ಉಡುಪಿಯಿಂದ ಬಂದು ಹಾವೇರಿಗೆ ಹೊರಟಿದ್ದ ದಂಪತಿಗೆ ಕಾದಿತ್ತು ಶಾಕ್! / ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಕಳುವಾಯ್ತು ಒಂದುವರೆ ಲಕ್ಷ ಮೌಲ್ಯದ ಚಿನ್ನ& ದುಡ್ಡು

A couple who had come from Udupi and were on their way to Haveri were in for a shock! Gold worth Rs 1.5 lakh stolen from Shimoga bus stand

ಉಡುಪಿಯಿಂದ ಬಂದು ಹಾವೇರಿಗೆ ಹೊರಟಿದ್ದ ದಂಪತಿಗೆ ಕಾದಿತ್ತು ಶಾಕ್! / ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಕಳುವಾಯ್ತು ಒಂದುವರೆ ಲಕ್ಷ ಮೌಲ್ಯದ ಚಿನ್ನ& ದುಡ್ಡು
ಉಡುಪಿಯಿಂದ ಬಂದು ಹಾವೇರಿಗೆ ಹೊರಟಿದ್ದ ದಂಪತಿಗೆ ಕಾದಿತ್ತು ಶಾಕ್! / ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಕಳುವಾಯ್ತು ಒಂದುವರೆ ಲಕ್ಷ ಮೌಲ್ಯದ ಚಿನ್ನ& ದುಡ್ಡು

ಶಿವಮೊಗ್ಗ ನಗರ ದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಮತ್ತೆ ಕಳವು ಪ್ರಕರಣದಿಂದಾಗಿ ಸುದ್ದಿಯಲ್ಲಿದೆ. ಈ ಸಲ ಬಸ್ ನಿಲ್ಧಾಣದಲ್ಲಿ ಸುಮಾರು ಒಂದುವರೆ ಲಕ್ಷ ಮೌಲ್ಯ ನಗದು ಹಾಗೂ ಆಭರಣ ಕಳ್ಳತನವಾಗಿದೆ. 

ಏನಾಯ್ತು!

ಏಪ್ರಿಲ್​ ಮೂರರಂದು ನಡೆದ ಘಟನೆ ಸಂಬಂಧ ದಿನಾಂಕ: 06-04-2023 ರಂದು ಸಂಜೆ 04 ಗಂಟೆಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದೆ. ಠಾಣೆಯಲ್ಲಿ ದಾಖಲಾಗಿರುವ ದೂರಿನ ಪ್ರಕಾರ,  ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮದ  ಪದ್ಮಾವತಿ ಮತ್ತು ಮುರುಳೀಧರ್ ರಾವ್ ದಂಪತಿ ಉಡುಪಿಯಿಂದ ವಾಪಸ್ ಆಗುತ್ತಿದ್ದರು. 

ಪೂಜಾ ಕಾರ್ಯಕ್ರಮಕ್ಕೆ ಉಡುಪಿಗೆ ಹೋಗಿದ್ದ ದಂಪತಿ, ಶಿವಮೊಗ್ಗಕ್ಕೆ ಬಂದು ಇಲ್ಲಿಂದ ಹಾವೇರಿಗೆ ಹೋಗುವವರಿದ್ದರು. ಹೀಗಾಗಿ ಉಡುಪಿಯಿಂದ ಖಾಸಗಿ ಬಸ್ಸಿನಲ್ಲಿ ಶಿವಮೊಗ್ಯಕ್ಕೆ ಬೆಳಗ್ಗೆ ಬಂದ ದಂಪತಿ, ಶಿವಮೊಗ್ಗದಲ್ಲಿ  ಕೆ.ಎಸ್‌.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ  ಹಂಸಬಾವಿಗೆ ಹೋಗುವ ಬಸ್​ನ್ನ ಏರಿ ಕುಳಿತಿದ್ದಾರೆ. 

ಈ ವೇಳೆ ಟಿಕೆಟ್ ಮಾಡಿಸಲು  ಪದ್ಮಾರವರು ವ್ಯಾನಿಟಿ ಬ್ಯಾಗ್ ಗೆ ಕೈ ಹಾಕಿದರೆ, ಅದರಲ್ಲಿದ್ದ  ಹಣ ಮತ್ತು ಒಡವೆ ಇದ್ದ ಪರ್ಸ್  ಕಾಣೆಯಾಗಿತ್ತು. ಅಲ್ಲಿದ್ದವರನ್ನೆಲ್ಲಾ ವಿಚಾರಿಸಿದರೂ ಯಾವೊಂದು ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಳವಾಗಿದ್ದು ಏನು? 

ಕಳುವಾಗಿದ್ದ ಪರ್ಸನಲ್ಲಿದ್ದ  ಬಂಗಾರದ ಸರವಿದ್ದು ಸುಮಾರು 33 ಗ್ರಾಂ ಇದ್ದು ಅಂದಾಜು ಬೆಲೆ 132000/- ರೂ ಗಳಾಗಬಹುದು. ಇನ್ನೂ ವ್ಯಾನಿಟಿ ಬ್ಯಾಗ್ ನಲ್ಲಿ  15 ಸಾವಿರ ರೂ ಕ್ಯಾಶ್ ಇತ್ತು.  

ಇದನ್ನು ಸಹ ಓದಿ



Read /ಶಿವಮೊಗ್ಗದ ಈ ಕ್ಷೇತ್ರದ  ಟಿಕೆಟ್ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ! ವೈರಲ್​ ಲೆಟರ್​ನಲ್ಲಿ ಏನಿದೆ ಗೊತ್ತಾ 

Read /ಗೇರು ಬೀಜ ಕಿತ್ತಿದ್ದೇಕೆ ಎಂದಿದ್ದಕ್ಕೆ ವೃದ್ಧೆ ಮೇಲೆ ಹಲ್ಲೆ !

Read / ಮತ್ತೆ ಶುರುವಾಯ್ತು ನಕಲಿ ಲೋಕಾಯುಕ್ತರ ಹಾವಳಿ/ ಅಧಿಕಾರಿಗೆ ಕರೆ ಮಾಡಿ  1  ಲಕ್ಷ ಗೂಗಲ್ ಪೇ ಮಾಡುವಂತೆ ಬೆದರಿಕೆ 

Read / ಶಿಕಾರಿಪುರ ಹುಚ್ಚರಾಯಸ್ವಾಮಿ ದೇವರ ರಥೋತ್ಸವಕ್ಕೂ ನೀತಿ ಸಂಹಿತೆ ಎಫೆಕ್ಟ್​ 

Read / ತಗ್ಗಿನಲ್ಲಿದ್ದ ಮನೆಯ ಮೇಲೆ ಉರುಳಿ ಬಿದ್ದ ಟ್ರ್ಯಾಕ್ಟರ್​! 

Read / Bhadravati/  ಪರ್ಮಿಶನ್​ ಇಲ್ಲದೇ ಪ್ರಚಾರ/ ಭದ್ರಾವತಿಯಲ್ಲಿ ಬಿ.ಕೆ. ಸಂಗಮೇಶ್ವರ್​ಗೆ ಸೇರಿದ ವಾಹನ ಜಪ್ತಿ 

Read / ತೀರ್ಥಹಳ್ಳಿಯಲ್ಲಿ  ಗೃಹಸಚಿವರಿಗೂ ತಟ್ಟಿದ ನೀತಿ ಸಂಹಿತೆಯ ಬಿಸಿ 

Read / ಆಯನೂರು ಮಂಜುನಾಥ್ ಕಾಂಗ್ರೆಸ್​ ಯಾತ್ರೆಗೆ ಸಿಕ್ಕಿತು ನೋ ಅಬ್ಜೆಕ್ಷನ್​! 

Read/ ಸಾಗರಕ್ಕೆ ಬರುತ್ತಿದ್ದ ಬಸ್​ ಅಪಘಾತ/ ಸ್ಟೇರಿಂಗ್​  ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ 




ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 



ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 



 

MALENADUTODAY.COM/ SHIVAMOGGA / KARNATAKA WEB NEWS

HASHTAGS

Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga  accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka  Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada#ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News #KannadaWebsite MalenaduToday.com Malenadu today Malenadu Postbox kannnadaDoddapet Police Station, Shivamogga KSRTC Bus Stand, Government Bus, Private Bus, Udupi Bus, Haveri Bus, Hamsabhavi, Shivamogga City News, Shivamogga City Crime News, Doddapet Limits, Private Bus Stand, Ashoka Circle,ದೊಡ್ಡಪೇಟೆ ಪೊಲೀಸ್ ಸ್ಟೇಷನ್​, ಶಿವಮೊಗ್ಗ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ, ಸರ್ಕಾರಿ ಬಸ್, ಖಾಸಗಿ ಬಸ್, ಉಡುಪಿ ಬಸ್, ಹಾವೇರಿ ಬಸ್, ಹಂಸಭಾವಿ, ಶಿವಮೊಗ್ಗ ನಗರ ಸುದ್ದಿ, ಶಿವಮೊಗ್ಗ ನಗರ ಕ್ರೈಂ ಸುದ್ದಿ, ದೊಡ್ಡಪೇಟೆ ಲಿಮಿಟ್ಸ್​, ಖಾಸಗಿ ಬಸ್ ನಿಲ್ದಾಣ, ಅಶೋಕ ಸರ್ಕಲ್​,