ಕರೆಂಟ್ ಶಾಕ್! ಕುರಿ ಕಾಯಲು ಹೋಗಿದ್ದ ಯುವಕ ಸಾವು! ಶಿವಮೊಗ್ಗ ನಗರದಲ್ಲಿಯೇ ನಡೀತು ಘಟನೆ

Current shock! Young man who went to look after sheep dies! The incident took place in Shivamogga city.ಕರೆಂಟ್ ಶಾಕ್! ಕುರಿ ಕಾಯಲು ಹೋಗಿದ್ದ ಯುವಕ ಸಾವು! ಶಿವಮೊಗ್ಗ ನಗರದಲ್ಲಿಯೇ ನಡೀತು ಘಟನೆ

ಕರೆಂಟ್ ಶಾಕ್!  ಕುರಿ ಕಾಯಲು ಹೋಗಿದ್ದ ಯುವಕ ಸಾವು! ಶಿವಮೊಗ್ಗ ನಗರದಲ್ಲಿಯೇ ನಡೀತು ಘಟನೆ

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಿನ್ನೆ ವಿದ್ಯುತ್ ಅವಘಡವೊಂದರಲ್ಲಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಇಲ್ಲಿನ ಸ್ಥಳೀಯ ನಿವಾಸಿ ಗಿರೀಶ್ ಎಂಬಾತ ಮೃತ ದುರ್ದೈವಿ. 

ಸ್ಥಳೀಯ ನಿವಾಸಿ ಗಿರೀಶ್​ ನಿನ್ನೆ ಮಧ್ಯಾಹ್ನ ಮೂರು ಗಂಟೆಯಿಂದ ಕಾಣೆಯಾಗಿದ್ದ. ಆತ ಮನೆಗೆ ಊಟಕ್ಕೆ ಬರದಿದ್ದನ್ನು ನೋಡಿ ಕುಟುಂಬಸ್ಥರು ಹುಡುಕಾಡಿದ್ದಾರೆ. ಕುರಿ ಕಾಯಲು ಹೋಗಿದ್ದ ಗಿರೀಶ್​ ಮಲ್ಲಿಕಾರ್ಜುನ್​ ನಗರದ ಬಳಿಯಲ್ಲಿ ವಿದ್ಯುತ್  ಸ್ಪರ್ಶದಿಂದ ಸಾವನ್ನಪ್ಪಿರುವುದು ಕಂಡು ಬಂದಿದೆ. ಘಟನೆ  ಹೇಗಾಯ್ತು ಎಂಬುದನ್ನ ನೋಡಿದವರಿಲ್ಲ. ಛತ್ರಿ ತಗುಲಿದ್ದರಿಂದ ಕರೆಂಟ್ ತಗುಲಿರಬಹುದು ಎಂದು ಊಹಿಸುತ್ತಿದ್ದಾರೆ. ವಿದ್ಯುತ್ ಸ್ಪರ್ಶದಿಂದ ಗಿರೀಶ್​ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಈತನಿಗೆ ಮದುವೆಯಾಗಿ ಮಕ್ಕಳಿದ್ದು, ಕುಟುಂಬಕ್ಕೆ ಈತನೇ ಆಧಾರವಾಗಿದ್ದ. ಇದೀಗ ಘಟನೆಯಲ್ಲಿ ಗಿರೀಶ್ ನನ್ನ ಕಳೆದುಕೊಂಡಿರುವ ಕುಟುಂಬ ಅನಾಥವಾಗಿದೆ. 

BIG EXCLUSIVE / ಶರತ್​ಗಾಗಿ ಜ್ಯೋತಿರಾಜ್​ ಹುಡುಕಾಟ! ಡ್ರೋಣ್​ ಬಳಕೆ! ಹೇಗಿದೆ ನೋಡಿ ರೋಚಕ ಕಾರ್ಯಾಚರಣೆ!

 

ಫಾಲ್ಸ್​ನಲ್ಲಿ ಜಾರಿ ಬಿದ್ದ ಯುವಕ ಇನ್ನೂ ನಾಪತ್ತೆ! ಬಂಡೆಗಳ ನಡುವೆ ಶರತ್​ಗೆ ಹುಡುಕುತ್ತಿರುವಾಗ ನಡೆಯಿತು ಮತ್ತೊಂದು ಘಟನೆ!

ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್ , ತಿರುಪತಿಗೂ ಪ್ಲೈಟ್! ವಿಮಾನ ಹಾರಿಸಲು ಶೀಘ್ರದಲ್ಲಿಯೇ ಮೂರು ಸಂಸ್ಥೆಗಳಿಗೆ ಪರ್ಮಿಟ್​!? ಬುಕ್ಕಿಂಗ್​ಗೆ ಬಲೇ ಡಿಮ್ಯಾಂಡ್!



 ​