Snake kiran shivamogga/15 ಸಾವಿರಕ್ಕೂ ಹೆಚ್ಚು ಹಾವು ಹಿಡಿದ ಈತನಿಗೆ ಗೊತ್ತಿದ್ಯಾ ನಾಗರ ಭಾಷೆ? ಸ್ನೇಕ್​ ಕಿರಣ್​ ಬಗ್ಗೆ ಇಲ್ಲಿದೆ ವಿಶೇಷ ಸ್ಟೋರಿ

snake kiran shimoga phone number ಉತ್ತಮ ಬದುಕನ್ನು ಅರಸಿಕೊಳ್ಳುವ ಎಲ್ಲಾ ಅವಕಾಶಗಳು ಆತನಿಗಿತ್ತು. ಆದರೆ ಆತ ಸಾವಿನೊಂದಿಗೆ ಚೆಲ್ಲಾಟವಾಡೋ ಆ ಕಲೆಯನ್ನು ಮೈಗೂಡಿಸಿಕೊಂಡಿದ್ದ. ಇದು  ನಿಜಕ್ಕೂ ರೋಮಾಂಚಕ.ಕಿರಿ ವಯಸ್ಸಿನಲ್ಲಿ ಆತನ ಕೈಯಲ್ಲಿ ಸೆರೆಯಾಗಿದ್ದು ಬರೋಬ್ಬರಿ ಹದಿನೈದು ಸಾವಿರಕ್ಕೂ ಅಧಿಕ ಹಾವುಗಳು.ಸಾವಿರ ಹಾವುಗಳ ಸರದಾರನಿಗೆ ಹಾವುಗಳು ಮೂರು ಬಾರಿ ಕಚ್ಚಿದರೂ ಆತ ವಿಷಕಂಠನಾಗಿಯೇ ಬದುಕುಳಿದಿದ್ದ.ಶಿವಮೊಗ್ಗದ ಜನರ ಪಾಲಿಗೆ ನಿರ್ಭಯನಾಗಿರೋ ಆ ಯುವಕ ಯಾರು ಅಂತಿರಾ ಇದೇ ಈ ಇವತ್ತಿನ ವಿಶೇಷ ಸ್ನೇಕ್  ಕಿರಣ್. ಹಾವುಗಳು ಕಚ್ಚಿದರೂ ಬದುಕಿಸಿತ್ತು … Read more

ಶಿವಮೊಗ್ಗ – ಮೈಸೂರು ದಿನಕ್ಕೆ ಎಷ್ಟು ಟ್ರೈನ್​ಗಳಿವೆ | ಎಷ್ಟೊತ್ತಿಗೆ ಹೊರಡುತ್ತವೆ | ಟೈಮಿಂಗ್ಸ್​ ಏನು|

mysore to shivamogga train today time table

 mysore to shivamogga train today time table ಶಿವಮೊಗ್ಗದಿಂದ ಪ್ರತಿನಿತ್ಯ ಹಲವು ಟ್ರೈನ್​ಗಳು ಓಡಾಡುತ್ತವೆ. ಅದರಲ್ಲಿಯು ಶಿವಮೊಗ್ಗದಿಂದ ಮೈಸೂರಿಗೆ  Shimoga to Mysuru ಒಟ್ಟು ನಾಲ್ಕು ಟ್ರೈನ್​ಗಳು ಓಡಾಡುತ್ತವೆ. ಅವುಗಳೆಂದರೆ ಕುವೆಂಪು ಎಕ್ಸ್​ಪ್ರೆಸ್​ ( ರೈಲು ಸಂಖ್ಯೆ : 16221) ಶಿವಮೊಗ್ಗ ಟು ಮೈಸೂರು ಎಕ್ಸ್​ಪ್ರೆಸ್​ : (ರೈಲು ಸಂಖ್ಯೆ: 16226 ) ತಾಳಗುಪ್ಪ ಇಂಟರ್​ಸಿಟಿ ರೈಲು : (ರೈಲು ಸಂಖ್ಯೆ : 16205) ತಾಳಗುಪ್ಪ ಬೆಂಗಳೂರು ಮೈಸೂರು ಟ್ರೈನ್​( ರೈಲು ಸಂಖ್ಯೆ: 16228) ಕುವೆಂಪು ಎಕ್ಸ್​ಪ್ರೆಸ್​ … Read more

ಶಿವಮೊಗ್ಗ – ಮೈಸೂರು ದಿನಕ್ಕೆ ಎಷ್ಟು ಟ್ರೈನ್​ಗಳಿವೆ | ಎಷ್ಟೊತ್ತಿಗೆ ಹೊರಡುತ್ತವೆ | ಟೈಮಿಂಗ್ಸ್​ ಏನು|

mysore to shivamogga train today time table

 mysore to shivamogga train today time table ಶಿವಮೊಗ್ಗದಿಂದ ಪ್ರತಿನಿತ್ಯ ಹಲವು ಟ್ರೈನ್​ಗಳು ಓಡಾಡುತ್ತವೆ. ಅದರಲ್ಲಿಯು ಶಿವಮೊಗ್ಗದಿಂದ ಮೈಸೂರಿಗೆ  Shimoga to Mysuru ಒಟ್ಟು ನಾಲ್ಕು ಟ್ರೈನ್​ಗಳು ಓಡಾಡುತ್ತವೆ. ಅವುಗಳೆಂದರೆ ಕುವೆಂಪು ಎಕ್ಸ್​ಪ್ರೆಸ್​ ( ರೈಲು ಸಂಖ್ಯೆ : 16221) ಶಿವಮೊಗ್ಗ ಟು ಮೈಸೂರು ಎಕ್ಸ್​ಪ್ರೆಸ್​ : (ರೈಲು ಸಂಖ್ಯೆ: 16226 ) ತಾಳಗುಪ್ಪ ಇಂಟರ್​ಸಿಟಿ ರೈಲು : (ರೈಲು ಸಂಖ್ಯೆ : 16205) ತಾಳಗುಪ್ಪ ಬೆಂಗಳೂರು ಮೈಸೂರು ಟ್ರೈನ್​( ರೈಲು ಸಂಖ್ಯೆ: 16228) ಕುವೆಂಪು ಎಕ್ಸ್​ಪ್ರೆಸ್​ … Read more

ವಿಶ್ವವಿಖ್ಯಾತವಾಗಿರುವ ಮಾಲ್ಗುಡಿಯ ಬಗ್ಗೆ ಶಿವಮೊಗ್ಗದಲ್ಲಿನ ಕಥೆ ಗೊತ್ತಾ?

ಇದೊಂದು ನಿಸರ್ಗದ ಸೌಂದರ್ಯದಲ್ಲಿ ಅರಳಿದ ಪುಟ್ಟ ಗ್ರಾಮ. ಸರಾಯು ನದಿ ತೀರದ, ಮಂಪಿ ಬೆಟ್ಟದ ತಪ್ಪಲಲ್ಲಿರುವ ಈ ಸುಂದರ ಗ್ರಾಮಕ್ಕೆ ಸರಿಸಾಟಿ ಇನ್ನೊಂದಿಲ್ಲ. ಜಾಗತೀಕರಣದ ಬರಾಟೆ ಇನ್ನು ಹಳ್ಳಿಯನ್ನು ಸ್ಪರ್ಷಿಸಿಲ್ಲ.ಆದರೆ ಈ ಗ್ರಾಮದಲ್ಲಿ ಸರ್ಕಾರಿ ಸೌಲಭ್ಯಗಳೆಲ್ಲವೂ ಮನೆ ಮಾಡಿದ್ದು,ಅಪ್ಪಟ ಮಾದರಿ ಗ್ರಾಮವಾಗಿದೆ.ಇದರ ಹೆಸರು ಮಾಲ್ಗುಡಿ.ಆದರೆ ಈ ಗ್ರಾಮ ಕೇವಲ ಕಲ್ಪನೆಯಲ್ಲಷ್ಟೆ ಜೀವಂತವಾಗಿದೆ.ಹೌದು ಖ್ಯಾತ ಲೇಖಕ, ಆರ್.ಕೆ ನಾರಾಯಣ್ ಕಥಾ ಸಂಕಲನದ ಮಾಲ್ಗುಡಿ ಡೇಸ್ ನಲ್ಲಿ ಪ್ರಮುಖ ಪಾತ್ರವಹಿಸುವ ಹಳ್ಳಿ ಮಾಲ್ಗುಡಿ.ಆದರೆ ಕಾಲ್ಪನಿಕ ಕಥೆಗೆ ಜೀವ ತುಂಬಿದ್ದು ಮಾತ್ರ … Read more

ವಿಶ್ವವಿಖ್ಯಾತವಾಗಿರುವ ಮಾಲ್ಗುಡಿಯ ಬಗ್ಗೆ ಶಿವಮೊಗ್ಗದಲ್ಲಿನ ಕಥೆ ಗೊತ್ತಾ?

ಇದೊಂದು ನಿಸರ್ಗದ ಸೌಂದರ್ಯದಲ್ಲಿ ಅರಳಿದ ಪುಟ್ಟ ಗ್ರಾಮ. ಸರಾಯು ನದಿ ತೀರದ, ಮಂಪಿ ಬೆಟ್ಟದ ತಪ್ಪಲಲ್ಲಿರುವ ಈ ಸುಂದರ ಗ್ರಾಮಕ್ಕೆ ಸರಿಸಾಟಿ ಇನ್ನೊಂದಿಲ್ಲ. ಜಾಗತೀಕರಣದ ಬರಾಟೆ ಇನ್ನು ಹಳ್ಳಿಯನ್ನು ಸ್ಪರ್ಷಿಸಿಲ್ಲ.ಆದರೆ ಈ ಗ್ರಾಮದಲ್ಲಿ ಸರ್ಕಾರಿ ಸೌಲಭ್ಯಗಳೆಲ್ಲವೂ ಮನೆ ಮಾಡಿದ್ದು,ಅಪ್ಪಟ ಮಾದರಿ ಗ್ರಾಮವಾಗಿದೆ.ಇದರ ಹೆಸರು ಮಾಲ್ಗುಡಿ.ಆದರೆ ಈ ಗ್ರಾಮ ಕೇವಲ ಕಲ್ಪನೆಯಲ್ಲಷ್ಟೆ ಜೀವಂತವಾಗಿದೆ.ಹೌದು ಖ್ಯಾತ ಲೇಖಕ, ಆರ್.ಕೆ ನಾರಾಯಣ್ ಕಥಾ ಸಂಕಲನದ ಮಾಲ್ಗುಡಿ ಡೇಸ್ ನಲ್ಲಿ ಪ್ರಮುಖ ಪಾತ್ರವಹಿಸುವ ಹಳ್ಳಿ ಮಾಲ್ಗುಡಿ.ಆದರೆ ಕಾಲ್ಪನಿಕ ಕಥೆಗೆ ಜೀವ ತುಂಬಿದ್ದು ಮಾತ್ರ … Read more

S Bangarappa historical video / ಎಸ್​. ಬಂಗಾರಪ್ಪನವರ ರಾಜಕಾರಣದ ಅಪರೂಪದ ದೃಶ್ಯಗಳು ಇಲ್ಲಿದೆ ನೋಡಿ ಟಾಪ್​ 10 ವಿಡಿಯೋ

S Bangarappa historical video

S Bangarappa historical video / Shivamogga/bangarappa memories/ ಮಾಜಿ ಸಿಎಂ ಹಾಗೂ ದಿವಂಗತ ಎಸ್​ ಬಂಗಾರಪ್ಪರವನವರು ಕೇವಲ ಒಬ್ಬ ರಾಜಕಾರಣಿ ಆಗಿರಲಿಲ್ಲ. ಅವರೊಂದು ಶಕ್ತಿಯಾಗಿದ್ದರು. ಅವರೊಂದು ಶಕ್ತಿಕೇಂದ್ರವಾಗಿದ್ದರು. ಬಂಗಾರಪ್ಪರಿಗೆ ಸೋಲೇ ಇರಲಿಲ್ಲ. ಅವರ ನಂಬಿದವರು ಸೋಲುತ್ತಿರಲಿಲ್ಲ. ಒಂದು ವರ್ಣರಂಜಿತ ರಾಜಕಾರಣದ ಕಾಲವನ್ನು ತೋರಿಸಿ, ಬದುಕಿದ ಅವರ ನೆನಪುಗಳ ಭಾಗವಾಗಿ, ಅವರನ್ನು ಹಾಗು ಅವರ ಕಾಲಘಟ್ಟದ ಘಟನೆಗಳನ್ನು ಸೆರೆಹಿಡಿದ ಕ್ಯಾಮರಾ ದೃಶ್ಯಗಳನ್ನು ಮಲೆನಾಡು ಟುಡೆ.ಕಾಂ ವತಿಯಿಂದ ನಿಮ್ಮ ಮುಂದೆ ಇಡುತ್ತಿದ್ದೇವೆ.. ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ … Read more

S Bangarappa historical video / ಎಸ್​. ಬಂಗಾರಪ್ಪನವರ ರಾಜಕಾರಣದ ಅಪರೂಪದ ದೃಶ್ಯಗಳು ಇಲ್ಲಿದೆ ನೋಡಿ ಟಾಪ್​ 10 ವಿಡಿಯೋ

S Bangarappa historical video

S Bangarappa historical video / Shivamogga/bangarappa memories/ ಮಾಜಿ ಸಿಎಂ ಹಾಗೂ ದಿವಂಗತ ಎಸ್​ ಬಂಗಾರಪ್ಪರವನವರು ಕೇವಲ ಒಬ್ಬ ರಾಜಕಾರಣಿ ಆಗಿರಲಿಲ್ಲ. ಅವರೊಂದು ಶಕ್ತಿಯಾಗಿದ್ದರು. ಅವರೊಂದು ಶಕ್ತಿಕೇಂದ್ರವಾಗಿದ್ದರು. ಬಂಗಾರಪ್ಪರಿಗೆ ಸೋಲೇ ಇರಲಿಲ್ಲ. ಅವರ ನಂಬಿದವರು ಸೋಲುತ್ತಿರಲಿಲ್ಲ. ಒಂದು ವರ್ಣರಂಜಿತ ರಾಜಕಾರಣದ ಕಾಲವನ್ನು ತೋರಿಸಿ, ಬದುಕಿದ ಅವರ ನೆನಪುಗಳ ಭಾಗವಾಗಿ, ಅವರನ್ನು ಹಾಗು ಅವರ ಕಾಲಘಟ್ಟದ ಘಟನೆಗಳನ್ನು ಸೆರೆಹಿಡಿದ ಕ್ಯಾಮರಾ ದೃಶ್ಯಗಳನ್ನು ಮಲೆನಾಡು ಟುಡೆ.ಕಾಂ ವತಿಯಿಂದ ನಿಮ್ಮ ಮುಂದೆ ಇಡುತ್ತಿದ್ದೇವೆ.. ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ … Read more

ಬೆಂಗಳೂರು ಸೆಂಟ್ರಲ್​ ಜೈಲಿನಿಂದ ಹೆಬ್ಬೆಟ್ಟು ಮಂಜನಿಂದ ಕರೆ ಕೇವಲ ಸ್ಯಾಂಪಲ್​ ಅಷ್ಟೆ! ಇದು ಎಚ್ಚರಿಕೆಯ ಸಂದೇಶ!

hebbet manja rowdy sheeter ಶಿವಮೊಗ್ಗದ ಉದ್ಯಮಿಯೊಬ್ಬರಿಗೆ ಬೆಂಗಳೂರು ಸೆಂಟ್ರಲ್​ ಜೈಲಿನಿಂದ ಕರೆಮಾಡಿ ಬೆದರಿಕೆ ಹಾಕಿದ್ದಾರೆ ಎನ್ನುವ ದೂರಿನ ಆಧಾರದಲ್ಲಿ ಸೈಬರ್​ ಕ್ರೈಂ ವಿಭಾಗದಲ್ಲಿ ದೂರೊಂದು ದಾಖಲಾಗಿದೆ. ಹೆಬ್ಬೆಟ್​ ಮಂಜನ ಹೆಸರಲ್ಲಿ ನಾಗ ಎಂಬಾತ ಕರೆ ಮಾಡಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ ಈ ಸಂಬಂಧ ಒಂದೆರಡು ಸಲ ಹಣ ಕೊಟ್ಟಿರುವ ಉದ್ಯಮಿ ಬಳಿಕ ಕಾಟ ತಡೆಯಲಾಗದೇ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಕೇಸ್​ ತನಿಖೆ … Read more

Shivamogga terror suspects ಶಂಕಿತರು ಗುರುಪುರದ ಆ ಸ್ಥಳದಲ್ಲಿ ಮಾಡುತ್ತಿದ್ದಿದ್ದು ಏನು? JP Exclusive big Breaking news

What were shivamogga terror suspects suspects doing at that place in Gurupur?  JP Exclusive big Breaking news

ಶಿವಮೊಗ್ಗ / shivamogga |  ಮಲೆನಾಡಿನಲ್ಲಿ ಮತ್ತೆ ಶಂಕಿತ ಉಗ್ರ ಚಟುವಟಿಕೆಗಳ ಜಾಡು ಪತ್ತೆಯಾಗಿದೆ. ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿ ನಿನ್ನೆ ಸಾಕಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ನಡುವೆ ನಿನ್ನೆ ಬೆಂಗಳೂರು ಹಾಗೂ ದಾವಣಗೆರೆಯಿಂದ ಬಂದಿದ್ದ ಎಫ್​ಎಸ್​ಎಲ್​ ತಜ್ಞರು ಶಿವಮೊಗ್ಗದ ಗುರುಪುರದಲ್ಲಿ ತುಂಗಾನದಿ ಸಮೀಪ ಸಾಕಷ್ಟು ತಪಾಸಣೆ ನಡೆಸಿದ್ದಾರೆ. ಗುರುಪುರದ ಹೊರವಲಯದಲ್ಲಿ ಶಂಕಿತರು ವಿಸ್ಫೋಟಕಗಳನ್ನು ಪರೀಕ್ಷೆಗೆ ಒಳಪಡಿಸ್ತಿದ್ರು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ಎಫ್​ಎಸ್​ಎಲ್​ ತಂಡವನ್ನು ಕರೆಸಿಕೊಳ್ಳಲಾಗಿತ್ತು. ಸಿಕ್ಕಿಲ್ಲ ಜೀವಂತ ಸ್ಫೋಟಕ ಪೊಲೀಸ್​ ಎಫ್​ಐಆರ್​ … Read more

Shivamogga terror suspects ಶಂಕಿತರು ಗುರುಪುರದ ಆ ಸ್ಥಳದಲ್ಲಿ ಮಾಡುತ್ತಿದ್ದಿದ್ದು ಏನು? JP Exclusive big Breaking news

What were shivamogga terror suspects suspects doing at that place in Gurupur?  JP Exclusive big Breaking news

ಶಿವಮೊಗ್ಗ / shivamogga |  ಮಲೆನಾಡಿನಲ್ಲಿ ಮತ್ತೆ ಶಂಕಿತ ಉಗ್ರ ಚಟುವಟಿಕೆಗಳ ಜಾಡು ಪತ್ತೆಯಾಗಿದೆ. ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿ ನಿನ್ನೆ ಸಾಕಷ್ಟು ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ನಡುವೆ ನಿನ್ನೆ ಬೆಂಗಳೂರು ಹಾಗೂ ದಾವಣಗೆರೆಯಿಂದ ಬಂದಿದ್ದ ಎಫ್​ಎಸ್​ಎಲ್​ ತಜ್ಞರು ಶಿವಮೊಗ್ಗದ ಗುರುಪುರದಲ್ಲಿ ತುಂಗಾನದಿ ಸಮೀಪ ಸಾಕಷ್ಟು ತಪಾಸಣೆ ನಡೆಸಿದ್ದಾರೆ. ಗುರುಪುರದ ಹೊರವಲಯದಲ್ಲಿ ಶಂಕಿತರು ವಿಸ್ಫೋಟಕಗಳನ್ನು ಪರೀಕ್ಷೆಗೆ ಒಳಪಡಿಸ್ತಿದ್ರು ಎಂದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿತ್ತು. ಈ ನಿಟ್ಟಿನಲ್ಲಿ ಎಫ್​ಎಸ್​ಎಲ್​ ತಂಡವನ್ನು ಕರೆಸಿಕೊಳ್ಳಲಾಗಿತ್ತು. ಸಿಕ್ಕಿಲ್ಲ ಜೀವಂತ ಸ್ಫೋಟಕ ಪೊಲೀಸ್​ ಎಫ್​ಐಆರ್​ … Read more