ಉಡುತಡಿಯಲ್ಲಿ ಕರ್ನಾಟಕದ ಅಕ್ಷರಧಾಮ! ಅಕ್ಕಮಹಾದೇವಿ ಪುತ್ತಳಿ ನಿರ್ಮಾಣ! ಏನಿದರ ವಿಶೇಷ ಗೊತ್ತಾ? ನಿಮಗೆ ಗೊತ್ತಿರಲಿ ಈ ಆರು ಮಾಹಿತಿ!

Karnataka's Akshardham in Uduthadi! Do you know what is so special about the statue of Akkamahadevi which has been inaugurated at Shikaripura?

ಉಡುತಡಿಯಲ್ಲಿ ಕರ್ನಾಟಕದ ಅಕ್ಷರಧಾಮ! ಅಕ್ಕಮಹಾದೇವಿ ಪುತ್ತಳಿ ನಿರ್ಮಾಣ! ಏನಿದರ ವಿಶೇಷ ಗೊತ್ತಾ?  ನಿಮಗೆ ಗೊತ್ತಿರಲಿ ಈ ಆರು ಮಾಹಿತಿ!
ಉಡುತಡಿಯಲ್ಲಿ ಕರ್ನಾಟಕದ ಅಕ್ಷರಧಾಮ! ಅಕ್ಕಮಹಾದೇವಿ ಪುತ್ತಳಿ ನಿರ್ಮಾಣ! ಏನಿದರ ವಿಶೇಷ ಗೊತ್ತಾ? ನಿಮಗೆ ಗೊತ್ತಿರಲಿ ಈ ಆರು ಮಾಹಿತಿ!

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಉಡುತಡಿಯಲ್ಲಿ ಅಕ್ಕನಮನೆಯನ್ನ ನಿರ್ಮಿಸಲಾಗಿದೆ. ದೆಹಲಿಯಲ್ಲಿರುವ ಅಕ್ಷರದಾಮ ಮಾದರಿಯಲ್ಲಿ ಈ ಅಕ್ಕನಮನೆಯನ್ನ ನಿರ್ಮಿಸಲಾಗಿದೆ. ಅಲ್ಲದೆ, ಬರೋಬ್ಬರಿ 62 ಅಡಿ ಎತ್ತರದ ಅಕ್ಕಾಮಹಾದೇವಿಯವರು ಪುತ್ಥಳಿ ಲೋಕಾರ್ಪಣೆ ಮಾಡಲಾಗಿದೆ. 

READ/ ಉಡುತಡಿಯಲ್ಲಿ ಅಕ್ಕಮಹಾದೇವಿ ಪುತ್ತಳಿ ಅನಾವರಣ! ಬಿ.ವೈ.ರಾಘವೇಂದ್ರರವರು ಹೇಳಿದ್ದೇನು?

ಕರ್ನಾಟಕದ ಅಕ್ಷರದಾಮದ ವಿಶೇಷ ಏನು ಗೊತ್ತಾ?

  1. ಶಿಕಾರಿಪುರದ ಶಿರಾಳಕೊಪ್ಪದಲ್ಲಿರುವ ಉಡುತಡಿಯಲ್ಲಿ ಅಕ್ಕನ ಮನೆಯ ನಿರ್ಮಾಣಕ್ಕಾಗಿ ವಿಶೇಷವಾಗಿ ಕಾಮಗಾರಿಯನ್ನು ನಡೆಸಲಾಗಿದೆ. ದೆಹಲಿ ಅಕ್ಷರಧಾಮ ಮಾದರಿಯಲ್ಲಿಯೇ ಇಲ್ಲಿ ಅಕ್ಕನ ಮನೆಯನ್ನ ನಿರ್ಮಿಸಲಾಗುತ್ತಿದೆ. ಇದರಲ್ಲಿ ಉದ್ಯಾನವನ ನಿರ್ಮಿಸಲಾಗುತ್ತಿದೆ. ಇದನ್ನ ಯಾತ್ರ ಸ್ಥಳವನ್ನಾಗಿ ರೂಪಗೊಳಿಸಲಾಗುತ್ತಿದೆ
  2. ಒಟ್ಟು 29 ಎಕರೆ ಜಾಗದಲ್ಲಿ ಕರ್ನಾಟಕದ ಅಕ್ಷರದಾಮ ನಿರ್ಮಾಣವಾಗಿದ್ದು, 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿದ್ದ 30 ಕ್ಕೂ ಶರಣರ ಮೂರ್ತಿಗಳು ಇಲ್ಲಿರಲಿದೆ.  
  3. 12ನೇ ಶತಮಾನದ ವಚನ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಶಿವಶರಣೆ ಅಕ್ಕಮಹಾದೇವಿಯ 62 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಆಕೆಯ ಜನ್ಮಸ್ಥಳವಾದ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ನಿರ್ಮಿಸಲಾಗಿದೆ.
  4. ರಾಜ್ಯ ಸರ್ಕಾರ ₹ 69 ಕೋಟಿ ವೆಚ್ಚದಲ್ಲಿ ಉಡುತಡಿಯ ಪರಿಸರವನ್ನು ದೆಹಲಿಯ ‘ಅಕ್ಷರ ಧಾಮ’ದ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿದೆ.
  5. ಶಿವಮೊಗ್ಗದ ಶಿಲ್ಪಿ ಶ್ರೀಧರಮೂರ್ತಿ ಈ ಪ್ರತಿಮೆಯನ್ನು ಕಾಂಕ್ರೀಟ್‌ನಿಂದ ರೂಪಿಸಿದ್ದು, ಇಷ್ಟಲಿಂಗ ಹಿಡಿದು ಕುಳಿತಿರುವ ಭಂಗಿಯ ಅಕ್ಕಮಹಾದೇವಿಯ ಪ್ರತಿಮೆ ಕಂಚಿನ ಬಣ್ಣದಲ್ಲಿ ಒಡಮೂಡಿದೆ. ಪ್ರತಿಮೆಯನ್ನು 14 ಅಡಿಯ ಸ್ತಂಭದ ಮೇಲೆ ಪ್ರತಿಷ್ಠಾಪಿಸಲಾಗಿದೆ.
  6. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಚನಕಾರ್ತಿ ಅಕ್ಕಮಹಾದೇವಿಯ ದೊಡ್ಡ ಪ್ರಮಾಣದ ಪ್ರತಿಮೆಯನ್ನು ನಿರ್ಮಿಸಲಾಗಿದೆ '

READ/ ಶರಣರ ನಾಡಲ್ಲಿ ಬಿಎಸ್​ವೈಗೆ ಸಿಎಂ ಬಸವರಾಜ ಬೊಮ್ಮಾಯಿ ಬಹುಪರಾಕ್​! ಬಿ.ವೈ ವಿಜಯೆಂದ್ರರ ಬಗ್ಗೆ ಮಹತ್ವದ ಮಾತು! ಮುಖ್ಯಮಂತ್ರಿ ಭಾಷಣದ ನಡುವೆ ಬಂತು ಮಾಜಿ ಸಿಎಂರ ಚೀಟಿ!

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilur  double attack, cow gun, pig anni murder case: Davanagere SP C B Ryshyanth ಶರಣರ ನಾಡಲ್ಲಿ ಬಿಎಸ್​ವೈಗೆ ಸಿಎಂ ಬಸವರಾಜ ಬೊಮ್ಮಾಯಿ ಬಹುಪರಾಕ್​! ಬಿ.ವೈ ವಿಜಯೆಂದ್ರರ ಬಗ್ಗೆ ಮಹತ್ವದ ಮಾತು! ಮುಖ್ಯಮಂತ್ರಿ ಭಾಷಣದ ನಡುವೆ  ಬಂತು ಮಾಜಿ ಸಿಎಂರ ಚೀಟಿ!akkamahadevi,akkamahadevi caves,akkamahadevi caves history,akkamahadevi mutt,akkamahadevi vachanagalu,akkamahadevi wiki,akkamahadevi cave,akkamahadevi poems,akkamahadevi story,akkamahadevi statue,akkamahadevi vachana,akkamahadevi history,akkamahadevi vachangaluಅಕ್ಕಮಹಾದೇವಿ ಪುತ್ಥಳಿ,ಶಿವಮೊಗ್ಗ,ಬಸವರಾಜ ಬೊಮ್ಮಾಯಿ,ಯಡಿಯೂರಪ್ಪ,ಚುನಾವಣೆ,ಕಾಂಗ್ರೆಸ್,ಸಿಎಂ ಬೊಮ್ಮಾಯಿ,ಬಿಜೆಪಿ ನಾಯಕರು,basavaraj bommai,congress news,cm bommai,election,akkamahadevi statue,shivamogga,bs yediyurappa,bsy