ತೀರ್ಥಹಳ್ಳಿಯಲ್ಲಿ ಪೇದೆಯಾಗಿದ್ದ ಪೂರ್ಣೆಶ್ ಕೊಲೆ / ಆರೋಪಿ ಅರೆಸ್ಟ್​/ ನಡೆದಿದ್ದೇನು?

Purnesh, a constable in Thirthahalli, was murdered/ Accused arrested/ What happened? On March 25, purnesh, who worked as a constable at various police stations, including Theerthahalli police station, was killed near a vegetable market near the town. /live updates/ breaking

ತೀರ್ಥಹಳ್ಳಿಯಲ್ಲಿ ಪೇದೆಯಾಗಿದ್ದ ಪೂರ್ಣೆಶ್ ಕೊಲೆ / ಆರೋಪಿ ಅರೆಸ್ಟ್​/ ನಡೆದಿದ್ದೇನು?
ತೀರ್ಥಹಳ್ಳಿಯಲ್ಲಿ ಪೇದೆಯಾಗಿದ್ದ ಪೂರ್ಣೆಶ್ ಕೊಲೆ / ಆರೋಪಿ ಅರೆಸ್ಟ್​/ ನಡೆದಿದ್ದೇನು?

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ (Thirthahalli) ತರಕಾರಿ ಮಾರ್ಕೆಟ್​ನಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಮಾರ್ಚ್​​ 25 ರಂದು ನಡೆದಿದ್ದ ಘಟನೆ

ಕಳೆದ ಮಾರ್ಚ್​ 25 ರಂದು ಪಟ್ಟಣದ ಸಮೀಪವಿರುವ ತರಕಾರಿ ಮಾರ್ಕೆಟ್  ಬಳಿಯಲ್ಲಿ  ತೀರ್ಥಹಳ್ಳಿ ಪೊಲೀಸ್ ಸ್ಟೇಷನ್​ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪೇದೆಯಾಗಿ ಕೆಲಸ ನಿರ್ವಹಿಸಿದ್ದ ಪೂರ್ಣೇಶ್​ ಎಂಬಾತನನ್ನ ಹತ್ಯೆ ಮಾಡಲಾಗಿತ್ತು. 

ಸೈಜ್​ಗಲ್ಲು ಎತ್ತಿಹಾಕಿ ಹತ್ಯೆ

ಭಾರೀ ಗಾತ್ರದ ಬೋಡ್ರೆಸ್  ಕಲ್ಲನ್ನು ತಲೆಮೇಲೆ ಎತ್ತಿಹಾಕಿ ಪೂರ್ಣೇಶ್​ನನ್ನ ಕೊಲೆ ಮಾಡಲಾಗಿತ್ತು. ವಿಪರೀತ ಮದ್ಯವ್ಯಸನಿಯಾಗಿದ್ದ ಪೂರ್ಣೇಶ್​, ಇದೇ ಕಾರಣಕ್ಕೆ ಪೊಲೀಸ್ ಕೆಲಸದಿಂದ ವಜಾಗೊಂಡಿದ್ದ. ಆನಂತರವೂ ಆತ ಬದಲಾಗಿರಲಿಲ್ಲ. ಘಟನೆ ನಡೆದ ದಿನ ಪೊಲೀಸರು ಸಹ ಮದ್ಯದ ವಿಚಾರವಾಗಿಯೇ ಆತನ ಕೊಲೆಯಾಗಿರಬಹುದು ಎಂದು ಶಂಕಿಸಿದ್ದು. 

ಆರೋಪಿ ಪ್ರಕಾಶ್ ಅರೆಸ್ಟ್ 

ಇದೀಗ ಘಟನೆಯ ಸಂಬಂದ  ಪ್ರಕಾಶ್ ಎಂಬ ಆರೋಪಿಯನ್ನ  ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದಾರೆ.  ಪೊಲೀಸ್ ಮೂಲಗಳ ಪ್ರಕಾರ, ಘಟನೆಯು ನಡೆದ ದಿನ ಪ್ರಕಾಶ್ ಹಾಗೂ ಪೂರ್ಣೇಶ್ ನಡುವೆ ಕುಡಿತದ ವಿಚಾರಕ್ಕೆ ಗಲಾಟೆ ನಡೆದಿರಯವ ಸಾಧ್ಯತೆ ಇದೆ. 

ಮುಂದುವರಿದ ತನಿಖೆ

ಇದೇ ಕಾರಣಕ್ಕಾಗಿ ಪ್ರಕಾಶ್ ಪೂರ್ಣೇಶ್​ನ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ಇನ್ನಷ್ಟು ತನಿಖೆಗೆ ಒಳಪಡಿಸಿದ್ದು, ಘಟನೆ ನಡೆದ ಮೂರು ದಿನದಲ್ಲಿಯೇ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ವಿಶೇಷ

Read / ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್​ಗೆ ₹500 ಸಬ್ಸಿಡಿ! ಏಕೆಗೊತ್ತಾ?

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

MALENADUTODAY.COM/ SHIVAMOGGA / KARNATAKA WEB NEWS/ 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023, shivamogga,shivamogga accident,road accident,accident,road accident in shivamogga,shivamogga incident,accident in shimoga road, Thirthahalli, Murder, Stone Pelting, Thirthahalli Police Station, Vegetable Market Thirthahalli, Thirthahalli News, Thirthahalli News, Thirthahalli Crime Report, Thirthahalli First News, Thirthahalli Today News,ತೀರ್ಥಹಳ್ಳಿ, ಕೊಲೆ , ಕಲ್ಲು ಎತ್ತಿಹಾಕಿಕೊಲೆ, ತೀರ್ಥಹಳ್ಳಿ ಪೊಲೀಸ್ ಸ್ಟೆಷನ್​, ತರಕಾರಿ ಮಾರ್ಕೆಟ್ ತೀರ್ಥಹಳ್ಳಿ, ತೀರ್ಥಹಳ್ಳಿ ಸುದ್ದಿ, ತೀರ್ಥಹಳ್ಳಿ ಕ್ರೈಂ ವರದಿ, ತೀರ್ಥಹಳ್ಳಿ ಫಸ್ಟ್ ನ್ಯೂಸ್, ತೀರ್ಥಹಳ್ಳಿ ಟುಡೆ ನ್ಯೂಸ್