Shimoga district : ಶಿವಮೊಗ್ಗ ಜಿಲ್ಲೆಯಲ್ಲಿ 3 ವರ್ಷದಲ್ಲಿ 269 ಸಾವು! ಈ ಶವಗಳಿಗೆ ಪೊಲೀಸರೇ ಆಪತ್ಬಾಂದವರು

Shimoga district : ಶಿವಮೊಗ್ಗ ಜಿಲ್ಲೆಯಲ್ಲಿ 3 ವರ್ಷದಲ್ಲಿ 269 ಸಾವು! ಈ ಶವಗಳಿಗೆ ಪೊಲೀಸರೇ ಆಪತ್ಬಾಂಧವರು! ಉಸಿರು ಚೆಲ್ಲುತ್ತಿರುವ ಈ ಜೀವಗಳಿಗೆ ಸರ್ಕಾರಿ ಗೌರವ ಹೇಗಿರುತ್ತೆ! ಇಷ್ಟಕ್ಕೂ ಏನಿದು ಸ್ಟೋರಿ! ಇಲ್ಲಿದೆ ಕುತೂಹಲದ JP Exclusive ವರದಿ!ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅನಾಥರಾಗಿ ಸಾವನ್ನಪ್ಪಿದ ನೂರಾರು ಜೀವಗಳಿಗೆ ಪೊಲೀಸರೇ ಸರ್ಕಾರಿ ನಿಯಮದಂತೆ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.ಸಮಾಜದಲ್ಲಿ ಅನಾಥರು ಎಂಬ ಪದ ಬಳಸುವುದಕ್ಕೆ ಬೇಸರವಾಗುತ್ತದೆ. ಕೌಟಂಬಿಕ ಕಲಹ..ಕುಡಿತದ ದಾಸ್ಯಕ್ಕೆ ಮನೆಯಿಂದ ಹೊರಹಾಕಲ್ಪಟ್ಟವರು. ಬುದ್ದಿ ಮಾಂದ್ಯರು, ಮಾನಸಿಕ … Read more

ಅರಣ್ಯ ರಕ್ಷಣೆಯ ಹೊಣೆ ಹೊತ್ತು ಹುತಾತ್ಮರಾದವರಲ್ಲಿ ಬಹುತೇಕ ಸಿಬ್ಬಂದಿಗಳೆಲ್ಲಾ ಕೆಳ ಹಂತದವರೇ JP Story

Karnataka Forest mystery stories

Malenadu today news report  | ಸೆಪ್ಟಂಬರ್ 11, ರಾಷ್ಚ್ರೀಯ ಅರಣ್ಯ ಹುತಾತ್ಮರ ದಿನಾಚರಣೆ. ಅರಣ್ಯ ಇಲಾಖೆ ಈ ದಿನವನ್ನು ಒಂದು ಪ್ರೋಟೋಕಾಲ್ ರೀತಿಯಲ್ಲಿ ಹುತಾತ್ಮರನ್ನು ನೆನೆದು, ಅವರ ಆತ್ಮಕ್ಕೆ ಶಾಂತಿ ಕೋರುತ್ತದೆ. ಅರಣ್ಯ ರಕ್ಷಣೆಯ ಮಹತ್ವ ಹಾಗು ಹುತಾತ್ಮರ ಶೌರ್ಯವನ್ನು ಸ್ಮರಿಸುತ್ತೆ. ಪ್ರತೀ ವರ್ಷ ಈ ದಿನ ಬಂದಾಗಲೆಲ್ಲಾ…ಹುತಾತ್ಮರಾದ ಅರಣ್ಯ ಸಿಬ್ಬಂದಿ ಮತ್ತು ಕೆಳ ಹಂತದ ಅಧಿಕಾರಿಗಳ ಕುಟುಂಬ ತಮ್ಮರನ್ನು ನೆನೆದು ಕಣ್ಣೀರು ಹಾಕುತ್ತದೆ. ಅರಣ್ಯ ರಕ್ಷಣೆಯ ಹೊಣೆ ಹೊತ್ತು ಹುತಾತ್ಮರಾದವರಲ್ಲಿ ಬಹುತೇಕ ಸಿಬ್ಬಂದಿಗಳೆಲ್ಲಾ ಕೆಳ … Read more

ಅರಣ್ಯ ರಕ್ಷಣೆಯ ಹೊಣೆ ಹೊತ್ತು ಹುತಾತ್ಮರಾದವರಲ್ಲಿ ಬಹುತೇಕ ಸಿಬ್ಬಂದಿಗಳೆಲ್ಲಾ ಕೆಳ ಹಂತದವರೇ JP Story

Karnataka Forest mystery stories

Malenadu today news report  | ಸೆಪ್ಟಂಬರ್ 11, ರಾಷ್ಚ್ರೀಯ ಅರಣ್ಯ ಹುತಾತ್ಮರ ದಿನಾಚರಣೆ. ಅರಣ್ಯ ಇಲಾಖೆ ಈ ದಿನವನ್ನು ಒಂದು ಪ್ರೋಟೋಕಾಲ್ ರೀತಿಯಲ್ಲಿ ಹುತಾತ್ಮರನ್ನು ನೆನೆದು, ಅವರ ಆತ್ಮಕ್ಕೆ ಶಾಂತಿ ಕೋರುತ್ತದೆ. ಅರಣ್ಯ ರಕ್ಷಣೆಯ ಮಹತ್ವ ಹಾಗು ಹುತಾತ್ಮರ ಶೌರ್ಯವನ್ನು ಸ್ಮರಿಸುತ್ತೆ. ಪ್ರತೀ ವರ್ಷ ಈ ದಿನ ಬಂದಾಗಲೆಲ್ಲಾ…ಹುತಾತ್ಮರಾದ ಅರಣ್ಯ ಸಿಬ್ಬಂದಿ ಮತ್ತು ಕೆಳ ಹಂತದ ಅಧಿಕಾರಿಗಳ ಕುಟುಂಬ ತಮ್ಮರನ್ನು ನೆನೆದು ಕಣ್ಣೀರು ಹಾಕುತ್ತದೆ. ಅರಣ್ಯ ರಕ್ಷಣೆಯ ಹೊಣೆ ಹೊತ್ತು ಹುತಾತ್ಮರಾದವರಲ್ಲಿ ಬಹುತೇಕ ಸಿಬ್ಬಂದಿಗಳೆಲ್ಲಾ ಕೆಳ … Read more

24 ಸಾವಿರ ಕಿ.ಮೀ ಜರ್ನಿ, 10 ರಾಜ್ಯ, 20 ಜೈಲು! ಒಂದುವರೆ ವರ್ಷ! ಮಾರ್ಕೆಟ್ ಲೋಕಿ ನಾ ಹಿಡಿದ್ದಿದ್ದೇಗೆ?

ಮಲೆನಾಡಿನ ಪಾತಕ ಲೋಕದಲ್ಲಿ ಒಂದಿಷ್ಟು ಕುಖ್ಯಾತಿಯನ್ನ ಆತ ತನ್ನದಾಗಿಸಿಕೊಂಡಿದ್ದ. ಆ ನಟೋರಿಯಸ್ ರೌಡಿಯನ್ನು ಹಿಡಿಯುವುದು ಶಿವಮೊಗ್ಗ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು.ಮಾರ್ಕೇಟ್ ಗಿರಿಯ ಕೊಲೆಯಾದ ಬೆನ್ನಲ್ಲೆ, ಆತ ಎಸ್ಕೇಪ್ ಆಗಿದ್ದ. ಒಂದುವರೆ ವರ್ಷ ಕಳೆದರೂ ಆತನ ಇರುವಿಕೆಯ ಒಂದು ಕ್ಲೂ ಕೂಡ ಪೊಲಿಸರಿಗೆ ಸಿಕ್ಕಿರಲಿಲ್ಲ. ಆ ನಟೋರಿಯಸ್ ರೌಡಿ ಹಿಡಿಯಲು ಪೊಲೀಸರು ಸವೆಸಿದ ಹಾದಿ ಬರೋಬ್ಬರಿ ಇಪ್ಪತ್ತು ನಾಲ್ಕು ಸಾವಿರ ಕಿಲೋಮೀಟರ್! ಅಥವಾ ಅದಕ್ಕಿಂತ ಹೆಚ್ಚು. ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ ಒಟ್ಟಾರೆ ಸುತ್ತಿದ್ದು 10 ರಾಜ್ಯ. … Read more

Monkey disease | KFD : ಇದೇ ಮೊದಲ ಭಾರಿ, ಮಂಗನ ಕಾಯಿಲೆ ಗೆ ಒನ್​ ಹೆಲ್ತ್​​ ಪ್ರಾಜೆಕ್ಟ್ ಜಾರಿ! ? ​JP EXClUSIVE

Monkey disease | KFD : ಇದೇ ಮೊದಲ ಭಾರಿ, ಮಂಗನ ಕಾಯಿಲೆಗೆ ಒನ್​ ಹೆಲ್ತ್​​ ಪ್ರಾಜೆಕ್ಟ್ ಜಾರಿ! ಅರಣ್ಯ, ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಯಿಂದ ಜಂಟಿ ಸಂಶೋಧನೆ! ಏನಿದು ಪ್ರಾಜೆಕ್ಟ್? ಕೆಎಫ್​ಡಿ ಯಿಂದ ಮಲೆನಾಡಿಗೆ ಸಿಗುತ್ತಾ ಮುಕ್ತಿ!? ​ ಮಲೆನಾಡಿಗೆ ಹಿಡಿದ ಶನಿಯಂತೆ ವರ್ಷಗಳಿಂದ ಕಾಡುತ್ತಿರುವ ಕಾಡಿನ ಕಾಯಿಲೆ ಮಂಗನ ಕಾಯಿಲೆ. ಈ ಸಲ ಈ ಊರು ಮುಂದಿನ ಸಲ ಮುಂದಿನ ಊರು. ಹೀಗೆ ಒಂದೊಂದು ಊರಿನಲ್ಲಿ ದುತ್ತೆಂದು ಬೇಸಿಗೆ ರಣರಣಿಸುತ್ತಿರುವಾಗಲೇ ಕಾಣಿಸಿಕೊಳ್ಳುವ ನಿಷ್ಕರುಣೆಯ ಕಾಯಿಲೆ … Read more

Monkey disease | KFD : ಇದೇ ಮೊದಲ ಭಾರಿ, ಮಂಗನ ಕಾಯಿಲೆ ಗೆ ಒನ್​ ಹೆಲ್ತ್​​ ಪ್ರಾಜೆಕ್ಟ್ ಜಾರಿ! ? ​JP EXClUSIVE

Monkey disease | KFD : ಇದೇ ಮೊದಲ ಭಾರಿ, ಮಂಗನ ಕಾಯಿಲೆಗೆ ಒನ್​ ಹೆಲ್ತ್​​ ಪ್ರಾಜೆಕ್ಟ್ ಜಾರಿ! ಅರಣ್ಯ, ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಯಿಂದ ಜಂಟಿ ಸಂಶೋಧನೆ! ಏನಿದು ಪ್ರಾಜೆಕ್ಟ್? ಕೆಎಫ್​ಡಿ ಯಿಂದ ಮಲೆನಾಡಿಗೆ ಸಿಗುತ್ತಾ ಮುಕ್ತಿ!? ​ ಮಲೆನಾಡಿಗೆ ಹಿಡಿದ ಶನಿಯಂತೆ ವರ್ಷಗಳಿಂದ ಕಾಡುತ್ತಿರುವ ಕಾಡಿನ ಕಾಯಿಲೆ ಮಂಗನ ಕಾಯಿಲೆ. ಈ ಸಲ ಈ ಊರು ಮುಂದಿನ ಸಲ ಮುಂದಿನ ಊರು. ಹೀಗೆ ಒಂದೊಂದು ಊರಿನಲ್ಲಿ ದುತ್ತೆಂದು ಬೇಸಿಗೆ ರಣರಣಿಸುತ್ತಿರುವಾಗಲೇ ಕಾಣಿಸಿಕೊಳ್ಳುವ ನಿಷ್ಕರುಣೆಯ ಕಾಯಿಲೆ … Read more

JP EXCLUSIVE  ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಮಂಗಳೂರು, ಬೆಂಗಳೂರು, ಕೇರಳ ಲಿಂಕ್​?

JP EXCLUSIVE  ರಕ್ತ ಚಂದನಕ್ಕಿಂತಲೂ ದೊಡ್ಡ ಮಾರ್ಕೇಟ್ ಇದೆ ಕಾಡು ಮಾಂಸದ ರಾಕೆಟ್​ಗೆ! ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಏನದು ಮಂಗಳೂರು, ಬೆಂಗಳೂರು, ಕೇರಳ ಲಿಂಕ್​? ಪಾರ್ಟ್-2 ಪುಷ್ಪಾ ಸಿನಿಮಾದಲ್ಲಿ ರಕ್ತ ಚಂದನ ಸಿಂಡಿಕೇಟ್ ತರದಲ್ಲಿಯೇ ಮಲೆನಾಡು ಜಿಲ್ಲೆಗಳಲ್ಲಿ ಕಾಡು ಮಾಂಸದ ಜಾಲವೊಂದು ತಲೆಯೆತ್ತಿದೆ. ಈ ಸಿಂಡಿಕೇಟ್ ಕೆಲಸ ಮಾಡಲು ಆರಂಭಿಸಿ ವರ್ಷಗಳೇ ಆಗಿವೆ. ಇಲ್ಲಿ ಹಂಚಿಕೆ ಆಗುವುದು ಕೋಟಿಗಳು..ಕೆಲವೇ ಕೋಟಿಗಳಲ್ಲ ನೂರಾರು ಸಾವಿರಾರು ಕೋಟಿಗಳ ವ್ಯವಹಾರ ಈ ಕಾಡು … Read more

JP EXCLUSIVE  ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಮಂಗಳೂರು, ಬೆಂಗಳೂರು, ಕೇರಳ ಲಿಂಕ್​?

JP EXCLUSIVE  ರಕ್ತ ಚಂದನಕ್ಕಿಂತಲೂ ದೊಡ್ಡ ಮಾರ್ಕೇಟ್ ಇದೆ ಕಾಡು ಮಾಂಸದ ರಾಕೆಟ್​ಗೆ! ಒಂದು ಕಾಡುಕೋಣ 15 ಲಕ್ಷ ಬ್ಯುಸಿನೆಸ್.. ವರ್ಷಕ್ಕೆ ಸಾವಿರ ಕೋಟಿ ಲಾಭ! ಏನದು ಮಂಗಳೂರು, ಬೆಂಗಳೂರು, ಕೇರಳ ಲಿಂಕ್​? ಪಾರ್ಟ್-2 ಪುಷ್ಪಾ ಸಿನಿಮಾದಲ್ಲಿ ರಕ್ತ ಚಂದನ ಸಿಂಡಿಕೇಟ್ ತರದಲ್ಲಿಯೇ ಮಲೆನಾಡು ಜಿಲ್ಲೆಗಳಲ್ಲಿ ಕಾಡು ಮಾಂಸದ ಜಾಲವೊಂದು ತಲೆಯೆತ್ತಿದೆ. ಈ ಸಿಂಡಿಕೇಟ್ ಕೆಲಸ ಮಾಡಲು ಆರಂಭಿಸಿ ವರ್ಷಗಳೇ ಆಗಿವೆ. ಇಲ್ಲಿ ಹಂಚಿಕೆ ಆಗುವುದು ಕೋಟಿಗಳು..ಕೆಲವೇ ಕೋಟಿಗಳಲ್ಲ ನೂರಾರು ಸಾವಿರಾರು ಕೋಟಿಗಳ ವ್ಯವಹಾರ ಈ ಕಾಡು … Read more

JP EXCLUSIVE : ಪುಷ್ಪಾ ಸಿನಿಮಾ ಸ್ಟೈಲ್​ನಲ್ಲಿ ನಡೆಯುತ್ತೆ ಕಾಡು ಕೋಣದ ಸಿಂಡಿಕೇಟ್​

JP EXCLUSIVE : ಪುಷ್ಪಾ ಸಿನಿಮಾದ ರಕ್ತಚಂದನ ಸ್ಮಗ್ಲಿಂಗ್​ ಸ್ಟೈಲ್​ನಲ್ಲಿ ಮಲೆನಾಡ ಜಿಲ್ಲೆಗಳಲ್ಲಿ ನಡೆಯುತ್ತಿದೆ ಕಾಡು ಮಾಂಸ ಮಾರಾಟ! ಕಾಡಿನ ಬೇಟೆಗಾಗಿ ಹುಟ್ಟಿಕೊಂಡಿದೆ ಮಹಾ ಸಿಂಡಿಕೇಟ್​! ಎಲ್ಲಿಗೆ ಹೋಗುತ್ತಿದೆ ನೂರಾರು ಕೋಟಿಯ ಬೇಟೆ? ಹೊಸ ವೀರಪ್ಪನ್​ಗಳ ಕಾಟಕ್ಕೆ ನಾಶವಾಗ್ತಿವೆ ಕಾಡುಪ್ರಾಣಿಗಳು! ಹೇಗೆ ನಡೆಯುತ್ತೆ ಗೊತ್ತಾ ಆಟ ಪಾರ್ಟ್​-1 ಶೇಷಾಚಲಂ ಕಾಡಿನಲ್ಲಿ ರಕ್ತಚಂದನ ದಂಧೆಗೆ ಸಿಂಡಿಕೇಟ್ ವ್ಯವಸ್ಥೆಯಿದ್ದಂತೆ, ಪಶ್ಚಿಮಘಟ್ಟ ಪ್ರದೇಶದಲ್ಲಿ ಕಾಡುಪ್ರಾಣಿಗಳ ಮಾಂಸದಂಧೆಗೆ ಇದೆ ಸಿಂಡಿಕೇಟ್ ವ್ಯವಸ್ಥೆ… 200 ರಿಂದ 300 ಮಂದಿಯೊಳಗಿರುವ ಈ ಸಿಂಡಿಕೇಟ್, ಇಡೀ ಪಶ್ಚಿಮಘಟ್ಟ … Read more

ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ! JP EXCLUSIVE PART-2

Shimoga ಸೆಕೆಂಡ್​ ಹ್ಯಾಂಡ್​ ಗಾಡಿ ತಗೊಳ್ತಿದ್ದೀರಾ!? ಹುಷಾರು! ನೈಸ್ ಆಗಿ ಯಾಮಾರಿಸ್ತಾರೆ! ಹೀಗೂ ಆಗುತ್ತೆ ಮೋಸ!! ಎಚ್ಚರ! ಗೃಹಸಚಿವರೇ ಬಗೆಹರಿಸಿದ ಶಿವಮೊಗ್ಗದ ಕೇಸ್​ನ ಕಥೆ ಗೊತ್ತಾ!? JP EXCLUSIVE PART-2 ಓದುಗರೇ, ಇಲ್ಲಿವರೆಗೂ ಸೆಕಂಡ್​ ಹ್ಯಾಂಡ್ ಗಾಡಿ ಖರೀದಿಸಿ ಅದರಿಂದ ಮೋಸ ಹೋದ ಅಭಿಲಾಷ್​ರ ಕಥೆಯನ್ನು ಹೇಳಿದ್ದೆ. ಈ ಪ್ರಕರಣ ಹೇಗೆ ಗೃಹಸಚಿವರ ಬಳಿ ಹೋಯ್ತು! ಆಮೇಲೆ ಎನಾಯ್ತು ಎಂಬಿತ್ಯಾದಿ ಕಂಪ್ಲೀಟ್​ ಸ್ಟೋರಿ ಮುಂದೆ ಇದೆ ಓದಿ! ಅಳಲು ಆಲಿಸಿ ಸಮಸ್ಯೆಗೆ ಬಗೆಹರಿಸಲು ಸೂಚನೆ ಕೊಟ್ಟ ಗೃಹಸಚಿವ … Read more