ಸಿದ್ದರಾಮಯ್ಯರ ಸುತ್ತ ಖರ್ಗೆ, ಪರಮೇಶ್ವರ್​, ಡಿಕೆಶಿ ಮತ್ತು ಬಿಜೆಪಿ ಬಲೆ/ ಸೋಲಿಸಿಯೇ ಸೋಲಿಸುತ್ತೇವೆ ಎಂದ ಕೆ.ಎಸ್​.ಈಶ್ವರಪ್ಪ

ಶಿವಮೊಗ್ಗದಲ್ಲಿ ಮಾತನಾಡಿದ ಶಿವಮೊಗ್ಗ ಶಾಸಕ ಕೆ.ಎಸ್​.ಈಶ್ವರಪ್ಪರವರು ಸಿದ್ದರಾಮಯ್ಯರವರನ್ನು ಸೋಲಿಸಬೇಕು ಎಂಬುದು ಅವರ ಪಕ್ಷದಲ್ಲಿಯೇ ಇದೆ. ಅವರ ವಿರೋಧಿ ಬಣವೂ ಸಿದ್ದರಾಮಯ್ಯರನ್ನು ಸೋಲಿಸಬೇಕೆಂಬ ತಯಾರಿ ನಡೆಸಿದೆ. ನಾವುಂತು ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಸಿದ್ದರಾಮಯ್ಯರನ್ನು ಸೋಲಿಸುತ್ತೇವೆ ಎಂದಿದ್ಧಾರೆ.