| Today Investigation Report | ನಿಮ್ಮನೆ ಕೊಟ್ಟಿಗೆಯಲ್ಲಿರುವ ಗೋವುಗಳನ್ನು ಕಳ್ಳರು ಹೇಗೆ ಕದಿಯುತ್ತಾರೆ ಗೊತ್ತಾ?..

malenadutoday.com 02-12-2021 /cow theft in Shivamogga district / JP Story ನಮ್ಮ ದೇಶದ ವ್ಯವಸ್ಥೆಯಲ್ಲಿ ಮಾಂಸಹಾರಕ್ಕೆ ಸರಿಯಾದ ಮಾರುಕಟ್ಟೆ ಸ್ವರೂಪ ಎಂಬುದು ಇಲ್ಲದಿರುವುದು ದನದ ಮಾಂಸಕ್ಕೆ ಮಾತ್ರ. ಹಂದಿ,ಕುರಿ, ಕೋಳಿ, ಮೊಲದಂತ ಪ್ರಾಣಿ ಪಕ್ಷಿಗಳ ಮಾಂಸಕ್ಕೆ ಸರ್ಕಾರ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ. ಅವುಗಳ ಸಾಗಾಣಿಕೆಯಿಂದ ಹಿಡಿದು ಮಾಂಸ ಮಾರಾಟದವರೆಗೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಗೋಭಕ್ಷಣೆಗೆ ದೇಶದ ವ್ಯವಸ್ಥೆಯಲ್ಲಿ ಅವಕಾಶವಿದೆ. ಆದ್ರೆ ಗೋ ಹತ್ಯೆ ನಿಷೇಧವಿದೆ. ಗೋವಿನ ಮಾಂಸಕ್ಕೆ ಮಾರುಕಟ್ಟೆವ್ಯವಸ್ಥೆ ಇಲ್ಲದಿದ್ದರೂ, ಇಂದು … Read more

BIG CRIME INVESTIGATION : ತೀರ್ಥಹಳ್ಳಿ ಕಾಡಲ್ಲಿ ಸಿಕ್ಕ ಸುಟ್ಟಕಾರಿನ ಕೊಲೆಯ ರಹಸ್ಯ ಬಯಲು? ಕೊಂದವರು ಯಾರು ಗೊತ್ತಾ? ಬಗಲಲ್ಲೇ ಇದ್ದಳಾ ಕೊಲೆಗಾತಿ?

BIG CRIME INVESTIGATION :  Malenadu today story / SHIVAMOGGA ತೀರ್ಥಹಳ್ಳಿ ಕಾಡಲ್ಲಿ ಸಿಕ್ಕ ಸುಟ್ಟಕಾರಿನ ಕೊಲೆಯ ರಹಸ್ಯ ಬಯಲು? ಕೊಂದವರು ಯಾರು ಗೊತ್ತಾ? ಬಗಲಲ್ಲೇ ಇದ್ದಳಾ ಕೊಲೆಗಾತಿ? ಕಳೆದ ಕೆಲ ದಿನಗಳ ಹಿಂದೆ ತೀರ್ಥಹಳ್ಳಿಯ ಮಿಟ್ಲಗೋಡು ಸಮೀಪದ ಕಾಡಿನಲ್ಲಿ ಸಿಫ್ಟ್​ ಡಿಸೈರ್ ಕಾರೊಂದು ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅಲ್ಲದೆ ಕಾರಿನಲ್ಲಿ ಸುಟ್ಟ ಮೃತದೇಹದ ಕಳೆಬರಹ ಸಹ ಕಾಣಿಸಿತ್ತು. ಹೇಳಿಕೇಳಿ ಆ ಜಾಗ ರಸ್ತೆಯಾಗಿರಲಿಲ್ಲ. ಜನವಸತಿಯ ಪ್ರದೇಶವೂ ಆಗಿರಲಿಲ್ಲ. ದಟ್ಟ ಕಾಡಿನ ನಡುವೆ ಕಾರನ್ನು ತಂದು … Read more

ರಾಗಿ ಆಯ್ತು ಈಗ ನವಣೆ ಲೆಕ್ಕ ! ಒಂದು ಕೆ.ಜಿ. ನವಣೆಯಲ್ಲಿ ಎಷ್ಟು ಕಾಳಿದೆ ಅಂತಾ ಎಣಿಸಿ, ದಾಖಲೆ ಬರೆದ ಶಿವಮೊಗ್ಗ ಯುವಕ !

Malnad Today World Record Young Man's Story

Malenadu today story / SHIVAMOGGA ರಾಗಿ ಆಯ್ತು ಈಗ ನವಣೆ ಲೆಕ್ಕ ! ಒಂದು ಕೆ.ಜಿ. ನವಣೆಯಲ್ಲಿ ಎಷ್ಟು ಕಾಳಿದೆ ಅಂತಾ ಎಣಿಸಿ, ದಾಖಲೆ ಬರೆದ ಶಿವಮೊಗ್ಗ ಯುವಕ ಲಾಕ್​ಡೌನ್​ ಟೈಂನಲ್ಲಿ ಕೆಲಸವಿಲ್ಲದೆ ಮನೇಲಿ ಕುಳಿತು ಏನು ಮಾಡೋದು ಅಂತಾ ಯೋಚಿಸ್ತಿದ್ದವರ ನಡುವೆ ರಾಗಿ ಎಣಿಸಿ ರೆಕಾರ್ಡ್​ ಬರೆದು, ಸಾಧನೆ ಮಾಡಿದ್ದ ಸುದ್ದಿ ಈ ಮೊದಲು ಕೇಳಿದ್ದೀರಿ. ಇದೀಗ ನವಣೆ ಕಾಳು ಎಣಿಸಿದ್ದ ಸುದ್ದಿ ಒಂದು ಕೆ.ಜಿ ನವಣೆ ಕಾಳಿನಲ್ಲಿಎಷ್ಟು ಕಾಳಿದೆ ಅಂತಾ ಎಣಿಸಿ , … Read more