ಹುಂಚದಲ್ಲಿ ಕಲ್ಲಿನ ಕೆತ್ತನೆ ಮಾಡುತ್ತಿದ್ದಾಗ, ಮಷಿನ್​ಗೆ ತಾಗಿ ಕಾರ್ಕಳ ಮೂಲದ ಕಾರ್ಮಿಕನ ಕಾಲಿಗೆ ಗಾಯ

ಹುಂಚದಲ್ಲಿ ಕಲ್ಲಿನ ಕೆತ್ತನೆ ಮಾಡುತ್ತಿದ್ದಾಗ, ಮಷಿನ್​ಗೆ ತಾಗಿ ಕಾರ್ಕಳ ಮೂಲದ ಕಾರ್ಮಿಕನ ಕಾಲಿಗೆ ಗಾಯ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹುಂಚದಲ್ಲಿ ಕಲ್ಲು ಕೆತ್ತುವಾಗ ಅವಘಡವೊಂದು ಸಂಭವಿಸಿದೆ. ಹುಂಚದಲ್ಲಿ ಕೆಲಸ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬನ ಕಾಲಿಗೆ ಮಷಿನ್ ತಾಗಿ ಗಂಭೀರವಾದ ಗಾಯವಾಗಿದೆ.

ಇದನ್ನು ಸಹ ಓದಿ : ವಾಹನ ಸವಾರರಿಗೆ ಸೂಚನೆ / ಈ ಪ್ರಮುಖ ರೈಲ್ವೆ ಕ್ರಾಸಿಂಗ್​ 12 ಗಂಟೆ ಬಂದ್​ ಆಗಲಿದೆ

ಕಾರ್ಕಳ ಮೂಲದ ಸುಂದರ್ ಎಂಬವರು ಗಾಯಗೊಂಡವರು. ಘಟನೆ ಬೆನ್ನಲ್ಲೆ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹುಂಚ ಮಠದ ಸಮೀಪ ಕಲ್ಲು ಕೆತ್ತನೆಯ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ಮಷಿನ್​ ಬಡಿದು ಬಲಗಾಲಿನಲ್ಲಿ ದೊಡ್ಡ ಪೆಟ್ಟಾಗಿದೆ. ತಕ್ಷಣ ಆತನನ್ನು ಸ್ಥಳೀಯರು ಹಾಗೂ ಸಹೋಧ್ಯೋಗಿಗಳು ಆಸ್ಪತ್ರೆ ಕರೆದೊಯ್ದಿದ್ದಾರೆ. 

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link