ಶಿವಮೊಗ್ಗ, ಶಿಕಾರಿಪುರ, ಶಿರಾಳಕೊಪ್ಪ, ತೀರ್ಥಹಳ್ಳಿ, ಭದ್ರಾವತಿಯ ಈ ಶಾಲೆಗಳಿಗೆ ನವೆಂಬರ್‌ 23 ರಂದು ರಜೆ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024 ಶಿವಮೊಗ್ಗ | ಆಯ್ದ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ನಿರ್ದಿಷ್ಟ ಸ್ಥಾನಗಳಿಗೆ ಇದೇ ನವೆಂಬರ್ 23‌ ರಂದು ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಗ್ರಾಮಪಂಚಾಯಿತಿ ವ್ಯಾಪ್ತಿಯ ಆ ದಿನದಂದು ಶಾಲೆಗಳಿಗೆ ರಜೆ ನೀಡಲಾಗಿದೆ.  ಮತದಾನ ಬಹುತೇಕ ಶಾಲೆಗಳಲ್ಲಿಯೇ (School) ನಡೆಯುವ ಕಾರಣಕ್ಕಾಗಿ ಚುನಾವಣೆ ನಡೆಯುವ ದಿನ ಸಂಬಂಧ ಪಟ್ಟ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಯಾವೆಲ್ಲಾ ಶಾಲೆಗೆ … Read more

ನಗರ ಆಸ್ಪತ್ರೆ ಎದುರಿನ ಮರ ಹತ್ತಿ, ಹಾರುತ್ತೇನೆ ಎಂದ ಗ್ರಾಮ ಪಂಚಾಯಿತಿ ಸದಸ್ಯ! ಕಾರಣ ಏನು ಗೊತ್ತಾ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024 ಶಿವಮೊಗ್ಗ | ಜಿಲ್ಲೆಯ ಹೊಸನಗರ ತಾಲ್ಲೂಕು ನಗರ ಆಸ್ಪತ್ರೆಯ ಅವ್ಯವಸ್ಥೆಯನ್ನ ಖಂಡಿಸಿ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮರ ಹತ್ತಿ ಕುಳಿತ ಘಟನೆ ಮಂಗಳವಾರ ನಡೆದಿದೆ. ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಕರುಣಾಕರ ಶೆಟ್ಟಿ ಮರ ಏರಿದವರು.  ಆಗಾಗ ತಮ್ಮ ಪ್ರತಿಭಟನೆಗಳಿಂದಲೇ ಸುದ್ದಿಯಾಗುವ ಕರುಣಾಕರ ಶೆಟ್ಟಿಯವರು ನಗರ ಆಸ್ಪತ್ರೆಯಲ್ಲಿ ಡಾಕ್ಟರ್‌ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಷ್ಟೆ ಅಲ್ಲದೆ ಆಸ್ಪತ್ರೆಗೆ ಡಾಕ್ಟರ್‌ನ್ನ ಕೊಡುವಂತೆ ಆಗ್ರಹಿಸಿ … Read more

DINA BHAVISHYA NOVEMBER 21 | ಹೊಸ ಅಡಚಣೆ | ಈ ದಿನ ಚಿತ್ರ ವಿಚಿತ್ರ | ದಿನಭವಿಷ್ಯ

SHIVAMOGGA | MALENADUTODAY NEWS | Nov 21, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024 Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ Nov 21, 2024 | DINA BHAVISHYA | … Read more

ಕೆಲವು ರೈಲುಗಳ ಸಂಚಾರ ರದ್ದು, ಒಂದಷ್ಟು ಭಾಗಶಃ ರದ್ದು

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024 ಸುರಕ್ಷತೆಗೆ ಸಂಬಂಧಿಸಿದ ಕೆಲಸದ ಕಾರಣ ನೈಋತ್ಯ ರೈಲ್ವೆ ವಿಭಾಗ, ತನ್ನ ವಿಭಾಗದ ಕೆಲವು ರೈಲುಗಳ ಓಡಾಟದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಕೆಲವು ರೈಲು ಸಂಚಾರ ನಿರ್ದಿಷ್ಟ ದಿನ ರದ್ದುಗೊಳಿಸಿದ್ದರೆ, ಮತ್ತೆ ಕೆಲವೂ ರೈಲು ಸಂಚಾರದ ಅವಧಿಯನ್ನ ರಿ ಷೆಡ್ಯೂಲ್‌ ಮಾಡಿದೆ.  ಈ ಪೈಕಿ ಶಿವಮೊಗ್ಗದ ರೈಲ್ವೆ ವಿಚಾರದಲ್ಲಿ ರೈಲು ಸಂಖ್ಯೆ 16579 ಯಶವಂತಪುರ-ಶಿವಮೊಗ್ಗ ಟೌನ್ ಇಂಟರ್‌ಸಿಟಿ ಡೈಲಿ ಎಕ್ಸ್‌ಪ್ರೆಸ್, ನವೆಂಬರ್ 24 ರಂದು … Read more

ನಕ್ಸಲ್‌ ನಾಯಕ ವಿಕ್ರಂಗೌಡನ ಪತ್ನಿಯು ನಕ್ಸಲ್‌ | ಯಾರು ಗೊತ್ತಾ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024   ಶಿವಮೊಗ್ಗ | ಮೊನ್ನೆ ಸಂಜೆ ಪೀತಬೈಲ್‌ನಲ್ಲಿ ಎನ್‌ಕೌಂಟರ್‌ ಆದ ನಕ್ಸಲ್‌ ನಾಯಕ ವಿಕ್ರಂಗೌಡ್ಲು ವೈಯಕ್ತಿಕ ವಿಚಾರದ ಬಗ್ಗೆ ಒಂದಷ್ಟು ಮಾಹಿತಿ ಕುತೂಹಲಕಾರಿಯಾಗಿದೆ. 2021 ರ ನವೆಂಬರ್‌ ತಿಂಗಳಲ್ಲಿ ಕೇರಳದ ವೈನಾಡುವಿನ ಸುಲ್ತಾನ್‌ ಬತ್ತೇರಿ ಬಳಿ ಪೊಲೀಸರು ಬಿ‌ ಜಿ ಕೃಷ್ಣಮೂರ್ತಿಯನ್ನ ಅರೆಸ್ಟ್‌ ಮಾಡಿದ್ದರು. ಅದರ ಬೆನ್ನಲ್ಲೆ ನಕ್ಸಲ್‌ ನಾಯಕಿ ಸಾವಿತ್ರಿಯನ್ನ ಅರೆಸ್ಟ್‌ ಮಾಡಲಾಗಿತ್ತು. ಆವತ್ತು ಅರೆಸ್ಟ್‌ ಆಗಿದ್ದ ಸಾವಿತ್ರಿ ವಿಕ್ರಂಗೌಡನ ಪತ್ನಿ … Read more

ನಕ್ಸಲ್‌ ನಾಯಕ ವಿಕ್ರಂಗೌಡ್ಲು ಎನ್‌ಕೌಂಟರ್‌ | ಸಿಎಂ ಹೇಳಿದ್ದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024 ‌ಹೆಬ್ರಿಯ ಕಬ್ಬಿನಾಲೆ ಸಮೀಪದ ಪೀತಬೈಲ್‌ನ ಬಳಿಯಲ್ಲಿ ಜಯಣ್ಣಗೌಡರ ಮನೆಯ ಅಂಗಳದಲ್ಲಿ ನಕ್ಸಲ್‌ ನಾಯಕ ವಿಕ್ರಂಗೌಡ್ಲು ನನ್ನ ಎನ್‌ಕೌಂಟರ್‌ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆಯನ್ನ ನೀಡಿದ್ದಾರೆ.  ಈ ವಿಚಾರದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಕ್ಸಲ್‌ರು ಶರಣಾದರೇ ಅವರಿಗೆ ಸಕಲ ಸವಲತ್ತು ನೀಡುವ ಪ್ಯಾಕೇಜ್‌ ನೀಡುವ ಆದೇಶವನ್ನು ಮಾಡಲಾಗಿದೆ.  ಆದರೆ, ಅವರು ಶರಣಾಗಿಲ್ಲ. ಕೇರಳ ಸರ್ಕಾರ 25 ಲಕ್ಷ ರಿವಾರ್ಡ್‌ನ್ನ … Read more

ಬ್ಯಾಂಕ್‌ APK ಲಿಂಕ್‌ ಕ್ಲಿಕ್‌ ಮಾಡಿದ ಕೆಲವೇ ಹೊತ್ತಿನಲ್ಲಿ ಎದುರಾಯ್ತು ಶಾಕ್

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024 ಸಾಗರ | ಮೊಬೈಲ್‌ಗೆ ಕಳುಹಿಸಿದ ಆನ್‌ಲೈನ್‌ ಲಿಂಕ್‌ವೊಂದನ್ನ ಕ್ಲಿಕ್‌ ಮಾಡಿದ ಬೆನ್ನಲ್ಲೆ ಬ್ಯಾಂಕ್‌ ಅಕೌಂಟ್‌ನಿಂದ ₹ 27,802 ರೂಪಾಯಿ ಕಟ್‌ ಆದ ಘಟನೆ ಬಗ್ಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿಯಲ್ಲಿ ವರದಿಯಾಗಿದೆ.  ಇಲ್ಲಿನ ಪಂಚಾಯಿತಿ ವ್ಯಾಪ್ತಿಯ ನಿವಾಸಿಯೊಬ್ಬರ ಮೊಬೈಲ್‌ಗೆ  ಕೆನರಾ ಬ್ಯಾಂಕ್ ಹೆಸರಿನಲ್ಲಿ ಎಪಿಕೆ ಲಿಂಕ್‌ವೊಂದು ಬಂದಿದೆ. ಇದನ್ನ ಕ್ಲಿಕ್‌ ಮಾಡಿದ ಬಳಿಕ ಅವರ ಅಕೌಂಟ್‌ನಿಂದ ಹಣ ಬೇರೊಂದು ಖಾತೆಗೆ ವರ್ಗಾವಣೆ … Read more

ನಕ್ಸಲ್‌ ನಾಯಕ ವಿಕ್ರಂಗೌಡನ ಎನ್‌ಕೌಂಟರ್‌ನಲ್ಲಿ ಕಣ್ಣಿಗೆ ಕಾಣದ್ದು | JP ಬರೆಯುತ್ತಾರೆ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024 ಶಿವಮೊಗ್ಗ | ನಕ್ಸಲ್ ವಿಕ್ರಂ ಗೌಡ ಎನ್ಕೌಂಟರ್ ಸ್ಥಳಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹಲವು ಅನುಮಾನದಗಳಿಗೆ ಎಡೆಮಾಡಿಕೊಟ್ಟ ಪ್ರಕರಣ..ಕಾಡುವ ಪ್ರಶ್ವೆಗಳು…ಉತ್ತರಿಸುವರೇ ಪೊಲೀಸರು ಜೆಪಿ ಬರೆಯುತ್ತಾರೆ ಹದಿನೈದು ವರ್ಷಗಳಿಂದ ತಣ್ಣಗಿದ್ದ ಮಲೆನಾಡಿನಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು, ಓರ್ವ ನಕ್ಸಲನ ಬಲಿ ಪಡೆದಿದೆ. ಶಿವಮೊಗ್ಗ ಉಡುಪಿ ಮತ್ತು ಚಿಕ್ಕಮಗಳೂರಿನ ಭಾಗಗಳಲ್ಲಿ ನಕ್ಸಲರ ಚಟುವಟಿಕ ಕಡಿಮೆಯಾಗಿತ್ತು. ನಕ್ಸಲರ ಆಕ್ಟಿವಿಟಿ ಏನಿದ್ರೂ, ಕೊಡಗು ಚಾಮರಾಜ ನಗರ ಸೇರಿದಂತೆ ಕೇರಳ … Read more

ನಿರ್ದೇಶಕ ಮೇಲೆ ಫೈರಿಂಗ್‌ | ಟಿವಿ ನಟ ಅರೆಸ್ಟ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024 ಚಿತ್ರ ನಿರ್ಮಾಣದ ಮಾತುಕತೆ ವೇಳೆಯಲ್ಲಿ ನಿರ್ದೇಶಕರೊಬ್ಬರ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಆರೋಪದ ಅಡಿಯಲ್ಲಿ ನಟ ತಾಂಡವೇಶ್ವರ ವಿರುದ್ಧ ಬೆಂಗಳೂರು ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಕೇಸ್‌ ದಾಖಲಿಸಿದ್ದಾರೆ. ಅಲ್ಲದೆ ಈ ಸಂಬಂಧ ಚಿತ್ರನಟನನ್ನ ಬಂಧಿಸಲಾಗಿದೆ. ಧಾರವಾಹಿಗಳಲ್ಲಿ ನಟಿಸಿದ್ದ ತಾಂಡವೇಶ್ವರ್‌ ದೇವನಾಂಪ್ರಿಯ ಎಂಬ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದರು. ಈ ವಿಚಾರದಲ್ಲಿ ನಿರ್ದೇಶಕ ಭರತ್‌ ನಾವುಂದರ ಜೊತೆ ಕೆಲಸ ಆರಂಭಿಸಿದ್ದರು. ಆದರೆ ಎರಡು … Read more

ತೀರ್ಥಹಳ್ಳಿ ತುಂಗಾನದಿಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಶವ ಪತ್ತೆ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024 ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ರಾಮೇಶ್ವರ ದೇವಸ್ಥಾನದ ಬಳಿಯಲ್ಲಿ ಕಾಲು ಜಾರಿ ನದಿಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಒಬ್ಬರು ಸಾವನ್ನಪ್ಪಿದ್ದಾರೆ.  ಕಳೆದ ಸೋಮವಾರ ಅವರು ನಾಪತ್ತೆಯಾಗಿದ್ದರು. ಅವರಿಗಾಗಿ ಹುಡುಕಾಟ ನಡೆಸಿದಾಗ ಇವತ್ತು ಅವರ ಮೃತದೇಹ ಪತ್ತೆಯಾಗಿದೆ.  ಅರಳಸುರಳಿಯ ಯೂನಿಯನ್‌ ಬ್ಯಾಂಕ್‌ ಮ್ಯಾನೇಜರ್‌ ಆಗಿದ್ದ ಶ್ರೀವತ್ಸ (38)  ರಾಮೇಶ್ವರದ ದೇವಸ್ಥಾನದ ಬಳಿ ತುಂಗಾನದಿಗೆ ಇಳಿದಿದ್ದರು. ಆ ಬಳಿಕ ಅವರ ಬಗ್ಗೆ ವಿಷಯ ಗೊತ್ತಾಗಿರಲಿಲ್ಲ. ಅವರಿಗಾಗಿ ಹುಡುಕಾಟ … Read more