ಶಿವಮೊಗ್ಗ ಸಿಟಿಯಲ್ಲಿ Made in Bangalore ಗನ್​ ತೋರಿಸ್ತಾ ಹಾರಾಡ್ತಿದ್ದವ ಈತನ ಕಥೆ ಏನಾಯ್ತು ಗೊತ್ತಾ?

Do you know what happened to the accused who threatened a businessman with a Made in Bangalore gun in Shivamogga city?

ಶಿವಮೊಗ್ಗ ಸಿಟಿಯಲ್ಲಿ Made in Bangalore  ಗನ್​ ತೋರಿಸ್ತಾ ಹಾರಾಡ್ತಿದ್ದವ ಈತನ ಕಥೆ ಏನಾಯ್ತು ಗೊತ್ತಾ?
ಶಿವಮೊಗ್ಗ ಸಿಟಿಯಲ್ಲಿ Made in Bangalore ಗನ್​ ತೋರಿಸ್ತಾ ಹಾರಾಡ್ತಿದ್ದವ ಈತನ ಕಥೆ ಏನಾಯ್ತು ಗೊತ್ತಾ?

MALENADUTODAY.COM/ SHIVAMOGGA / KARNATAKA WEB NEWS

ಹೇಳಿಕೇಳಿ ಶಿವಮೊಗ್ಗ ರೌಡಿಸಂ ಹಾಗೂ ಕೋಮುಸೂಕ್ಷ್ಮತೆಯ ವಿಚಾರದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಇದರ ನಡುವೆ ಕರಾವಳಿ ಪಾತಕಲೋಕದ ಸ್ಟೈಲ್​ನಲ್ಲಿ ಗನ್​ ಹಿಡಿದು, ವ್ಯಾಪಾರಿಯೊಬ್ಬರನ್ನ ಕೊಲ್ತೀನಿ ಎಂದು ಹೆದರಿಸಿದ್ದ ಘಟನೆಯೊಂದು ನಡೆದಿತ್ತು. ಶಿವಮೊಗ್ಗ ಸಿಟಿಯ, ಒಳ ಪ್ರಪಂಚದಲ್ಲಿ ಗನ್​ ಸದ್ದು ಮಾಡಿದ್ದು, ಆತಂಕಕ್ಕೆ ಕಾರಣವಾಗಿತ್ತು. ವಿಚಾರವನ್ನು ಹಾಗೆ ಬಿಟ್ಟರೆ, ತುಂಗಾ ತೀರದ…. ಅಂತೆಲ್ಲಾ ವರದಿಯಾಗುವ ಭವಿಷ್ಯ ಅಪಾಯವಿತ್ತು. ಆದರೆ, ಶಿವಮೊಗ್ಗ ಪೊಲೀಸರು (shivamogga police) ಆರಂಭದಲ್ಲಿಯೆ ಚಿವುಟಿ ಹಾಕಿದ್ದಾರೆ. 

Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/  ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

ಗನ್​ ಹಿಡಿದವ ಈಗ ಅಂದರ್

ಗನ್​ ಹಿಡಿದು ಹೆದರಿಸಿದ, ತಲೆಗೆ ಪಿಸ್ತೂಲ್​ನಿಂದಲೇ ಕುಟ್ಟಿದ ಎಂಬ ದೂರು ಬಂದಾಗಲೇ ದೊಡ್ಡಪೇಟೆ ಪೊಲೀಸರು ಅಲರ್ಟ್ ಆಗಿದ್ದರು.ಜೊತೆಯಲ್ಲಿ ಆ್ಯಂಟಿ ರೌಡಿ ಸ್ಕ್ವ್ಯಾಡ್​  ನ ಸಿಬ್ಬಂದಿಯ ಜೊತೆಗೂಡಿ ದೊಡ್ಡಪೇಟೆ ಅಂಜನಕುಮಾರ್ ಟೀಂ ಆರೋಪಿಯ ಬೆನ್ನುಬಿದ್ದಿತ್ತು. ಪರಿಣಾಮ ಇಲಿಯಾಸ್ ನಗರ  ನಿವಾಸಿ, 24 ವರ್ಷದ ಅಜರ್​ ಅರೆಸ್ಟ್ ಆಗಿದ್ದಾನೆ. 

ಏನಿತ್ತು ಕಂಪ್ಲೇಂಟ್​ 

ಮೊಹಮ್ಮದ್ ರಿಯಾಬ್,  24 ವರ್ಷ,  ಅಣ್ಣಾನಗರ , ಶಿವಮೊಗ್ಗ ಈತ  ತನ್ನ ಪರಿಚಯಸ್ಥನಾದ ಅಜರ್ ನಿಗೆ  ದ್ವಿ ಚಕ್ರ ವಾಹನವನ್ನು ಮಾರಾಟ  ಮಾಡಿದ್ದ. ಆದರೆ ಅಜರ್ ಕೊಡಬೇಕಾದ ಹಣ ಕೊಟ್ಟಿರಲಿಲ್ಲ. ಹೀಗಾಗಿ  ಕಳೆದ ದಿನಾಂಕಃ 08-04-2023  ರಂದು  ಇಲಿಯಾಜ್ ನಗರದ ನ್ಯಾಮತ್ ಶಾದಿ ಮಹಲ್ ಬಳಿ ಅಜರ್  ನಿಂತಿದ್ದಾಗ ಬೈಕ್ ನ ಹಣ ಕೊಡು ಅಂತಾ ಮೊಹಮ್ಮದ್ ರಿಯಾಬ್ ಕೇಳಿದ್ದ. ಆದರೆ ಇದರಿಂದ ಸಿಟ್ಟಿಗೆದ್ದ ಅಜರ್​, ತನ್ನ ಬಳಿ ಇದ್ದ ಗನ್​ ತೆಗೆದು , ರಿಯಾಬ್​ನ ತಲೆಗೆ ಕುಟ್ಟಿ, ಆತನಿಗೆ ಗುರಿಮಾಡಿ ಹಿಡಿದು ಶೂಟ್ ಮಾಡುವುದಾಗಿ ಬೆದರಿಸಿದ್ದ. ಈ ಸಂಬಂಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣವನ್ನು ದೊಡ್ಡಪೇಟೆ ಪೊಲೀಸ್ ಸ್ಟೇಷನ್​ (doddapete police station) ಪೊಲೀಸರು ದಾಖಲಿಸಿದ್ರು. 

Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/  ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

ಆರೋಪಿ ಬಳಿ ಸಿಕ್ತು ಇನ್ನೊಂದು ಗನ್​

ಇನ್ನೂ ಘಟನೆ ನಡೆದ ಎರಡೇ ದಿನದಲ್ಲಿ ಆರೋಪಿಯನ್ನ ದಸ್ತಗಿರಿ ಮಾಡಿರುವ ಪೊಲೀಸರು ಇಲಿಯಾಸ್​ ನಗರ ನಿವಾಸಿ ಅಜರ್ @ ಮೊಹಮ್ಮದ್ ಅಜರ್ ( 25 ವರ್ಷ) ನನ್ನ ಬಂಧಿಸಿದ್ದಾರೆ. 

ವಿಚಾರಣೆ ವೇಳೆ ಆರೋಪಿ ತನ್ನ ಬಳಿ ಎರಡು ಗನ್​ ಇರೋದಾಗಿ ತಿಳಿಸಿದ್ದಾನೆ. ಆತನ ಮಾಹಿತಿಯಂತೆ   ಒಂದು ಕಂಟ್ರಿ ಮೇಡ್ ಪಿಸ್ತೂಲ್, ಒಂದು ಮೇಡ್ ಇನ್ ಬೆಂಗಳೂರು ಇಂಡಿಯಾ ಏರ್ ಗನ್, ಏರ್ ಗನ್ ಗುಂಡುಗಳನ್ನ ವಶಕ್ಕೆ ಪಡೆದಿದ್ದಾರೆ. 

ಇಷ್ಟೆ ಅಲ್ಲದೆ  100 ಎಂಎಲ್ ನ ಡ್ರಗ್ ಮಿಶ್ರಿತವಿರುವ ಮೋನೋಕಾಫ್ ಪ್ಲಸ್ ನ ಒಟ್ಟು 156 ಬಾಟಲಿಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. ಆರೋಪಿಯ ಬಳಿ ಸಿಕ್ಕಿರುವ ವಸ್ತುಗಳು ಹಾಗೂ ಮಾದಕತೆ ಒಡ್ಡುವ ಪದಾರ್ಥಗಳು, ಈತನ ಹಿಂದೆ ದೊಡ್ಡ ಸಂಗತಿಗಳಿರುವ ಅನುಮಾವನ್ನು ಮೂಡಿಸಿದೆ. ಈ ನಿಟ್ಟಿನಲ್ಲಿ ಪೊಲೀಸರ ತನಿಖೆ ಮುಂದುವರಿದಿದೆ. 

ಇದನ್ನು ಸಹ ಓದಿ

Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಜನರ ನಡುವೆಯೇ ಕಾಡಾನೆ ಹಿಡಿಯೋ ಆಪರೇಷನ್​/ ಸೂಳೆಕೆರೆಯಲ್ಲಿ ಸಕ್ರೆಬೈಲ್ ಆನೆ​ ಟೀಂ/  ಹಾಸನದಿಂದ ಬಂದಿದ್ದೇಗೆ ಕಾಡಾನೆ/ ಮೈಸೂರು ನಾಗರಹೊಳೆಯಿಂದಲೂ ಬರ್ತಿದೆ ಟೀಂ ಕಾರಣ?

Read / fire accident /  ರಾತೋರಾತ್ರಿ ಸುಟ್ಟು ಕರಕಲಾದವು ಶೆಡ್​ನಲ್ಲಿ ನಿಲ್ಲಿಸಿದ್ದ ಏಳು ಬೈಕ್​ಗಳು!

Read / ಎದೆಹಾಲು ಇಲ್ಲದ್ದಕ್ಕೆ, ಒಂದುವರೆ ತಿಂಗಳ ಮಗುವಿನೊಂದಿಗೆ ಕೆರೆಗೆ ಹಾರಿದಳಾ ತಾಯಿ!? ಏನಿದು ಸೊರಬದ ಘಟನೆ? 

Read / ದೇವರಿಗೆ ಹೂವು ಕೊಯ್ಯಲು ರಸ್ತೆ ದಾಟುತ್ತಿದ್ದಾಗ ನಡೀತು ದುರಂತ 

Read / CASE OF HANDI ANNI /  ಚೀಲೂರು ಡಬ್ಬಲ್ ಅಟ್ಯಾಕ್​, ದಾವಣಗೆರೆ ಎಸ್​ಪಿ  ಹೇಳಿದರು ನಡೆದ  ಸತ್ಯ ಘಟನೆ!

Read / Shivamogga airport  ನಲ್ಲಿಯು ನೀತಿ ಸಂಹಿತೆ ಉಲ್ಲಂಘನೆ/ ಬಿಜೆಪಿ ಚಿಹ್ನೆ ಮುಚ್ಚಿ ಎಂದು ಚುನಾವಣಾ ಆಯೋಗಕ್ಕೆ ದೂರು 

Read / ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆಗೆ ಬಿಡುಗಡೆಯಾದ ಹಣವೆಷ್ಟು? ಮೋದಿ ಕಾರ್ಯಕ್ರಮದಲ್ಲಿ ಜನರನ್ನ ಕರೆತರಲು ತಗುಲಿದ ವೆಚ್ಚವೆಷ್ಟು? 

Read/ ತಾರಾತಿಗಡಿ ವ್ಯಹಿವಾಟು ನಡೆಯುತ್ತಿದ್ಯಾ?  ಆ್ಯಪ್​ನಲ್ಲಿ ಕಂಪ್ಲೆಂಟ್ ಮಾಡಿ ಸೈಲೆಂಟ್ ಆಗ್ಬಿಡಿ! ಚುನಾವಣಾ ಅಕ್ರಮ ತಡೆಯುವ  ಸಿವಿಜಿಲ್ ಹೇಗೆ ಕೆಲಸ ಮಾಡುತ್ತೆ ಗೊತ್ತಾ? 

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News