ಉಡುತಡಿಯಲ್ಲಿ ಅಕ್ಕಮಹಾದೇವಿ ಪುತ್ತಳಿ ಅನಾವರಣ! ಬಿ.ವೈ.ರಾಘವೇಂದ್ರರವರು ಹೇಳಿದ್ದೇನು?

Akkamahadevi's statue unveiled in Uduthadi! What did B.Y. Raghavendra say?

ಉಡುತಡಿಯಲ್ಲಿ ಅಕ್ಕಮಹಾದೇವಿ ಪುತ್ತಳಿ ಅನಾವರಣ! ಬಿ.ವೈ.ರಾಘವೇಂದ್ರರವರು ಹೇಳಿದ್ದೇನು?
ಉಡುತಡಿಯಲ್ಲಿ ಅಕ್ಕಮಹಾದೇವಿ ಪುತ್ತಳಿ ಅನಾವರಣ! ಬಿ.ವೈ.ರಾಘವೇಂದ್ರರವರು ಹೇಳಿದ್ದೇನು?

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಉಡುತಡಿ ಗ್ರಾಮದಲ್ಲಿ ಅಕ್ಕಮಹಾದೇವಿ ಪುತ್ಹಳಿ ಲೋಕಾರ್ಪಣೆ‌ಗೊಂಡಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರರವರು, ಶರಣರ ನಾಡಿನಲ್ಲಿ 65 ಅಡಿ ಎತ್ತರದ ಅಕ್ಕಮಹಾದೇವಿ ಪುತ್ಹಳಿ ಇಂದು ಅನಾವರಣ ಆಗಿದೆ,  ದೆಹಲಿಯ ಅಕ್ಷರಧಾಮ‌ ಮಾದರಿಯಲ್ಲೇ 29 ಎಕರೆ ಜಾಗದಲ್ಲಿ ಉಡುತಡಿ ಅಭಿವೃದ್ಧಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ರು. 

ಶರಣರ ನಾಡಲ್ಲಿ ಬಿಎಸ್​ವೈಗೆ ಸಿಎಂ ಬಸವರಾಜ ಬೊಮ್ಮಾಯಿ ಬಹುಪರಾಕ್​! ಬಿ.ವೈ ವಿಜಯೆಂದ್ರರ ಬಗ್ಗೆ ಮಹತ್ವದ ಮಾತು! ಮುಖ್ಯಮಂತ್ರಿ ಭಾಷಣದ ನಡುವೆ ಬಂತು ಮಾಜಿ ಸಿಎಂರ ಚೀಟಿ!

12ನೇ ಶತಮಾನದ ಅನುಭವ ಮಂಟಪದಲ್ಲಿದ್ದ 30 ಕ್ಕೂ ಶರಣರ ಮೂರ್ತಿಗಳು ಇಲ್ಲಿರಲಿವೆ. ಥಿಯೇಟರ್, ವಾಕಿಂಗ್ ಪಾಥ್, ಗಾರ್ಡನ್, ದೋಣಿ ವಿಹಾರ ಎಲ್ಲವೂ ಇಲ್ಲಿರಲಿದೆ.  ದೇಶಕ್ಕೆ ಮಾದರಿಯಾಗುವಂತೆ ಶಿಕಾರಿಪುರ ತಾಲೂಕು ಸಮಗ್ರ ಅಭಿವೃದ್ಧಿ ಆಗಿದೆ ಎಂದರು. 

ಮಾಜಿ ಸಿಎಂ ಯಡಿಯೂರಪ್ಪ ಅವರ ನಂತರ ಬಸವರಾಜ ಬೊಮ್ಮಾಯಿ‌ ಅವರು ತಾಲೂಕಿನ ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದಾರೆ, ನೀರಾವರಿ, ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ ಎಲ್ಲಾ ವಲಯದಲ್ಲೂ ಅಭಿವೃದ್ಧಿ ಅಗಿದೆ ಎಂದ ರಾಘವೇಂದ್ರರವರು,  ಪುರಸಭೆ ಸದಸ್ಯ, ಹೋರಾಟಗಾರರಾಗಿದ್ದ ಯಡಿಯೂರಪ್ಪರನ್ನು ಸಿಎಂ ಮಾಡಿದ್ದು ತಾಲೂಕಿನ ಜನತೆ, ಅದೇ ರೀತಿ ಸಹೋದರ ವಿಜಯೇಂದ್ರಗೂ ಆಶೀರ್ವಾದ ಮಾಡುವಂತೆ ಮನವಿ ಮಾಡಿದ‌ರು. 

READ / Agumbe Tiger/ಇದು ಶಿವಮೊಗ್ಗದ ರಾಜಾಹುಲಿಯಲ್ಲವೇ? ಆಗುಂಬೆಯಲ್ಲಿ ವ್ಯಾಘ್ರ ಸಂಚಾರ ನಿಜವೆ? ವೈರಲ್​ ಸತ್ಯ ಇಲ್ಲಿದೆ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilur  double attack, cow gun, pig anni murder case: Davanagere SP C B Ryshyanth ಶರಣರ ನಾಡಲ್ಲಿ ಬಿಎಸ್​ವೈಗೆ ಸಿಎಂ ಬಸವರಾಜ ಬೊಮ್ಮಾಯಿ ಬಹುಪರಾಕ್​! ಬಿ.ವೈ ವಿಜಯೆಂದ್ರರ ಬಗ್ಗೆ ಮಹತ್ವದ ಮಾತು! ಮುಖ್ಯಮಂತ್ರಿ ಭಾಷಣದ ನಡುವೆ  ಬಂತು ಮಾಜಿ ಸಿಎಂರ ಚೀಟಿ!akkamahadevi,akkamahadevi caves,akkamahadevi caves history,akkamahadevi mutt,akkamahadevi vachanagalu,akkamahadevi wiki,akkamahadevi cave,akkamahadevi poems,akkamahadevi story,akkamahadevi statue,akkamahadevi vachana,akkamahadevi history,akkamahadevi vachangaluಅಕ್ಕಮಹಾದೇವಿ ಪುತ್ಥಳಿ,ಶಿವಮೊಗ್ಗ,ಬಸವರಾಜ ಬೊಮ್ಮಾಯಿ,ಯಡಿಯೂರಪ್ಪ,ಚುನಾವಣೆ,ಕಾಂಗ್ರೆಸ್,ಸಿಎಂ ಬೊಮ್ಮಾಯಿ,ಬಿಜೆಪಿ ನಾಯಕರು,basavaraj bommai,congress news,cm bommai,election,akkamahadevi statue,shivamogga,bs yediyurappa,bsy