ದರ್ಶನ್‌ ತೂಗುದೀಪ ಸಂಕಷ್ಟ ಇನ್ನಷ್ಟು ಕಗ್ಗಂಟು | FSL ನಿಂದ ಮತ್ತೊಂದು ಶಾಕ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024 ‌ ನಟ ತೂಗುದೀಪ ದರ್ಶನ್‌ಗೆ ಇರುವ ಸಂಕಷ್ಟ ಮತ್ತಷ್ಟು ಕಗ್ಗಂಟಾಗುತ್ತಿದೆ. ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ನಡೆದ ಸ್ಥಳದಲ್ಲಿಯೇ, ಮೃತದೇಹದ ಎದುರು ನಟ ದರ್ಶನ್ ನಿಂತಿರುವ ಫೋಟೋವೊಂದನ್ನ ಪೊಲೀಸ್‌ ಇಲಾಖೆ ರಿಟ್ರೈವ್‌ ಮಾಡಿದೆ.  ಆರೋಪಿ ಪವನ್ ಮೊಬೈಲ್‌ನಿಂದ ತನಿಖಾ ತಂಡ ಈ ಫೋಟೋವನ್ನ ರಿಟ್ರೈವ್‌ ಮಾಡಿದೆ. ಘಟನೆ ನಡೆದ ದಿನ ಪಟ್ಟಣಗೆರೆ ಶೆಡ್‌ನಲ್ಲಿ ಆರೋಪಿಗಳ ಪೈಕಿ ಪವನ್ ಎಂಬಾತ ತನ್ನ ಮೊಬೈಲ್‌ನಿಂದ ಎರಡು ಫೋಟೊವನ್ನು … Read more

DINA BHAVISHYA NOVEMBER 22 | ದಿನ ಭವಿಷ್ಯ ಹೇಗಿದೆ ನೋಡಿ | ದಿನದ ಯಾನ!??

SHIVAMOGGA | MALENADUTODAY NEWS | Nov 22, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024 Today astrology in kannada  ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ,  ದಿನ ಭವಿಷ್ಯ Nov 22, 2024 | DINA BHAVISHYA | … Read more

ಇವತ್ತು ಮತ್ತು ನಾಳೆ ಇಡೀ ದಿನ ಶಿವಮೊಗ್ಗ ನಗರದ ಬಹುತೇಕ ಕಡೆಗಳಲ್ಲಿ ಪವರ್‌ ಕಟ್

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024 ಶಿವಮೊಗ್ಗ ನಗರದ ಎಂಆರ್‌ಎಸ್ ವಿದ್ಯುತ್ ಕೇಂದ್ರದಲ್ಲಿ ಇದೇ ನವೆಂಬರ್‌ 22 ರಂದು ಅಂದರೆ ಇವತ್ತು ಬೆಳಗ್ಗೆ 9 ರಿಂದ ಸಂಜೆ 5 ರ ವರೆಗೆ ಮೆಸ್ಕಾಂ ಶಿವಮೊಗ್ಗ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಅಂದರೆ ನವೆಂಬರ್‌ 22 ರಂದು ಶಿವಮೊಗ್ಗ ಬಹುತೇಕ ಕಡೆಗಳಲ್ಲಿ ಪವರ್‌ ಕಟ್‌ ಇರಲಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.  ಎಲ್ಲೆಲ್ಲಿ ಪವರ್‌ ಕಟ್‌  … Read more

ಪ್ರವಾಸಿಗರಿಗೆ ಗುಡ್‌ ನ್ಯೂಸ್‌ | ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಈ ಪ್ರಾಣಿ ಪಕ್ಷಿಗಳ ಆಗಮನ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024 ‌   ಶಿವಮೊಗ್ಗ | ಕೇಂದ್ರಿಯ ಮೃಗಾಲಯ ಪ್ರಾಧಿಕಾರ ತ್ಯಾವರೆಕೊಪ್ಪ ಹುಲಿ-ಸಿಂಹಧಾಮ ಹಾಗೂ ಕೇರಳದ ತಿರುವನಂತಪುರಂನ ಜೂಲಾಜಿಕಲ್ ಪಾರ್ಕ್ ಮೃಗಾಲಯಗಳ (Thiruvananthapuram Zoological Park Zoo) ನಡುವೆ ಹೆಚ್ಚುವರಿ ಪ್ರಾಣಗಿಳನ್ನ ವಿನಿಮಯ ಮಾಡಿಕೊಳ್ಳಲಾಗಿದೆ.  ಪ್ರಾಣಿಗಳ ವಿನಿಮಯದ ಈ ಕಾರ್ಯಕ್ರಮದ ಅಡಿಯಲ್ಲಿ  ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಿಂದ ಮಾರ್ಶ್ ಕ್ರೋಕಡೈಲ್, ಸ್ಪೀಪಿಡ್ ಹೈನಾ, ಇಂಡಿಯನ್ ಗೋಲ್ಡನ್ ಜಾಕಲ್, ವಿಷೀಯನ್ ಪ್ಲಾಮ್ ಸಿವೀಟ್ ಪ್ರಾಣಿಗಳು ಕೇರಳದ ತಿರುವನಂತಪುರಂನ ಪೋಲಾಜಿಕಲ್ … Read more

ATM ನಲ್ಲಿ ಮಹಿಳೆಗೆ ಶಾಕ್‌ | ಜಿಂಕೆ ಮಟನ್‌ ಬೇಯುಸ್ತಿದ್ದ ಮನೆ ಮೇಲೆ ರೇಡ್‌ | ನೀರು ಕೇಳಿ ಚಿನ್ನ ಕದ್ರು ಅಪ್ರಾಪ್ತರು |

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024 ‌ ಎಟಿಎಂನಲ್ಲಿ ಹಣ ಬಿಡಿಸಲು ಹೋದ ಮಹಿಳೆಗೆ ಶಾಕ್ ATM ನಲ್ಲಿ ಮಹಿಳೆಯೊಬ್ಬರಿಗೆ ಹಣ ಬಿಡಿಸಲು ಸಹಾಯ ಮಾಡುವ ನೆಪದಲ್ಲಿ ಬಂದ ಅಪರಿಚಿತರು ಕಾರ್ಡ್‌ ಬದಲಾಯಿಸಿಕೊಂಡು ಮಹಿಳೆಯ ಅಕೌಂಟ್‌ನಿಂದ 44 ಸಾವಿರ ರೂಪಾಯಿ ಎಗಿಸಿದ್ದಾರೆ. ಈ ಬಗ್ಗೆ ಕೋಟೆ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ನೆಹರು ರಸ್ತೆಯಲ್ಲಿರುವ ATM ಗೆ ಮಹಿಳೆಯೊಬ್ಬರು ಹಣ ಬಿಡಿಸಲು ಬಂದಿದ್ದಾರೆ. ಅವರು ಮಷಿನ್‌ಗೆ ಕಾರ್ಡ್‌ ಹಾಕಿದಾಗ ಆ … Read more

ಸಾಗರದಲ್ಲಿ ಡಿಸೆಂಬರ್‌ 6 ಕ್ಕೆ ಅಡಕೆ ಬೆಳಗಾರರ ಶಕ್ತಿಪ್ರದರ್ಶನ ! ವಿವರ ಹೀಗಿದೆ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024 ‌ ಅಡಿಕೆ ಬೆಳೆಗಾರರ ಸಮಸ್ಯೆಗಳನ್ನ ಅಧಿಕಾರ ವ್ಯವಸ್ಥೆಗೆ ಮುಟ್ಟಿಸುವ ಸಲುವಾಗಿ ಇದೇ ಡಿಸೆಂಬರ್‌ 6 ರಂದು ಸಾಗರದಲ್ಲಿ ಅಡಿಕೆ ಬೆಳಗಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ  ಹಿರಿಯ ಸಹಕಾರಿ ಎಚ್.ಎಸ್. ಮಂಜಪ್ಪ ಹೊಸಬಾಳೆ ಮಾಹಿತಿ ನೀಡಿದ್ದಾರೆ.   ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಿಂದ ನಡೆದ ಅಡಕೆ ಬೆಳೆಗಾರರ ಸಮಾವೇಶದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಅಡಕೆ ಪೂಜ್ಯ ಮತ್ತು ಔಷಧೀಯ ವಸ್ತುವಾಗಿ ಬಳಕೆಯಲ್ಲಿದೆ. … Read more

ಭದ್ರ ಅಚ್ಚುಕಟ್ಟು ರೈತರಿಗೆ ಬಹುಮುಖ್ಯವಾದ ಸುದ್ದಿ | ಹೊರಬಿತ್ತು ನೀರು ನಿಲ್ಲಿಸುವ ಪ್ರಕಟಣೆ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024 ಶಿವಮೊಗ್ಗ | ಭದ್ರಾ ಅಚ್ಚುಕಟ್ಟು ರೈತರಿಗೆ ಸಂಬಂಧಿಸಿದಂತೆ ಬಹುಮುಖ್ಯ ಮಾಹಿತಿ ಲಭ್ಯವಾಗಿದೆ. ಇದೇ ನವೆಂಬರ್‌ 26 ರಿಂದ ಕಾಲುವೆಗಳಿಗೆ ನೀರಿನ ಹರಿವು ಸ್ಥಗಿತಗೊಳ್ಳಲಿದೆ. ಈ ಸಂಬಂದ ಕಾಡಾ (ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಪ್ರಕಟಣೆಯನ್ನು ಸಹ ನೀಡಲಾಗಿದೆ.  ಪ್ರಕಟಣೆಯ ವಿವರ ಹೀಗಿದೆ. ನವೆಂಬರ್‌ 26ರಿಂದ  ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತಿದೆ. ಭದ್ರಾ … Read more

ವಾಹನ ಸವಾರರಿಗೆ ಬಹುಮುಖ್ಯ ವಿಚಾರದಲ್ಲಿ ಸಮಾಧಾನ ನೀಡಿದ ಹೈಕೋರ್ಟ್‌ ಆದೇಶ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024 ವಾಹನಸವಾರರಿಗೆ ಹೈಕೋರ್ಟ್‌ ರಿಲೀಫ್‌ ನೀಡಿದೆ. ಅತಿ ಸುರಕ್ಷಿತ ನೋಂದಣಿ ಫಲಕ ಅರ್ಥಾತ್‌ HSRP  ನಂಬರ್‌ ಪ್ಲೇಟ್‌ ಅಳವಡಿಸದೇ ಇರುವ ವಾಹನ ಸವಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್‌ ಆದೇಶಿಸಿದೆ. ಡಿಸೆಂಬರ್‌ 4 ರವರೆಗೂ ಈ ಆದೇಶ ಅನ್ವಯವಾಗಲಿದೆ.  ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಮಧ್ಯಂತರ ಆದೇಶವನ್ನು ಚಾಲ್ತಿಯಲ್ಲಿ ಇರಿಸಿ, … Read more

ಬೆಳೆದ ಬೆಳಗಳ ನಡುವೆ ಶೆಟ್ಟಿಹಳ್ಳಿ ಟಸ್ಕರ್‌ಗಳ ಸರ್ವೆ | ಫಸಲು ಪಡ್ಚಾ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024 ಶಿವಮೊಗ್ಗದಲ್ಲಿ ಮತ್ತೆ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಉಪಟಳ ನೀಡಿವೆ. ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಆಡಿನಕೊಟ್ಟಿಗೆ, ಕೂಡಿ, ತಮ್ಮಡಿಹಳ್ಳಿ ಹಾಗೂ ಚೌಡಿಕಟ್ಟೆ ಭಾಗದಲ್ಲಿ ಕಾಡಾನೆಗಳು ದಾಳಿ ಮಾಡಿವೆ. ಹಗಲು ಹೊತ್ತಿನಲ್ಲಿಯೇ ರೈತರ ಹೊಲಗಳಿಗೆ ನುಗ್ಗಿ ಆನೆಗಳು ಬೆಳೆ ಹಾನಿ ಮಾಡುತ್ತಿರುವ ದೃಶ್ಯವನ್ನು ರೈತರು ಮೊಬೈಲ್‌ಗಳಲ್ಲಿ ಸೆರೆ ಹಿಡಿದ್ದಿದ್ದಾರೆ.  ನಿನ್ನೆ ರಾತ್ರಿ ಕಾಡಾನೆಗಳು ಈ ಭಾಗದಲ್ಲಿ ನುಗ್ಗಿ ಹಾವಳಿ ಮಾಡಿವೆ. ಆಡಿನಕೊಟ್ಟಿಗೆಯ ಗಿರೀಶ್, … Read more

ವಿಕ್ರಂಗೌಡನ ಎನ್‌ಕೌಂಟರ್‌ | ಸಂಶಯಗಳಿಗೆ ಉತ್ತರಿಸಿದ ಡಿಜಿಪಿ ಪ್ರಣಬ್‌ ಮೊಹಂತಿ

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024 ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕು ಕಬ್ಬಿನಾಲೆಯ ಸಮೀಪದ ಪೀತ ಬೈಲ್‌ ಕಾಡಿನಲ್ಲಿ ನಡೆದ ಏನ್‌ಕೌಂಟರ್‌ ಪ್ರಕರಣದ ಸಂಬಂಧ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಪ್ರತಿಕ್ರಿಯಿಸಿದ್ದಾರೆ. ಈ ಎನ್‌ಕೌಂಟರ್‌ ನಕಲಿ ಎಂಬ ಸಂಶಯ ದಟ್ಟವಾದ ಬೆನ್ನಲ್ಲೆ ಅವರು ಸುದ್ದಿಗೋಷ್ಟಿ ನಡೆಸಿ, ಪ್ರಸ್ತುತ ಎದ್ದಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.  ಪೀತಬೈಲ್‌ನಲ್ಲಿ ನಡೆದ ಘಟನೆ ಪೂರ್ವ ಯೋಜಿತ ಕೃತ್ಯವಲ್ಲ, ಅದು ನಕಲಿ ಎನ್‌ಕೌಂಟರ್‌ ಎನ್ನುವ … Read more