ಶಾಲೆ ಹತ್ತಿರ ಪಾರ್ಕ್​ ಮಾಡಿದ್ದ ಕಾರಲ್ಲಿ ಮೊಬೈಲ್​ ಸ್ಫೋಟ/ ಹೊತ್ತಿಕೊಂಡ ಬೆಂಕಿ/ ಶಿವಮೊಗ್ಗ ನಗರದಲ್ಲಿ ನಡೆದ ಘಟನೆ ವಿವರ ಇಲ್ಲಿದೆ

ಡ್ರೈವರ್​ ಸೀಟ್​ನ ಹಿಂಬದಿಯಲ್ಲಿ ಇರುವ ಕವರ್​ನಲ್ಲಿ ಮೊಬೈಲ್​ ಇಟ್ಟು ಅವರು ತೆರಳಿದ್ದಾರೆ. ಈ ನಡುವೆ ಹಿಂದಿನ ಕವರ್​ನಲ್ಲಿದ್ದ ಮೊಬೈಲ್​ ಸ್ಫೋಟಗೊಂಡು ಸೀಟಿಗೆ ಬೆಂಕಿ ಹೊತ್ತಿಕೊಂಡು, ಸುಟ್ಟುಹೋಗಿದೆ.

ಶಾಲೆ ಹತ್ತಿರ ಪಾರ್ಕ್​ ಮಾಡಿದ್ದ ಕಾರಲ್ಲಿ ಮೊಬೈಲ್​ ಸ್ಫೋಟ/ ಹೊತ್ತಿಕೊಂಡ ಬೆಂಕಿ/  ಶಿವಮೊಗ್ಗ ನಗರದಲ್ಲಿ ನಡೆದ ಘಟನೆ ವಿವರ ಇಲ್ಲಿದೆ

ಶಿವಮೊಗ್ಗ ನಗರದಲ್ಲಿ ಇವತ್ತು ಕಾರೊಂದರಲ್ಲಿ ಇಟ್ಟಿದ್ದ ಮೊಬೈಲ್​ ಸ್ಫೋಟಗೊಂಡು ಕಾರಿನೊಳಗೆ ಬೆಂಕಿ ಹೊತ್ತಿಕೊಂಡಿದ್ದ ಘಟನೆ ಸಂಭವಿಸಿದೆ. ಶಿವಮೊಗ್ಗ ನಗರದ ದುರ್ಗಿಗುಡಿ ಸ್ಕೂಲ್​ನ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಸ್ಕೂಲ್​ನ ಬಳಿಯಲ್ಲಿ ರೋಡ್​​ ಸೈಡ್​ನಲ್ಲಿದ್ದ ಕಾರಿನಲ್ಲಿ ಮೊಬೈಲ್​ ಸ್ಫೋಟಗೊಂಡಿದೆ. (mobile blast) 

ಸಿದ್ದರಾಮಯ್ಯರ ಸುತ್ತ ಖರ್ಗೆ, ಪರಮೇಶ್ವರ್​, ಡಿಕೆಶಿ ಮತ್ತು ಬಿಜೆಪಿ ಬಲೆ/ ಸೋಲಿಸಿಯೇ ಸೋಲಿಸುತ್ತೇವೆ ಎಂದ ಕೆ.ಎಸ್​.ಈಶ್ವರಪ್ಪ

ದುರ್ಗಿಗುಡಿ ಸರ್ಕಾರಿ ಶಾಲೆಯ ಬಳಿಯಲ್ಲಿ ಇವತ್ತು ಮಧ್ಯಾಹ್ನ ಘಟನೆ ಸಂಭವಿಸಿದೆ. ರಿಪ್ಪನ್​ ಪೇಟೆ ಮೂಲದ ಕೃಷ್ಣ ಎಂಬವರ ಕಾರಿನಲ್ಲಿ ಮೊಬೈಲ್​ ಸ್ಫೋಟಗೊಂಡಿದೆ.

ಇಲ್ಲಿನ ಸರ್ಜಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಪೇಶೆಂಟ್ ಒಬ್ಬರ ಯೋಗಕ್ಷೇಮ ವಿಚಾರಿಸಲು ಕೃಷ್ಣರವರು ಬಂದಿದ್ದರು. ಡ್ರೈವರ್​ ಸೀಟ್​ನ ಹಿಂಬದಿಯಲ್ಲಿ ಇರುವ ಕವರ್​ನಲ್ಲಿ ಮೊಬೈಲ್​ ಇಟ್ಟು ಅವರು ತೆರಳಿದ್ದಾರೆ. ಈ ನಡುವೆ ಹಿಂದಿನ ಕವರ್​ನಲ್ಲಿದ್ದ ಮೊಬೈಲ್​ ಸ್ಫೋಟಗೊಂಡು ಸೀಟಿಗೆ ಬೆಂಕಿ ಹೊತ್ತಿಕೊಂಡು, ಸುಟ್ಟುಹೋಗಿದೆ.  

ಎಲ್ಲರೂ ಮಾಡ್ತಾರೆ, ನಾವ್ಯಾಕೆ ಸುಮ್ಮನಿರಬೇಕು? ಒಂದು ಪ್ರಶ್ನೆಗೆ ಉತ್ತರವಾಗಿದ್ದ ಎರಡು ಸಾವು! ಓಲೇಕರ್​ರ ಮನೆಯಲ್ಲಿ ನಡೆದಿದ್ದೇನು? JP ಬರೆಯುತ್ತಾರೆ

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದರಾದರೂ, ಅಷ್ಟರಲ್ಲಿ ಕಾರಿನೊಳಗೆ ಸಾಕಷ್ಟು ಡ್ಯಾಮೇಜ್​ ಸಂಭವಿಸಿತ್ತು, ಅದೃಷ್ಟಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ಶಿವಮೊಗ್ಗದ ಡಿವಿಎಸ್​ ಸಂಸ್ಥೆಗೆ ಬರಲಿದ್ದಾರೆ ಯದುವೀರ್​ ಒಡೆಯರ್​! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ