ಶಿವಮೊಗ್ಗದಲ್ಲಿ RSS ಪಥ ಸಂಚಲನ | ಗಣವೇಷಧಾರಿಯಾಗಿ ಪಾಲ್ಗೊಂಡ ಸಂಸದ, ಶಾಸಕ!
Here is the report of the RSS path movement held in Shimoga ಶಿವಮೊಗ್ಗದಲ್ಲಿ ನಡೆದ ಆರ್ಎಸ್ ಎಸ್ ಪಥ ಸಂಚಲನದ ವರದಿ ಇಲ್ಲಿದೆ
KARNATAKA NEWS/ ONLINE / Malenadu today/ Oct 22, 2023 SHIVAMOGGA NEWS
ಶಿವಮೊಗ್ಗದಲ್ಲಿ ಇಂದು ನವರಾತ್ರಿ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಗಣವೇಷಧಾರಿಗಳ ಪಥಸಂಚಲನ ವಿಶೇಷವಾಗಿ ನಡೆಯಿತು. ನಗರದ ಕೋಟೆ ಸೀತಾರಾಮಾಂಜನೇಯ ದೇವಾಲಯದಬಳಿ ಭಗವಧ್ವಜರೋಹಣ ನೆರವೇರಿಸಿ ಪಥ ಸಂಚಲನ ಆರಂಭಗೊಂಡಿತು.
ಆನಂತರ ಬ್ಯಾಂಡ್ ತಾಳಕ್ಕೆ ಹೆಜ್ಜೆ ಹಾಕುತ್ತಾ ಗಣವೇಷಧಾರಿಗಳು ಸಾಗಿದರು.
ಇನ್ನೂ ಈ ಪಥ ಸಂಚಲನದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಚನ್ನಬಸಪ್ಪ ಭಾಗಿಯಾಗಿದ್ದರು. ಗಣವೇಷಧಾರಿಯಾಗಿ ಪಥಸಂಚಲನದಲ್ಲಿ ಭಾಗಿಯಾದ ಎಂ.ಪಿ., ಎಂ.ಎಲ್.ಎ ಇಬ್ಬರು ನಗರದ ಮುಖ್ಯ ರಸ್ತೆಗಳಲ್ಲಿ ಪಥ ಸಂಚಲನದೊಂದಿಗೆ ಹೆಜ್ಜೆ ಹಾಕಿದರು.
ರಾಗಿಗುಡ್ಡ ಕೇಸ್ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್ !
ಇನ್ನೂ ನಗರದ ಎಸ್.ಪಿ.ಎಂ. ರಸ್ತೆ, ಗಾಂಧಿ ಬಜಾರ್, ಸಿದ್ಧಯ್ಯ ರಸ್ತೆ, ಎಂ.ಕೆ.ಕೆ. ರಸ್ತೆ, ಅಮೀರ್ ಅಹ್ಮದ್ ವೃತ್ತ, ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ, ತಿರುಪಳಯ್ಯನ ಕೇರಿ, ಅಶೋಕ ರಸ್ತೆ, ಮೂಲಕ ಪಥಸಂ
ಇನ್ನಷ್ಟು ಸುದ್ದಿಗಳು
ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL
ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ