ತೀರ್ಥಹಳ್ಳಿ ಶಂಕಿತರ ಟಾರ್ಗೆಟ್​ ಆಗಿತ್ತಾ ಉಡುಪಿ ಕೃಷ್ಣ ಮಠ | NIA ತನಿಖೆಯಲ್ಲಿ ಹೊರಬಿದ್ದ ಅಂಶವೇನು?

It is said that the suspects of Tirthahalli have revealed many facts during the interrogation of the NIA officials ಎನ್​ಐಎ ಅಧಿಕಾರಿಗಳ ವಿಚಾರಣೆ ವೇಳೆ ತೀರ್ಥಹಳ್ಳಿ ಯ ಶಂಕಿತರು ಹಲವು ಸತ್ಯಗಳನ್ನು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ

ತೀರ್ಥಹಳ್ಳಿ ಶಂಕಿತರ ಟಾರ್ಗೆಟ್​ ಆಗಿತ್ತಾ ಉಡುಪಿ ಕೃಷ್ಣ ಮಠ | NIA  ತನಿಖೆಯಲ್ಲಿ ಹೊರಬಿದ್ದ ಅಂಶವೇನು?

KARNATAKA NEWS/ ONLINE / Malenadu today/ Oct 19, 2023 SHIVAMOGGA NEWS’

ಇತ್ತೀಚೆಗೆಷ್ಟೆ ತೀರ್ಥಹಳ್ಳಿಯ ನಾಲ್ವರಿಗೆ ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀ ತನಿಖಾ ದಳ ನೋಟಿಸ್ ನೀಡಿತ್ತು. ಇದರ ನಡುವೆ ಎನ್​ಐಎ ನಡೆಸ್ತಿರುವ ತೀರ್ಥಹಳ್ಳಿ ಶಂಕಿತರ ವಿಚಾರಣೆಯಲ್ಲಿ ಕೆಲವೊಂದು ವಿಚಾರಗಳು ಹೊರಬಿದ್ದಿವೆ. 

ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಶಾರೀಖ್ ಹಾಗೂ ಅರಾಫತ್ ಅಲಿ ಟೀಂ ಮಂಗಳೂರು (Mangaluru) ಕುಕ್ಕರ್ ಸ್ಫೋಟಕ್ಕೆ ಸಂಚು ರೂಪಿಸಿದ್ದು ನಿಜ. ಆದರೆ ಟಾರ್ಗೆಟ್ ಕೇವಲ ಕದ್ರಿ ದೇವಸ್ಥಾನವಷ್ಟೆ ಆಗಿರಿಲಿಲ್ಲ. ಈ ಪ್ಲಾನ್ ಸಕ್ಸಸ್ ಆಗಿದ್ದರೇ ಉಡುಪಿ ಕೃಷ್ಣ ಮಠ ಹಾಗೂ ಚಿಕ್ಕಮಗಳೂರು ಬಿಜೆಪಿಯ ಕಚೇರಿಯನ್ನು ಬ್ಲಾಸ್ಟ್ ಮಾಡಲು ಪ್ಲಾನ್ ಆಗಿತ್ತು ಎನ್ನಲಾಗಿದೆ. 

ಈ ಬಗ್ಗೆ ರಾಜ್ಯಮಟ್ಟದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಅದರ ಪ್ರಕಾರ,  ಕದ್ರಿ ದೇವಸ್ಥಾನದ ಗುರಿಯು ಫೇಲ್​ ಆಗಿದ್ದರಿಂದ ಉಳಿದೆಲ್ಲಾ ಟಾರ್ಗೆಟ್​ಗಳನ್ನು ಶಂಕಿತರು ಕೈ ಬಿಟ್ಟಿದ್ದರಂತೆ. ಸದ್ಯ ಎನ್​ಐಎ ನಡೆಸ್ತಿರುವ ತನಿಖೆಯಲ್ಲಿ ಈ ವಿಚಾರ ಹೊರಬಿದ್ದಿದೆ ಎಂದು ಹೇಳಲಾಗಿದೆ. 


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ