JDS ಬಿ-ಫಾರಂಗೆ ಶಿವಮೊಗ್ಗದಲ್ಲಿ ಡಬ್ಬಲ್ ಡಿಮ್ಯಾಂಡ್! ಕೆಬಿಪಿ & ಆಯನೂರು ಮಂಜುನಾಥ್! ತೆನೆ ಹೊರುವವರು ಯಾರು!
Double demand for JDS B-Form in Shimoga! KBP & Ayanur Manjunath! Who is the bearer of the twigs!
MALENADUTODAY.COM/ SHIVAMOGGA / KARNATAKA WEB NEWS
ಕರ್ನಾಟಕ ಚುನಾವಣೆ-2023
ಇಲ್ಲಿವೆರೆಗೂ ಬಿಜೆಪಿ ಅಭ್ಯರ್ಥಿ ಯಾರು ಎಂಬ ಕುತೂಹಲ ಆರಿಲ್ಲ! ಅಭ್ಯರ್ಥಿ ಯಾರು? ನಾಮಪತ್ರ ಸಲ್ಲಿಕೆಯಾವಾಗ? ಏನು ಎತ್ತ ಇತ್ಯಾದಿ ಯಾವುದನ್ನೂ ಸಹ ಬಿಜೆಪಿ ಹೈಕಮಾಂಡ್ ಗುಟ್ಟು ಬಿಟ್ಟುಕೊಡ್ತಿಲ್ಲ. ಟಿಕೆಟ್ ಘೋಷಣೆ ಯಾಕೆ ತಡ ಮಾಡ್ತಿದ್ದಾರೆ ಎಂಬುದು ತಮಗೂ ಸಹ ಗೊತ್ತಿಲ್ಲ ಅಂತಾ ಬಿಜೆಪಿ ವರಿಷ್ಠ ಬಿಎಸ್ ಯಡಿಯೂರಪ್ಪನವರೇ ನಿನ್ನೆ ಹೇಳಿದ್ದು, ಬಿಜೆಪಿ ಹೈಕಮಾಂಡ್ ಟಿಕೆಟ್ ರಹಸ್ಯವನ್ನು ಇನ್ನಷ್ಟೂ ಅಚ್ಚರಿಯಲ್ಲಿಟ್ಟಿದೆ.
ಜೆಡಿಎಸ್ ಟಿಕೆಟ್ಗೆ ಡಿಮ್ಯಾಂಡ್
ಈ ಮಧ್ಯೆ ಕಾಂಗ್ರೆಸ್ನಲ್ಲಿ ಟಿಕೆಟ್ ಸಿಗದೇ ಅಸಮಾಧಾನಗೊಂಡಿರುವ ಮಾಜಿ ಎಂಎಲ್ಎ ಕೆಬಿ ಪ್ರಸನ್ನಕುಮಾರ್(kb prasannakumar) ರವರು ಜೆಡಿಎಸ್ನಿಂದ ಟಿಕೆಟ್ ಬಯಸಿದ್ದಾರೆ. ಈ ಸಂಬಂಧ ಅವರು ಬೆಂಗಳೂರಿಗೆ ತೆರಳಿ ಮಾಜಿ ಸಿಎಂ ಹೆಚ್ಡಿಕುಮಾರಸ್ವಾಮಿ ಯವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ಧಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆಗೆ ಮಾತನಾಡಿರುವ ಅವರು, ಶಿವಮೊಗ್ಗ ನಗರದಿಂದ ನನಗೆ ಜೆಡಿಎಸ್ ಬಿ ಫಾರಂ ಖಚಿತವಾಗಿದೆ. ಆದರೆ ನನ್ನೊಂದಿಗೆ ಬರುವ ಬೆಂಬಲಿಗರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನದ ಬಗ್ಗೆ ಚರ್ಚಿಸಬೇಕಿದೆ ಎಂದು ಮಾಧ್ಯಮವೊಂದಕ್ಕೆ ಹೇಳಿದ್ಧಾರಂತೆ.
Read / Karnataka election/ ಸೊರಬದಲ್ಲಿ ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್ ಆದ್ಮಿಯವರ ಆಸ್ತಿಯೆಷ್ಟು!
ಫೋಟೋ ಆಯ್ತು ವೈರಲ್
ಈ ಮಧ್ಯೆ ಕೆಬಿ ಪ್ರಸನ್ನಕುಮಾರ್ ಜೆಡಿಎಸ್ನ ವರಿಷ್ಟರನ್ನ ಭೇಟಿ ಮಾಡಿರುವ ಫೋಟೋವೊಂದು ವೈರಲ್ ಆಗಿದ್ದು, ಕಾಂಗ್ರೆಸ್ನ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇನ್ನೊಂದಡೆ ಕೆಬಿಪಿ ತಮ್ಮ ಜೊತೆಗೆ ಬರುವ ಬೆಂಬಲಿಗರಿಗೆ ಜೆಡಿಎಸ್ನಲ್ಲಿ ಸೂಕ್ತ ಸ್ಥಾನಮಾನ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್ ಯಾರದ್ದು ಅಂದ್ರು ನೋಡಿ!
ಆಯನೂರು ಮಂಜುನಾಥ್ ಗೆ ಜೆಡಿಎಸ್ ಟಿಕೇಟ್
ಹೌದು, ಅತ್ತ ಕೆಬಿಪಿ ತಮಗೆ ಬಿಫಾರಂ ಸಿಗುತ್ತೆ ಎನ್ನುತ್ತಿದ್ದರೇ ಇತ್ತ ಆಯನೂರು ಮಂಜುನಾಥ್ ಕೂಡ ಜೆಡಿಎಸ್ ಟಿಕೆಟ್ ತಮಗೆ ಎನ್ನುತ್ತಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ನಾಯಕರ ಜೊತೆಗೆ ಮಾತುಕತೆ ನಡೆಸಿದ್ಧಾರೆ ಎನ್ನಲಾಗಿದ್ದು, ಇಂದು MLC ಸ್ಥಾನಕ್ಕೆ ಆಯನೂರು ಮಂಜುನಾಥ್ ರಾಜಿನಾಮೆ ನೀಡಲಿದ್ದು, ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಾರೆ ಎನ್ನುತ್ತಿದೆ ಅವರ ಆಪ್ತ ಮೂಲಗಳು. ಅಲ್ಲದೆ. ಇಂದು ಬಿ ಫಾರಂಗಾಗಿ ಬೆಂಗಳೂರು ಗೆ ತೆರಳಲಿದ್ದಾರಂತೆ
ಇದನ್ನು ಸಹ ಓದಿ
Read /election interesting news/ ಜೋಡೆತ್ತಿನ ಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ
Read / Karnataka election/ ಸೊರಬದಲ್ಲಿ ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್ ಆದ್ಮಿಯವರ ಆಸ್ತಿಯೆಷ್ಟು!
Read / ಪತ್ನಿಗೆ ಸಾಲ, ಅಣ್ಣನಿಂದ ಲೋನ್/ ಸ್ವಂತ ಕಾರು ಹೊಂದಿಲ್ಲದ ಬಿ.ವೈ.ವಿಜಯೇಂದ್ರರ ಆಸ್ತಿ ಎಷ್ಟು ಗೊತ್ತಾ?
Read / #siddaramaiah #rcbfan ಸಿದ್ದರಾಮಯ್ಯ/ ಮ್ಯಾಚ್ ನೋಡಿ ಬಂದ ವಿಪಕ್ಷ ನಾಯಕ ಈ ಸಲ ಕಪ್ ಯಾರದ್ದು ಅಂದ್ರು ನೋಡಿ!
ನಮ್ಮ ಸೋಶೀಯಲ್ ಮೀಡಿಯಾ ಲಿಂಕ್ಗಳು ಕ್ಲಿಕ್ ಮಾಡಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS/
kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt, firstnews kannada, Shivamogga today, shivamogga news, shivamogga live, shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News #karnatakaassemblyelection2023 #KarnatakaPolitics #KarnatakaLatestnews #Karanataka #election2023 #karnatakaelections2023 #BJPGovernment #bjpkarnatakanews #bjpvscongress #BYVijayendra #BasavarajBommai #Lakshmansavadi #JagadishShettar #Modi #AmitShah #JPNadda