ಮೂವರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕಾಣೆಯಾದ ದಂಪತಿ/ ಆತಂಕ ಮೂಡಿಸ್ತಿದೆ ರಿಪ್ಪನ್​ಪೇಟೆ ಪೊಲೀಸ್ ಸ್ಟೇಷನ್​ನ ಪ್ರಕರಣ

Riponpet police station case: Missing couple leaving three children at home

ಮೂವರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕಾಣೆಯಾದ ದಂಪತಿ/ ಆತಂಕ ಮೂಡಿಸ್ತಿದೆ ರಿಪ್ಪನ್​ಪೇಟೆ ಪೊಲೀಸ್ ಸ್ಟೇಷನ್​ನ ಪ್ರಕರಣ
ಮೂವರು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕಾಣೆಯಾದ ದಂಪತಿ/ ಆತಂಕ ಮೂಡಿಸ್ತಿದೆ ರಿಪ್ಪನ್​ಪೇಟೆ ಪೊಲೀಸ್ ಸ್ಟೇಷನ್​ನ ಪ್ರಕರಣ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್​ಪೇಟೆ ಪೊಲೀಸ್ ಸ್ಟೇಷನ್​ ನಲ್ಲಿ ಮಿಸ್ಸಿಂಗ್​ ಕಂಪ್ಲೇಂಟ್ ಒಂದು ದಾಖಲಾಗಿದ್ದು, ಈ ಸಂಬಂಧ ಎಫ್​ಐಆರ್ ಸಹ ಆಗಿದೆ. ಸದ್ಯ ಈ ಪ್ರಕರಣ ಕುತೂಹಲದ ಜೊತೆ ಆತಂಕವನ್ನು ಮೂಡಿಸುತ್ತಿದೆ. 

ನಡೆದಿದ್ದೇನು? 

ಹೊಸನಗರ ತಾಲ್ಲೂಕಿನ ಕೆಂಚನಾಳ ಪಂಚಾಯ್ತಿಗೆ ಸೇರುವ, ಬೆಳಂದೂರು ಗ್ರಾಮದ ದಂಪತಿಗಳಿಬ್ಬರು ತಮ್ಮ ಮನೆ ಬಿಟ್ಟು ನಾಪತ್ತೆಯಾಗಿದ್ದಾರೆ. ಇಲ್ಲಿನ ನಿವಾಸಿ ಅನುಷಾ (45) ಹಾಗೂ ವಿಜಯ್ (50) ತಮ್ಮ ಮೂವರು ಚಿಕ್ಕಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ನಾಪತ್ತೆಯಾಗಿದ್ದಾರೆ. ಈ ಘಟನೆ ಸ್ಥಳೀಯವಾಗಿ ಏನಾಯ್ತೋ ಏನೋ ಎಂಬಂತಹ ಆತಂಕ ಮೂಡಿಸಿದೆ. 

ಕೂಲಿ ಮಾಡುತ್ತಿದ್ದ ದಂಪತಿ

ಕೂಲಿ ಕೆಲಸ ಮಾಡಿಕೊಂಡು ಮೂರು ಜನ ಹೆಣು ಮಕ್ಕಳನ್ನ ಸಾಕುತ್ತಿದ್ದ ದಂಪತಿ ದಿನಾಂಕ: 25/03/2023 ರಂದು ಮಕ್ಕಳನ್ನು ಬಿಟ್ಟು ಮನೆಯಿಂದ ಹೊರಗೆ ಹೋಗಿದ್ಧಾರೆ. ಅದಾದ ಬಳಿಕ ಇಬ್ಬರು ಸಹ ವಾಪಾಸ್ ಬಂದಿಲ್ಲ.  ಪರಿಚಯಸ್ಥರಲಿ, ಸಂಬಂಧಿಕರಲ್ಲಿಯು ಹೋಗಿಲ್ಲವೆಂದು ವಿಚಾರಣೆ ವೇಳೆ ಗೊತ್ತಾಗಿದೆ. ಹೀಗಾಗಿ ಮಗಳು ಅಳಿಯನನ್ನ ಹುಡುಕಿಕೊಡಿ ಎಂದು ಅನುಷಾರ ತಾಯಿ ರಿಪ್ಪನ್​ಪೇಟೆ ಪೊಲೀಸರಿಗೆ ಕಂಪ್ಲೆಂಟ್ ಕೊಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 

ಕಾಣೆಯಾದ ವ್ಯಕ್ತಿಗಳ ಚಹರೆ: ಹೆಸರು :

 1)ಶ್ರೀಮತಿ ಅನುಷಾ ಕೋಂ ವಿಜಯ್, 45 ವರ್ಷ ಪ್ರಾಯ, ಸುಮಾರು 4.5 ಅಡಿ ಎತ್ತರ, ಸಾಧಾರಣ ಮೈಕಟು, ಎಣ್ಣೆಗಪ್ಪು ಮೈಬಣ್ಣ, ಕೋಲುಮುಖ, ತೆಲುಗು, ಕನ್ನಡ ಬಾಷೆ ಮಾತನಾಡುತ್ತಾಳೆ,

2) ವಿಜಯ್ ಬಿನ್ ರಾಜನ್, 50 ವರ್ಷ ಪ್ರಾಯ,5.6 ಅಡಿ ಎತ್ತರ, ಸಾಧಾರಣ ಮೈಕಟ್ಟು ಎಣಗಪ್ಪು, ಮೈಬಣ, ಕೋಲು ಮುಖ,

ಇದನ್ನು ಸಹ ಓದಿ



Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 



ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 



 

MALENADUTODAY.COM/ SHIVAMOGGA / KARNATAKA WEB NEWS

HASHTAGS

Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite MalenaduToday.com Malenadu today Malenadu Postbox kannnadaRiponpet Police Station, Kenchanala Village, Madapura, Bellandur, Couple Missing, Hosanagara Taluk News, Malnad News Live, Shimoga District News, Crime News, Hosanagara Today, Riponpet Town, ರಿಪ್ಪನ್​ ಪೇಟೆ ಪೊಲೀಸ್ ಸ್ಟೇಷನ್​, ಕೆಂಚನಾಳ ಗ್ರಾಮ, ಮಾದಾಪುರ, ಬೆಳಂದೂರು, ದಂಪತಿ ನಾಪತ್ತೆ, ಹೊಸನಗರ ತಾಲ್ಲೂಕು ಸುದ್ದಿ, ಮಲ್ನಾಡ್ ನ್ಯೂಸ್ ಲೈವ್,ಶಿವಮೊಗ್ಗ ಜಿಲ್ಲೆ ಸುದ್ದಿ, ಕ್ರೈಂ ನ್ಯೂಸ್, ಹೊಸನಗರ ಟುಡೆ, ರಿಪ್ಪನ್​ ಪೇಟೆಯ ಊರು,