k s eshwarappa news | ಕೇಂದ್ರ ಸಚಿವ ಅಮಿತ್‌ ಶಾ ಮಾತು ಕೇಳಿ ಕೆಟ್ಟೆ | ತಮ್ಮ ದೊಡ್ಡ ತಪ್ಪು ತಿಳಿಸಿದ ಮಾಜಿ ಡಿಸಿಎಂ |

k s eshwarappa news | Listen to Union Minister Amit Shah Former DCM who told his biggest mistake k s eshwarappa news, k s eshwarappa son, k s eshwarappa contact number, k s eshwarappa family,

k s eshwarappa news | ಕೇಂದ್ರ ಸಚಿವ ಅಮಿತ್‌ ಶಾ ಮಾತು ಕೇಳಿ ಕೆಟ್ಟೆ |  ತಮ್ಮ ದೊಡ್ಡ ತಪ್ಪು ತಿಳಿಸಿದ ಮಾಜಿ ಡಿಸಿಎಂ |
k s eshwarappa news, k s eshwarappa son, k s eshwarappa contact number, k s eshwarappa family,

SHIVAMOGGA | MALENADUTODAY NEWS | Apr 27, 2024      

ಈ ಹಿಂದದೆ ನಾನು ಮಾಡಿದ ದೊಡ್ಡ ತಪ್ಪು ಎಂದರೇ ರಾಯಣ್ಣ ಬ್ರಿಗೇಡ್ ಕಟ್ಟಿ ಅದನ್ನು ಅರ್ಧದಲ್ಲಿಯೇ ವಿಸರ್ಜನೆ ಮಾಡಿದ್ದು ಎಂದು  ಪಕ್ಷೇತರ ಅಭ್ಯರ್ಥಿ ಕೆ.ಎಸ್‌. ಈಶ್ವರಪ್ಪ ಅಭಿಪ್ರಾಯ ಪಟ್ಟಿದ್ದಾರೆ. 

ಅಂದು  ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ದೂರು ನೀಡಿದ್ದರು. ಆಗ ಬ್ರಿಗೇಡ್‌ ವಿಸರ್ಜನೆ ಮಾಡುವಂತೆ ಅಮಿತ್ ಶಾ ಒತ್ತಡ ಹೇರಿದ್ರು. ಅವರ ಮಾತು ಕೇಳಿದ್ದಕ್ಕೆ ಈಗ ನಾನು ಅನುಭವಿಸಬೇಕಾಗಿದೆ ಎಂದು ನಿನ್ನೆ ತಮ್ಮ ಸುದ್ದಿಗೋಷ್ಟಿಯಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ

ನರೇಂದ್ರ ಮೋದಿ ಸೈದ್ಧಾಂತಿಕ ರಾಜಕಾರಣ, ಯಡಿಯೂರಪ್ಪ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಹೀಗಾಗಿ ಮೋದಿ ಪಕ್ಕದಲ್ಲಿ ಕೂರಲು ಯಡಿಯೂರಪ್ಪಗೆ ಅರ್ಹತೆ ಇಲ್ಲ. ರಾಘವೇಂದ್ರ ಪರ ಪ್ರಚಾರಕ್ಕೆ  ಅಣ್ಣಾಮಲೈ ಬಂದಿದ್ದರು. ಆದಾಗ್ಯು  ತಮಿಳರ ಬೆಂಬಲ ಅವರಿಗೆ ಸಿಕ್ಕಿಲ್ಲವೆಂದರು.