ಶಿವಮೊಗ್ಗದಲ್ಲಿ RSS ಪಥ ಸಂಚಲನ | ಗಣವೇಷಧಾರಿಯಾಗಿ ಪಾಲ್ಗೊಂಡ ಸಂಸದ, ಶಾಸಕ!

Here is the report of the RSS path movement held in Shimoga ಶಿವಮೊಗ್ಗದಲ್ಲಿ ನಡೆದ ಆರ್​ಎಸ್​ ಎಸ್​ ಪಥ ಸಂಚಲನದ ವರದಿ ಇಲ್ಲಿದೆ

ಶಿವಮೊಗ್ಗದಲ್ಲಿ RSS ಪಥ ಸಂಚಲನ |  ಗಣವೇಷಧಾರಿಯಾಗಿ ಪಾಲ್ಗೊಂಡ ಸಂಸದ, ಶಾಸಕ!

KARNATAKA NEWS/ ONLINE / Malenadu today/ Oct 22, 2023 SHIVAMOGGA NEWS

 

ಶಿವಮೊಗ್ಗದಲ್ಲಿ ಇಂದು ನವರಾತ್ರಿ ಹಿನ್ನೆಲೆಯಲ್ಲಿ ಆರ್​ಎಸ್​ಎಸ್​  ಗಣವೇಷಧಾರಿಗಳ ಪಥಸಂಚಲನ ವಿಶೇಷವಾಗಿ ನಡೆಯಿತು.  ನಗರದ ಕೋಟೆ ಸೀತಾರಾಮಾಂಜನೇಯ ದೇವಾಲಯದಬಳಿ ಭಗವಧ್ವಜರೋಹಣ ನೆರವೇರಿಸಿ ಪಥ ಸಂಚಲನ ಆರಂಭಗೊಂಡಿತು.

ಆನಂತರ  ಬ್ಯಾಂಡ್ ತಾಳಕ್ಕೆ ಹೆಜ್ಜೆ ಹಾಕುತ್ತಾ ಗಣವೇಷಧಾರಿಗಳು ಸಾಗಿದರು.  





ಇನ್ನೂ ಈ ಪಥ ಸಂಚಲನದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಚನ್ನಬಸಪ್ಪ ಭಾಗಿಯಾಗಿದ್ದರು. ಗಣವೇಷಧಾರಿಯಾಗಿ ಪಥಸಂಚಲನದಲ್ಲಿ ಭಾಗಿಯಾದ ಎಂ.ಪಿ., ಎಂ.ಎಲ್.ಎ ಇಬ್ಬರು ನಗರದ ಮುಖ್ಯ ರಸ್ತೆಗಳಲ್ಲಿ ಪಥ ಸಂಚಲನದೊಂದಿಗೆ ಹೆಜ್ಜೆ ಹಾಕಿದರು. 

ರಾಗಿಗುಡ್ಡ ಕೇಸ್​ |DYSP ಯಿಂದಲೇ ದೂರು | ದಾಖಲಾಯ್ತು 150 ಮಂದಿ ವಿರುದ್ಧ ಕೇಸ್​ !

ಇನ್ನೂ ನಗರದ ಎಸ್.ಪಿ.ಎಂ. ರಸ್ತೆ, ಗಾಂಧಿ ಬಜಾರ್, ಸಿದ್ಧಯ್ಯ ರಸ್ತೆ, ಎಂ.ಕೆ.ಕೆ. ರಸ್ತೆ, ಅಮೀರ್ ಅಹ್ಮದ್ ವೃತ್ತ, ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ, ತಿರುಪಳಯ್ಯನ ಕೇರಿ, ಅಶೋಕ ರಸ್ತೆ, ಮೂಲಕ ಪಥಸಂ


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ