ಚಿಕ್ಕಬಳ್ಳಾಪುರ, ತುಮಕೂರು, ರಾಯಚೂರು , ಬೆಂಗಳೂರು, ಉಡುಪಿ ನಿವಾಸಿಗಳಿಂದ ಶಿವಮೊಗ್ಗದಲ್ಲಿ ಸ್ಪರ್ಧೆ | MP ಅಭ್ಯರ್ಥಿ ಕುತೂಹಲ

residents of Chikkaballapur, Tumkur, Raichur, Bangalore, Udupi in Shimoga MP candidate curious

ಚಿಕ್ಕಬಳ್ಳಾಪುರ, ತುಮಕೂರು, ರಾಯಚೂರು , ಬೆಂಗಳೂರು, ಉಡುಪಿ ನಿವಾಸಿಗಳಿಂದ ಶಿವಮೊಗ್ಗದಲ್ಲಿ ಸ್ಪರ್ಧೆ | MP ಅಭ್ಯರ್ಥಿ ಕುತೂಹಲ
Chikkaballapur, Tumkur, Raichur, Bangalore, Udupi , Shimoga MP candidate

SHIVAMOGGA | MALENADUTODAY NEWS | Apr 23, 2024    

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ  23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಣದಲ್ಲಿರುವ ಅಭ್ಯರ್ಥಿಗಳು ಹಲವು ವಿಚಾರದಲ್ಲಿ ಕುತೂಹಲ ಮೂಡಿಸುತ್ತಿದ್ದಾರೆ. ವಿಶೇಷವಾಗಿ ಅದರಲ್ಲಿಯು ಅಭ್ಯರ್ಥಿಗಳ ಅಡ್ರೆಸ್‌ಗಳು ಇಂಟರ್‌ಸ್ಟಿಂಗ್‌  ಸಂಗತಿಯಾಗಿದೆ. ಕೆಲವರು ಬೆಂಗಳೂರು ವಿಳಾಸದವರಾಗಿದ್ದಾರೆ,  ಮೂವರು ಕ್ರಮವಾಗಿ ಚಿಕ್ಕಬಳ್ಳಾಪುರ ಹಾಗೂ ತುಮಕೂರು, ರಾಯಚೂರು ವಿಳಾಸ ನೀಡಿದ್ದಾರೆ. 

ಗೀತಾ ಶಿವರಾಜ್‌ ಕುಮಾರ್‌ ಬೆಂಗಳೂರು ಮಾನ್ಯತಾ ಲೇಔಟ್‌ ನಿವಾಸಿ ಎಂದು ತಿಳಿಸಿದ್ದು, ಬಿವೈ ರಾಘವೇಂದ್ರರವರು ಶಿಕಾರಿಪುರ ತಾಲ್ಲೂಕು ಮಾಳೇರಕೇರಿ ನಿವಾಸಿ ಎಂದು ವಿಳಾಸ ನೀಡಿದ್ದಾರೆ. 

ಇನ್ನೂ ಬಹುಜನ ಸಮಾಜವಾದಿ ಪಕ್ಷದ ಎಡಿ ಶಿವಪ್ಪ ಶಿವಮೊಗ್ಗ ಸಹ್ಯಾದ್ರಿ ನಗರದ ನಿವಾಸಿಯಾಗಿದ್ದಾರೆ.  ಉತ್ತಮ ಪ್ರಜಾಕೀಯ ಪಕ್ಷದ ಅರುಣ ಕಾನಹಳ್ಳಿ ಕಾನಹಳ್ಳಿ ಗ್ರಾಮ ಕುಡುವಳ್ಳಿ ಅಂಚೆ ಮಂಡಗದ್ದೆ ಹೋಬಳಿಯವರಾಗಿದ್ದಾರೆ.  ಕರ್ನಾಟಕ ರಾಷ್ಟ್ರ ಸಮಿತಿ ಎಸ್‌ಕೆ ಪ್ರಭು ಶಿವಮೊಗ್ಗದ ಕೊಮ್ಮನಾಳಿನ ವಿಳಾಸ ನೀಡಿದ್ದಾರೆ. ಇನ್ನೂ ಮೊಹಮ್ಮದ್‌ ಯೂಸೂಫ್‌ ಸೂಳೇಬೈಲ್‌, ಊರು ಗಡೂರು ನಿವಾಸಿಯಾಗಿದ್ದಾರೆ. 

ಪಕ್ಷೇತರರ ಅಭ್ಯರ್ಥಿಗಳ ವಿಳಾಸ ಹೀಗಿದೆ 

ಇಂತಿಯಾಜ್ ಎ. ಅತ್ತಾರ್ | ಬೆಳಗಾವಿ ಗ್ರಾಮ (ಬೆಳ್ಳಿಗಾವಿ), ಶಿಕಾರಿಪುರ ತಾಲೂಕು ಶಿವಮೊಗ್ಗ ಜಿಲ್ಲೆ 

ಕೆ. ಎಸ್. ಈಶ್ವರಪ್ಪ  | ಜಯಲಕ್ಷ್ಮಿ, ಗುಂಡಪ್ಪ ಶೆಡ್. ಮಲ್ಲೇಶ್ವರ ನಗರ, ಶಿವಮೊಗ್ಗ 

ಡಿ.ಎಸ್. ಈಶ್ವರಪ್ಪ | ಮಾಯಪ್ಪನಕೇರಿ ಶಿಕಾರಿಪುರ ಟೌನ್ ಶಿಕಾರಿಪುರ ತಾಲೂಕು ಶಿವಮೊಗ್ಗ ಜಿಲ್ಲೆ  

ಕುಣಜೆ ಮಂಜುನಾಥ ಗೌಡ | ಕುಣಜೆ, ಶಿರನಲ್ಲಿ ಗ್ರಾಮ, ಹಣಗೆರೆ ಅಂಚೆ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

ಗಣೇಶ ಬಿ (ಬೆಳ್ಳಿ).| ಮಾರಿಗುಡಿ ಹತ್ತಿರ, ವಾರ್ಡ್ ನಂ.11 ಹೊಸನಗರ ಪೋಸ್ಟ್

ಚಂದ್ರಶೇಖರ್. ಹೆಚ್.ಸಿ  | ಹಳೇಹಳ್ಳಿ ಗ್ರಾಮ ಮತ್ತು ಅಂಚೆ, ಮಂಚೇನಹಳ್ಳಿ ಹೋಬಳಿ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ

ಜಯದೇವ .ಜಿ |  ಶ್ರೀರಾಮನಗರ, ದೇವರಹಳ್ಳಿ ರಸ್ತೆ, ಗೌಡರಹಳ್ಳಿ, ಭದ್ರಾ ಕಾಲೋನಿ, ಭದ್ರಾವತಿ 

ಜಾನ್ ಬೆನ್ನಿ | ವಿಜಯ್ ಡೈವಿಂಗ್ ಶಾಲೆ ಹತ್ತಿರ, ಬೈಪಾಸ್ ರಸ್ತೆ, ಹೊಸಸಿದ್ದಾಪುರ, ಭದ್ರಾವತಿ.

ಎನ್.ವಿ. ನವೀನ್ ಕುಮಾರ್ | 'ಗೀತಾ ಸದನ' 9ನೇ ತಿರುವು 60 ಅಡಿ ರಸ್ತೆ ವಿನೋಬನಗರ ಶಿವಮೊಗ್ಗ 577204

ಪೂಜಾ. ಎನ್. ಅಣ್ಣಯ್ಯ | ಕಲ್ಯಾಣ ನಗರ, ನಾಗರಭಾವಿ, ಮುಖ್ಯ ರಸ್ತೆ, ಬೆಂಗಳೂರು 

ಬಂಡಿ ರಂಗನಾಥ | ಯಲದಬಾಗಿ, ಕುಂಟೇಗೌಡನಹಳ್ಳಿ ಅಂಚೆ, ಕಳ್ಳಂಬೆಳ್ಳ ಹೋಬಳಿ, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ 

ರವಿಕುಮಾ‌ರ್ ಎನ್. | ಬೆಳಂದೂರು ತ್ಯಾಗರ್ತಿ ಪೋಸ್ಟ್ ಸಾಗರ ತಾಲೂಕು ಶಿವಮೊಗ್ಗ 

ಶಿವರುದ್ರಯ್ಯ ಸ್ವಾಮಿ | ಕೆನರಾ ಬ್ಯಾಂಕ್ ಪಕ್ಕದ ರಸ್ತೆ, ಚನ್ನಮುಂಬಾಪುರ, ಶಿವಮೊಗ್ಗ ತಾಲೂಕು, ಶಿವಮೊಗ್ಗ

ಪಿ. ಶ್ರೀಪತಿ. ಭಟ್ |  8ನೇ ಬ್ಲಾಕ್, ಮಾಳಗಾಳ. ನಾಗರಬಾವಿ, 2ನೇ ಹಂತ ಬೆಂಗಳೂರು  

ಹೆಚ್ ಸುರೇಶ್ ಪೂಜಾರಿ |  ಮಡಿಕಲ್ ಮನೆ, ಉಪ್ಪುಂದ ಗ್ರಾಮ, ಬೈಂದೂರು ತಾಲ್ಲೂಕು, ಉಡುಪಿ ಜಿಲ್ಲೆ

ಸಂದೇಶ್ ಶೆಟ್ಟಿ, ಎ |  ದೊಡ್ಡಮನೆ, ಯೆರುಕೋಣೆ, ಹೆರೂರು ಗ್ರಾಮ, ಉಡುಪಿ ಜಿಲ್ಲೆ  

ಇ.ಎಚ್. ನಾಯಕ | ಎಲೆಕೂಡ್ಲಿಗಿ, ಹಾರಾಪುರ ಅಂಚೆ, ಸಿಂಧನೂರು ತಾಲ್ಲೂಕು, ರಾಯಚೂರು ಜಿಲ್ಲೆ