ಮನ ಕುಟುಂಬಕ್ಕೆ ತಿಳಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಜ್ಯೋತಿಬಾಯಿಯನ್ನೆ ವಿಚಾರಿಸಿ ವಶಕ್ಕೆ ಪಡೆದಿದ್ದರು.

Missing / ಕಾಣೆಯಾಗಿದ್ದಾರೆ/ ಹಾಸ್ಟೆಲ್​ನಿಂದ ನಾಪತ್ತೆ/ ಮಗುವಿನಿನೊಂದಿಗೆ ತಾಯಿ ಕಾಣೆ/ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಿ!

ಇನ್ನೂ ಹನುಮಂತ ಎಂಬಾತ ಅಲ್ಲಿಂದ ಕಾಲ್ಕಿತ್ತಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದಾಗಿ ಇಬ್ಬರ ನಡುವಿನ ಸಂಬಂಧ ಬೆಳಕಿಗೆ ಬಂದಿದೆ. ಜ್ಯೋತಿ, ವೃದ್ಧೆಯ ಮೈದುನ ಹೆಂಡತಿಯಾಗಿದ್ದು, ಆಕೆಯ ಈ ಸಂಬಂಧದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಳಂತೆ. ಅಲ್ಲದೆ ಬೈದು ಬುದ್ದಿವಾದ ಹೇಳಿದ್ದಳಂತೆ. ಇದೇ ಕಾರಣಕ್ಕೆ ಹನುಮಂತ ಹಾಗೂ ಜ್ಯೋತಿ ಇಬ್ಬರು ಸೇರಿದ ರತ್ನಮ್ಮರನ್ನ ಹತ್ಯೆ ಮಾಡಿದ್ದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.

ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

MALENADUTODAY.COM  |SHIVAMOGGA| #KANNADANEWSWEB

ಬಿಜೆಪಿಯಲ್ಲಿ ಹಠಾವೋ! ಕಾಂಗ್ರೆಸ್​ನಲ್ಲಿ ಬಚಾವೋ! ಸಾಗರ ಟಿಕೆಟ್​ಗಾಗಿ ಕೆಪಿಸಿಸಿಯಲ್ಲಿ ಕಾಗೋಡು ತಿಮ್ಮಪ್ಪ- ಬೇಳೂರು ಗೋಪಾಲಕೃಷ್ಣ ಸಮರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today,Shivamogga Crime News ,Shivamogga Crime News   , ಶಿವಮೊಗ್ಗ ಕ್ರೈಂ ರಿಪೋರ್ಟ್, ಶಿವಮೊಗ್ಗ ಪೊಲೀಸ್, ಶಿವಮೊಗ್ಗ ಎಸ್​ಪಿ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್, ಶಿವಮೊಗ್ಗ ಕುಂಸಿ ಪೊಲೀಸರು, ಅಜ್ಜಿ ಮರ್ಡರ್​ ಕೇಸ್, ಅನೈತಿಕ ಸಂಬಂಧ ಆರೋಪ, ಮೈದುನನ ಹೆಂಡತಿಯಿಂದ ಕೊಲೆ, Shivamogga Crime News, Shivamogga Crime News, Shivamogga Crime Report, Shivamogga Police, Shivamogga SP, Shivamogga Rural Police Station, Shivamogga Kunsi Police, Grandmother Murder Case, Allegations of Adultery, Murder by Brother-in-Law's Wife,