ಶಿವಮೊಗ್ಗ ಜಿಲ್ಲೆಗೆ ಪಂಚರತ್ನ ಯಾತ್ರೆ ಪ್ರವೇಶ! ಹೆಚ್​ಡಿಕೆಗೆ ಅಡಿಕೆ ತಟ್ಟೆಯ ಹಾರ!

Jd(S)'s Pancharatna Yatra has entered Shivamogga district. The yatra will begin at Bhadravathi today.

ಶಿವಮೊಗ್ಗ ಜಿಲ್ಲೆಗೆ ಪಂಚರತ್ನ ಯಾತ್ರೆ ಪ್ರವೇಶ! ಹೆಚ್​ಡಿಕೆಗೆ ಅಡಿಕೆ ತಟ್ಟೆಯ ಹಾರ!
ಶಿವಮೊಗ್ಗ ಜಿಲ್ಲೆಗೆ ಪಂಚರತ್ನ ಯಾತ್ರೆ ಪ್ರವೇಶ! ಹೆಚ್​ಡಿಕೆಗೆ ಅಡಿಕೆ ತಟ್ಟೆಯ ಹಾರ!

MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ಜಿಲ್ಲೆಗೆ ಜೆಡಿಎಸ್​ನ ಪಂಚರತ್ನ ಯಾತ್ರೆ ಆಗಮಿಸಿದೆ. ಭದ್ರಾವತಿಯ ಕಾರೆಹಳ್ಳದ ಮೂಲಕ  ತಾಲ್ಲೂಕನ್ನಪ್ರವೇಶಿಸಿದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರಿಗೆ ಅದ್ದೂರಿ ಸ್ವಾಗತವೇ ವ್ಯಕ್ತವಾಯಿತು

#SHIVAMOGGAAIRPORT : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ! ವಾಯುಸೇನೆ ವಿಮಾನ ಲ್ಯಾಂಡಿಂಗ್ ವಿಡಿಯೋ

69 ನೇ ದಿನದ ಪಂಚರತ್ನ ರಥಯಾತ್ರೆ  ಕಾರೇಹಳ್ಳಿ, ಕೆಂಪೇಗೌಡ ನಗರ, ಬಾರಂದೂರು ಕೆಂಚೇನಹಳ್ಳಿ, ಮಾವಿನಕೆರೆ, ತಾಸ್ಕೆಂಟ್​ ನಗರ, ಹೇರೇಹಳ್ಳಿ, ಮಾರುತಿ ನಗರ, ಶಿವಾನಿ ಕ್ರಾಸ್,  ಗೌರಾಪುರ, ಅಂತರಗಂಗೆ, ಕಾಚಗೋಂಡನಹಳ್ಳಿ, ಅಶ್ವಥ್ ನಗರ, ಶಿವಾಜಿ ಸರ್ಕಲ್​, ರಂಗಪ್ಪ ವೃತ್ತ, ಮಾಧವಾಚಾರ್ ಸರ್ಕಲ್​, ಹಾಲಪ್ಪ ವೃತ್ತ, ಅಂಡರ್ ಬ್ರಿಡ್ಜ್ ಮೂಲಕ  ಕೆಎಸ್ಆರ್ ಟಿ ಸಿ ಡಿಪೋ, ಅಂಬೇಡ್ಕರ್ ವೃತ್ತದಿಂದ ಕನಕ ಮಂಟಪ ತಲುಪಲಿದೆ. ಅಲ್ಲಿಂದ ಬಳಿಕ ನವುಲೆ ಬಸಾಪೂರಕ್ಕೆ ತೆರಳಿ ಗ್ರಾಮವಾಸ್ಯವ್ಯ ಕೈಗೊಳ್ಳಲಿದ್ಧಾರೆ ಜೆಡಿಎಸ್​ ವರಿಷ್ಟ ಹೆಚ್​ಡಿ ಕುಮಾರಸ್ವಾಮಿ. 

#SHIVAMOGGAAIRPORT : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ! ವಾಯುಸೇನೆ ವಿಮಾನ ಲ್ಯಾಂಡಿಂಗ್ ವಿಡಿಯೋ

ಇನ್ನೂ ಪಂಚರತ್ನ ಯಾತ್ರೆಯಲ್ಲಿ ಮಾಜಿ ಸಿಎಂಗೆ ಹಾಕುತ್ತಿರುವ ಹಾರಗಳೇ ವಿಶೇಷವಾಗಿ ಸುದ್ದಿಯಾಗುತ್ತಿದ್ದು, ಭದ್ರಾವತಿಯಲ್ಲಿಯು ಹೆಚ್​ಡಿಕೆ ಅಭಿಮಾನಿಗಳು, ಅಡಿಕೆ ತಟ್ಟೆಯಿಂದ ಮಾಡಿ ಹಾರವನ್ನು ವಿಶೇಷವಾಗಿ ಹಾಕಿ ಸ್ವಾಗತಿಸಿದರು, ಇನ್ನೂ ಜೆಡಿಎಸ್ ಕಾರ್ಯಕರ್ತರು ಬೃಹತ್ ಹೂವಿನ ಹಾರವನ್ನು ಸಹ ಹಾಕಿದರು. ಕುಮಾರಸ್ವಾಮಿಯವರ ಜೊತೆ ಭದ್ರಾವತಿ ಜೆಡಿಎಸ್​ ಅಭ್ಯರ್ಥಿ ಶಾರದಾ ಅಪ್ಪಾಜಿಗೌಡ, ಎಂಎಲ್ ಸಿ ಬೋಜೇಗೌಡ, ಶಿವಮೊಗ್ಗ ಜೆಡಿಎಸ್​ ಜಿಲ್ಲಾಧ್ಯಕ್ಷ ಶ್ರೀಕಾಂತ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದಾರೆ. 

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com